ನಟ ಸೂರ್ಯ ಅವರಿಗೆ ಇಂದು (ಜುಲೈ 23) ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಈ ದಿನವನ್ನು ಭರ್ಜರಿಯಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಅವರ ಸಂಭ್ರಮವನ್ನು ಹೆಚ್ಚಿಸುವ ರೀತಿಯಲ್ಲಿ ‘ಕಂಗುವ’ ಸಿನಿಮಾದ ಗ್ಲಿಂಪ್ಸ್ ಬಿಡುಗಡೆ ಆಗಿದೆ. ಇದರಲ್ಲಿ ಸೂರ್ಯ ಅವರ ಪಾತ್ರ ಗಮನ...
Know Moreಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ ಸಿನಿಮಾ ಜಗತ್ತಿಗೂ ಎಂಟ್ರಿ ಕೊಟ್ಟಿರುವುದು ಗೊತ್ತೇ ಇದೆ. ತಮ್ಮದೇ ಧೋನಿ ಎಂಟರ್ಟೈನ್ಮೆಂಟ್ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಈ ಸಂಸ್ಥೆಯಡಿ ಧೋನಿ ಪತ್ನಿ ಸಾಕ್ಷಿ ಧೋನಿ ‘ಲೆಟ್ಸ್ ಗೆಟ್ ಮ್ಯಾರೀಡ್’ ಎಂಬ...
Know Moreದಕ್ಷಿಣ ಭಾರತದ ಪ್ರತಿಭಾವಂತ ನಟ, ಬಾಲಿವುಡ್ನಲ್ಲೂ ದೊಡ್ಡ ಅಭಿಮಾನಿ ವರ್ಗ ಹೊಂದಿರುವ ತಮಿಳು ಸ್ಟಾರ್ ಧನುಶ್ ಹಾಲಿವುಡ್ನಲ್ಲೂ ದೊಡ್ಡ ನಿರ್ಮಾಣ ಸಂಸ್ಥೆಯ ಸಿನಿಮಾನಲ್ಲಿ ಹಾಲಿವುಡ್ ಸ್ಟಾರ್ ನಟರೊಡನೆ ನಟಿಸಿ ಬಂದಿದ್ದಾರೆ. ಆದರೆ ಇದೀಗ ಹಠಾತ್ತನೆ...
Know Moreವಿಷ್ಣುವರ್ಧನ್ ರಮೇಶ್ ಅರವಿಂದ್, ಸೌಂದರ್ಯಾ, ಪ್ರೇಮಾ ನಟಿಸಿ ದೊಡ್ಡ ಹಿಟ್ ಆಗಿದ್ದ ಕನ್ನಡದ ಆಪ್ತಮಿತ್ರ ಸಿನಿಮಾ ತಮಿಳಿನಲ್ಲಿ ಚಂದ್ರಮುಖಿ ಹೆಸರಿನಲ್ಲಿ ರೀಮೇಕ್ ಆಗಿತ್ತು. ರಜನೀಕಾಂತ್ ನಟಿಸಿದ್ದ ಚಂದ್ರಮುಖಿ ಸಿನಿಮಾ ತಮಿಳಿನಲ್ಲಿಯೂ ಭಾರಿ ದೊಡ್ಡ ಹಿಟ್...
Know Moreತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಿರುವ ಅವರಿಗೆ ಇಂದು 49ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರ ಜನ್ಮದಿನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ...
Know Moreಎನ್ಟಿಆರ್ ಅವರ ಶತಮಾನೋತ್ಸವ ಸಮಾರಂಭದಲ್ಲಿ ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಪಾಲ್ಗೊಂಡಿದ್ದು, ಹಲವು ಆಸಕ್ತಿಕರ ವಿಚಾರ...
Know Moreಇನ್ ಸ್ಟಾಗ್ರಾಮ್ ನಿಂದ ದೂರ ಉಳಿದಿದ್ದ ತಮಿಳು ಸೂಪರ್ ಸ್ಟಾರ್ ತಲಪತಿ ವಿಜಯ್ ಕೊನೆಗೂ ಇನ್ ಸ್ಟಾಗ್ರಾಮ್ ಗೆ ಸೇರ್ಪಡೆಯಾಗಿದ್ದಾರೆ. "ಹಲೋ ನನ್ಬಾ ಮತ್ತು ನನ್ಬಿಸ್" ಎಂಬ ಉತ್ಸಾಹಭರಿತ ಹಾಡಿನ ಮೂಲಕ ವಿಜಯ್ ಪಾದಾರ್ಪಣೆ...
Know Moreತಮಿಳು ಸೂಪರ್ಸ್ಟಾರ್ ವಿಜಯ್ ಅವರ ಮುಂದಿನ ಚಿತ್ರ 'ಲಿಯೋ', ವರದಿಗಳ ಪ್ರಕಾರ, ಡಿಜಿಟಲ್ ಹಕ್ಕುಗಳು, ಸ್ಯಾಟಲೈಟ್ ಮತ್ತು ಸಂಗೀತ ಹಕ್ಕುಗಳಿಂದ 246 ಕೋಟಿ ರೂಪಾಯಿ...
Know Moreಖ್ಯಾತ ತಮಿಳು ನಟ ವಿಶಾಲ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಲಾಠಿ ಡಿ.22 ರಂದು ಕನ್ನಡ ಸೇರಿದಂತೆ ನಾಲ್ಕು ಭಾಷೆಯಲ್ಲಿ ಬಿಡುಗಡೆ ಆಗಲಿದೆ ಎಂದು ನಟ ವಿಶಾಲ್...
Know Moreಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್-1' ಚಿತ್ರ ಸೆಪ್ಟೆಂಬರ್ 30 ರಂದು ಬಿಡುಗಡೆಯಾದ ಐವತ್ತು ದಿನಗಳ ನಂತರ, ರಜನಿಕಾಂತ್ ಅಭಿನಯದ '2.0' ಚಿತ್ರದ ನಂತರ ಈ ಸಾಧನೆ ಮಾಡಿದ ಎರಡನೇ ತಮಿಳು...
Know Moreರಾಷ್ಟ್ರಪ್ರಶಸ್ತಿ ವಿಜೇತ ನಟ ಧನುಷ್ ಅವರ ತೆಲುಗು-ತಮಿಳು ದ್ವಿಭಾಷಾ ಚಿತ್ರ 'ವಾಥಿ' ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಫೆಬ್ರವರಿ 17, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೆ...
Know Moreನಿರ್ದೇಶಕ ಲೋಕೇಶ್ ಕನಕರಾಜ್ ಮತ್ತು ವೆಂಕಟ್ ಪ್ರಭು ಸೇರಿದಂತೆ ತಮಿಳು ಚಿತ್ರರಂಗದ ಒಂಬತ್ತು ಸೆಲೆಬ್ರಿಟಿಗಳು ನಿರ್ದೇಶಕ ವಾಲಿ ಮೋಹನ್ ದಾಸ್ ಅವರ ಮುಂಬರುವ ತಮಿಳು ಚಿತ್ರ 'ರಂಗೋಲಿ'ಯ ಫಸ್ಟ್ ಲುಕ್ ಅನ್ನು ಬಿಡುಗಡೆ...
Know Moreಖ್ಯಾತ ತಮಿಳು ಚಲನಚಿತ್ರ ನಟ ವಿಶಾಲ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ದೇವರ ದರ್ಶನ...
Know Moreತಮ್ಮ 'ಕಾಂತಾರ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ, ಚಿತ್ರ ನಿರ್ಮಾಪಕ ಮತ್ತು ನಟ ರಿಷಭ್ ಶೆಟ್ಟಿ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು...
Know Moreನಿರ್ದೇಶಕ ಮತಿರಾಜ್ ಐಯಂಪೆರುಮಾಳ್ ಅವರ ಮುಂಬರುವ ಕ್ರೈಮ್ ಥ್ರಿಲ್ಲರ್ 'ಅಜಿನೊಮೊಟೊ' ಚಿತ್ರದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನ್ನು ತಮಿಳು ಸ್ಟಾರ್ ವಿಜಯ್ ಸೇತುಪತಿ ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಈ ಚಿತ್ರವು ನಿಧಾನ...
Know MoreGet latest news karnataka updates on your email.