News Kannada
Friday, June 02 2023
ಕೋಸ್ಟಲ್ ವುಡ್

ಮಂಗಳೂರು: ಡಿ.16ರಂದು ಲಾಸ್ಟ್ ಬೆಂಚ್ ಕರಾವಳಿ ಆದ್ಯಂತ ತೆರೆಗೆ

Mangaluru: Last Bench to hit the screens on December 16
Photo Credit : News Kannada

ಮಂಗಳೂರು: ಎಎಸ್ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಆಶಿಕಾ ಸುವರ್ಣ ನಿರ್ಮಾಣದಲ್ಲಿ ಪ್ರಧಾನ ಎಂ ಪಿ ನಿರ್ದೇಶನದಲ್ಲಿ ತಯಾರಾದ ವಿಐಪಿ ಲಾಸ್ಟ್ ಬೆಂಚ್ ತುಳು ಸಿನಿಮಾ ಡಿಸೆಂಬರ್ 16ರಂದು ತೆರೆ ಕಾಣಲಿದೆ ಮಂಗಳೂರು ಉಡುಪಿ ಸಹಿತ ಬೇರೆ ಬೇರೆ ಪ್ರದೇಶಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಪೃಥ್ವಿ ಅಂಬರ್, ರೂಪೇಶ್ ಶೆಟ್ಟಿ , ವಿನೀತ್ ಕುಮಾರ್ , ಪ್ರಕಾಶ್ ಪಾಂಡೇಶ್ವರ್ , ಭೋಜರಾಜ್ ವಾಮಂಜೂರ್, ವಿಸ್ಮಯ ವಿನಾಯಕ ಮತ್ತಿತರರು ತರಂಗಣದಲ್ಲಿ ಈ ಸಿನಿಮಾದಲ್ಲಿ ಮುಖ್ಯವಾಗಿ ನಟಿಸಿದ್ದು. ತುಳು ಸಿನಿಮಾರಂಗದ ಖ್ಯಾತನಾಮ ಕಲಾವಿದರಾದ ಪೃಥ್ವಿ ಅಂಬರ್, ರೂಪೇಶ್ ಶೆಟ್ಟಿ, ವಿನೀತ್ ಕುಮಾರ್ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ಒಟ್ಟಾಗಿ ಕಾಣಿಸಿಕೊಂಡಿರುವುದು ಈ ಸಿನಿಮಾದ ವಿಶೇಷತೆಯಾಗಿದೆ .

ಅಲ್ಲದೆ ಇನ್ನಿತರ ಸಮಗ್ರ ಮಾಹಿತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಚಿತ್ರ ತಂಡದ ಪ್ರಧಾನ್, ಸಚಿನ್, ವಿನಿತ್, ವಿಸ್ಮ ವಿನಾಯಕ ಮತ್ತಿದ್ದರರು ಮಾಹಿತಿಯನ್ನು ನೀಡಿದರು.

See also  ಕರ್ನಾಟಕ: ರಾಜ್ಯದ ಕರಾವಳಿಯ ಅತ್ಯಂತ ಸುಂದರವಾದ ಬೀಚ್ ಮರವಂತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು