News Kannada
Thursday, March 30 2023

ಮನರಂಜನೆ

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಹಾಡಿಗೆ ಧ್ವನಿಯಾಗಿದ್ದಾರಂತೆ ನಟ ಧನುಷ್

Photo Credit :

ನಟ ವಿಜಯ್ ಹಾಗೂ ಸೂರಿ ನಟನೆಯಲ್ಲಿ ಬರುತ್ತಿರುವ ಚಿತ್ರ ವಿದುತಲೈ ಚಿತ್ರದ ಹಾಡಿಗೆ ನಟ ಧನುಷ್ ಧ್ವನಿಯಾಗಲಿದ್ದಾರೆ.
ಈ ಚಿತ್ರದ ಹಾಡುಗಳಿಗೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇವರ ಸಂಯೋಜನೆಯಲ್ಲಿ ಮೂಡಿಬರುತ್ತಿರುವ ಹಾಡನ್ನು ನಟ ಧನುಷ್ ಹಾಡಲಿದ್ದಾರೆ.

ಈ ಚಿತ್ರದಲ್ಲಿ ಕೇವಲ ಮೂರು ಹಾಡುಗಳು ಮಾತ್ರ ಇದೆ. ಈ ಚಿತ್ರದಲ್ಲಿನ ಹಾಡುಗಳಲ್ಲಿ ಒಂದನ್ನು ನಟ ಧನುಷ್ ಹಾಡಿದ್ದಾರೆ. ಆರ್ ಎಸ್ ಇನ್ಫೋಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ಎಲ್ರೆಡ್ ಕುಮಾರ್ ನಿರ್ಮಾಣವಾಗುತ್ತಿದೆ.

ಈ ಚಿತ್ರದಲ್ಲಿ ಜಿ.ವಿ.ಪ್ರಕಾಶ್ ಅವರ ಸಹೋದರಿ ಭವಾನಿಶ್ರೀ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ 20 ದಿನಗಳ ಚಿತ್ರೀಕರಣ ಬಾಕಿ ಉಳಿದಿದ್ದು, ಶೀಘ್ರದಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ.

See also  ಮೇಕ್ ಇನ್ ಇಂಡಿಯಾಗೆ 'ಬಾಹುಬಲಿ-2'ಸಿನಿಮಾ ಪ್ರಕಾಶಮಾನ ಉದಾಹರಣೆಯಾಗಿದೆ: ಕೇಂದ್ರ ಸಚಿವ ವೆಂಕಯ್ಯ ನಾಯ್ಡು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು