News Kannada
Thursday, June 01 2023
ಮನರಂಜನೆ

ಮಡಿಕೇರಿಯಲ್ಲಿ ಸೋಮವಾರ ಸಂಜೆ ವಿಜೖಂಭಿಸಲಿದೆ ಶಿವದೂತ ಗುಳಿಗ

Shivadoot Guliga to begin in Madikeri on Monday evening
Photo Credit : News Kannada

ಮಡಿಕೇರಿ: ನಾಟಕ ರಂಗದಲ್ಲಿ ಅಭೂತಪೂವ೯ ಯಶಸ್ಸು ಕಂಡ ಶಿವದೂತ ಗುಳಿಗ ನಾಟಕವು ಇದೇ ಏಪ್ರಿಲ್ 24 ರಂದು ಸೋಮವಾರ ಸಂಜೆ 7 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಪ್ರದಶ೯ನಗೊಳ್ಳುತ್ತಿದೆ.

2020 ರ ಜನವರಿ 2 ರಂದು ಮೊದಲ ಪ್ರದಶ೯ನ ಕಂಡಿದ್ದ ಈ ನಾಟಕವು ಇದೀಗ 500 ನೇ ಪ್ರದಶ೯ನದತ್ತ ದಾಪುಗಾಲಿಟ್ಟಿದ್ದು ನಾಟಕ ರಂಗದಲ್ಲಿಯೇ ಹೊಸ ದಾಖಲೆಗೆ ಸೖಷ್ಟಿಸಿದೆ. ಈ ಮೂಲಕ ಚರಿತ್ರೆಯನ್ನೇ ಸೖಷ್ಟಿಸಿದೆ.

ಕಾಂತಾರ ಸಿನಿಮಾದಲ್ಲಿ ಗುರುವ ಪಾತ್ರ ಮಾಡಿ ಪ್ರೇಕ್ಷಕರ ಅಪಾರ ಮನ್ನಣೆ ಗಳಿಸಿದ್ದ ಸ್ವರಾಜ್ ಶೆಟ್ಟಿ ಈ ನಾಟಕದಲ್ಲಿ ಗುಳಿಗ ಪಾತ್ರವನ್ನು ನಿವ೯ಹಿಸುತ್ತಿದ್ದಾರೆ.

ಅನೇಕ ಜನಪ್ರಿಯ ತುಳು ಚಿತ್ರಗಳ ನಿದೇ೯ಶಕ ವಿಜಯ ಕುಮಾರ್ ಕೊಡಿಯಾಲಬೈಲ್ ನಿದೇ೯ಶನದಲ್ಲಿ ಸೖಷ್ಟಿಯಾದ ಶಿವದೂತ ಗುಳಿಗ ತುಳುನಾಡಿನ ಕಾರಣಿಕ ಶಕ್ತಿಯಾದ ಗುಳಿಗನ ಹುಟ್ಟು, ಜೀವನ, ಶಕ್ತಿಯ ನೆಲೆಯನ್ನು ರಂಗಭೂಮಿಯ ಪರಿಧಿಯಲ್ಲಿ ಪ್ರಸ್ತುತ ಪಡಿಸುತ್ತದೆ.

ಭಾರೀ ವೆಚ್ಚದಲ್ಲಿ ಸೖಷ್ಟಿಯಾದ ರಂಗವೇದಿಕೆ, ಗ್ರಾಫಿಕ್ ತಂತ್ರಜ್ಞಾನ,ಕೈಲಾಸ, ವೈಕುಂಠಗಳ ಸೆಟ್ಟಿಂಗ್, ಮಿಂಚು ಹರಿಸುಂಥ ಬೆಳಕಿನ ಚಿತ್ತಾರ, ಇವುಗಳೆಲ್ಲಾ ಶಿವದೂತ ಗುಳಿಗ ನಾಟಕದ ಹೈಲೈಟ್ಸ್.

ಒಂದು ಅದ್ಬುತ ನಾಟಕದ ಪ್ರದಶ೯ಕ್ಕೆ ಮಡಿಕೇರಿ ಸಜ್ಜಾಗುತ್ತಿದೆ. ಟಿಕೇಟ್ ಮೂಲಕ ಪ್ರವೇಶ ಕಲ್ಪಿಸಲಾಗಿದೆ. ಮಾಹಿತಿಗಾಗಿ ಸಂಪಕ೯ – ವಿಕ್ರಂ ಜಾದೂಗಾರ್. 9448108222

See also  ಸುರತ್ಕಲ್: ಸಾರ್ವಜನಿಕ ಶೌಚಾಲಯ ಕಟ್ಟಡವನ್ನು ಉದ್ಘಾಟಿಸಿದ ಭರತ್ ಶೆಟ್ಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು