News Kannada
Tuesday, March 21 2023

ಮನರಂಜನೆ

ನಟ ಸತೀಶ್‌ ಕೌಶಿಕ್‌ ಹೃದಯವಂತಿಕೆಯ ಮಹಾನ್‌ ಮಾನವ: ಕಾರ್ತಿಕ್ ಆರ್ಯನ್

Actor Satish Kaushik is a great human being of heart: Kartik Aaryan
Photo Credit : News Kannada

ಮುಂಬೈ: ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರು ದಿವಂಗತ ನಟ ನಿರ್ದೇಶಕ ನಿರ್ದೇಶಕ ಸತೀಶ್ ಕೌಶಿಕ್ ಅವರನ್ನು ನೆನಪಿಸಿಕೊಂಡಿದ್ದಾರೆ.

ಸತೀಶ್‌ ಅವರನ್ನು ಮಹಾನ್ ಮಾನವ ಎಂದು ಕರೆದಿದ್ದಾರೆ. ತಮ್ಮ ಸಿನಿಪಯಣದ ಆರಂಭಿಕ ವರ್ಷಗಳಲ್ಲಿ ಮಾಡಿದ ಸಹಾಯ, ಮಾರ್ಗದರ್ಶನ ಕುರಿತು ವಿವರಿಸಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಕಥೆಗಳಲ್ಲಿ ಹೀಗೆ ಬರೆದಿದ್ದಾರೆ: ” ಕೌಶಿಕ್‌ ಒಬ್ಬ ಮಹಾನ್ ನಟ, ಮಹಾನ್ ಮಾನವ. ಮುಂಬೈ ನಗರದಲ್ಲಿ ನನ್ನ ಹೋರಾಟದ ದಿನಗಳಲ್ಲಿ ನನಗೆ ಸತೀಶ್‌ ಅಂತಹವರ ನೆರವು ದೊರೆಯತಿರುವುದನ್ನು ಮರೆಯಲಾಗದು. ನಿಮ್ಮ ಪ್ರೋತ್ಸಾಹದಾಯಕ ಮಾತುಗಳು ಮತ್ತು ನಗುವನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ ಸರ್ ಎಂದು ಮಡಿಸಿದ ಕೈಗಳ ರಿಪ್‌ ಎಮೋಜಿ ಹಾಕಿದ್ದಾರೆ.

ಸತೀಶ್ ಹೃದಯಾಘಾತದಿಂದ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯನ್ನು ನಟ ಅನುಪಮ್ ಖೇರ್ ಮತ್ತು ನಿರ್ದೇಶಕ ಅಶೋಕ್ ಪಂಡಿತ್ ಸೇರಿದಂತೆ ಅವರ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವರ್ಸೋವಾ ಚಿತಾಗಾರದಲ್ಲಿ ನಡೆಸಲಾಯಿತು

See also  ಸರಗೂರು: ಜನರ ಗಮನ ಸೆಳೆದ ಚೊಚ್ಚಲ ಗ್ರಾಮೀಣ ದಸರಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು