News Kannada
Tuesday, June 06 2023
ಮನರಂಜನೆ

22 ಅಡಿ ಎತ್ತರದ ಲಕ್ಷ್ಮೀ ನರಸಿಂಹ ನನ್ನು ಪ್ರತಿಷ್ಠಾಪಿಸಿದ ಭರ್ಜರಿ ಚಿತ್ರತಂಡ !

Photo Credit :

22 ಅಡಿ ಎತ್ತರದ ಲಕ್ಷ್ಮೀ ನರಸಿಂಹ ನನ್ನು ಪ್ರತಿಷ್ಠಾಪಿಸಿದ ಭರ್ಜರಿ ಚಿತ್ರತಂಡ !

ಕೇವಲ ಎರಡೇ ಎರಡು ಚಿತ್ರದಿಂದ ಭರ್ಜರಿ ಯಶಸ್ಸು ಪಡೆದು ಕನ್ನಡದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಮುಂದಿನ ಚಿತ್ರ” ಭರ್ಜರಿ” ಶೂಟಿಂಗ್ ನಲ್ಲಿ ಬಿಝಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಭರ್ಜರಿ ಸಿನೆಮಾ ಭರ್ಜರಿಯಾಗಿ ಚಿತ್ರೀಕರಣಗೊಳ್ಳುತ್ತಿದ್ದು, ಇದೀಗ ಈ ಚಿತ್ರದ ಪ್ರಿ ಕ್ಲೈಮ್ಯಾಕ್ಸ್ ಗಾಗಿ ಸುಮಾರು 22 ಅಡಿ ಎತ್ತರದ ಲಕ್ಷ್ಮೀ ನರಸಿಂಹ ಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ಈ ಬೃಹತ್ ವಿಗ್ರಹ ನಿರ್ಮಾಣಕ್ಕಾಗಿ 25 ದಿನಗಳ ಕಾಲ, 20 ಜನ ಕಲಾವಿದರು ಕಲಾ ನಿರ್ದೇಶಕ ಶಿವಕುಮಾರ್ ಮಾರ್ಗದರ್ಶನದಲ್ಲಿ ನಿರ್ಮಿಸಿದ್ದಾರೆ.

ಈ ಚಿತ್ರದಲ್ಲಿ ಧ್ರುವ ಸರ್ಜಾ ಗೆ ನಾಯಕಿಯಾಗಿ ರಚಿತಾ ರಾಮ್ ಹಾಗೂ ಹರಿಪ್ರಿಯಾ ಕಾಣಿಸಿಕೊಳ್ಳಲಿದ್ದು, ರಂಘರಾಯಣ ರಘು, ತಾರಾ, ಅವಿನಾಶ್ ಮತ್ತಿತರರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. 

See also  ದೆಹಲಿಯಲ್ಲಿ ಅ.18ರಂದು ಪ್ರದರ್ಶನ ನೀಡಲಿರುವ ಪಾಪ್ ಸ್ಟಾರ್ ಜಸ್ಟಿನ್ ಬೀಬರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು