News Karnataka Kannada
Thursday, March 28 2024
Cricket
ಬಾಲಿವುಡ್

“ಪೃಥ್ವಿರಾಜ್‌’ ಸಿನೆಮಾ ಶಾಲೆಗಳಲ್ಲಿ ಪ್ರದರ್ಶಿಸಿ: ನಟ ಅಕ್ಷಯ್‌ ಕುಮಾರ್‌

Photo Credit :

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ತಾವು ನಟಿಸಿರುವ “ಪೃಥ್ವಿರಾಜ್‌’ ಸಿನೆಮಾವನ್ನು ಶೈಕ್ಷಣಿಕ ಸಿನೆಮಾ ಎಂದು ಕರೆದಿದ್ದು, ಚಿತ್ರವನ್ನು ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ತೋರಿಸಬೇಕೆಂದು ಮನವಿ ಮಾಡಿದ್ದಾರೆ.

“ಪೃಥ್ವಿರಾಜ್‌ ರಾಸೋ ಪುಸ್ತಕ ಓದಿ ಪೃಥ್ವಿರಾಜ್‌ ಚೌಹಾಣ್‌ ಅವರು ಅದೆಷ್ಟು ದೊಡ್ಡ ವ್ಯಕ್ತಿ ಎನ್ನುವ ಬಗ್ಗೆ ತಿಳಿದುಕೊಂಡೆ. ಆದರೆ ನಮ್ಮ ಶಿಕ್ಷಣದಲ್ಲಿ ಅವರ ಕಥೆಯನ್ನು ಕೇವಲ 1 ಪ್ಯಾರಾಕ್ಕೆ ಇಳಿಸಲಾಗಿದೆ.

ನಮ್ಮ ದೇಶದ ಜತೆ ಇಡೀ ವಿಶ್ವದ ಮಕ್ಕಳು ಈ ಸಿನೆಮಾ ನೋಡಿ ಪೃಥ್ವಿರಾಜ್‌ ಬಗ್ಗೆ ತಿಳಿದುಕೊಳ್ಳಬೇಕು’ ಎಂದಿದ್ದಾರೆ ಅಕ್ಷಯ್‌. ಸಿನೆಮಾವನ್ನು ಚಂದ್ರಪ್ರಕಾಶ್‌ ದ್ವಿವೇದಿ ನಿರ್ದೇಶಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು