News Kannada
Wednesday, May 31 2023

ಕೆ.ಆರ್.ಪೇಟೆ: ಮಾದಾರ ಚನ್ನಯ್ಯ ದಾಳದ ಹಬ್ಬ ಆಚರಣೆ

31-May-2023 ಸಮುದಾಯ

ಕೊರೋನಾ ಹಿನ್ನಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನಿಂತು ಹೋಗಿದ್ದ ತಾಲೂಕಿನ ಹೊಸಹೊಳಲು ಮಾದಾರ ಚನ್ನಯ್ಯ ದಾಳದ ಹಬ್ಬವನ್ನು ಎರಡು ದಿನಗಳ ಕಾಲ ಅದ್ಧೂರಿಯಾಗಿ...

Know More

ಪಪ್ಪಾಯಿ ಹಣ್ಣಿನ ಹಲ್ವಾ ಮಾಡಲು ಇಲ್ಲಿದೆ ಸರಳ ವಿಧಾನ

31-May-2023 ಅಡುಗೆ ಮನೆ

ಪಪ್ಪಾಯಿ ಹಣ್ಣು ಸಾಮಾನ್ಯವಾಗಿ ಎಲ್ಲರು ಇಷ್ಟ ಪಡುತ್ತಾರೆ. ಪಪ್ಪಾಯಿ ಸೇವನೆ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ಇಂದು ನಾವು ಪಪ್ಪಾಯಿ ಹಣ್ಣಿನ ಹಲ್ವಾ ಹೇಗೆ ಮಾಡುವುದು ಎಂದು...

Know More

ಗರ್ಭಾವಸ್ಥೆಯಲ್ಲಿ ಧೂಮಪಾನದಿಂದ ಗಂಭೀರ ಆರೋಗ್ಯ ಸಮಸ್ಯೆ

31-May-2023 ದೆಹಲಿ

ಮಹಿಳೆಯರು ಗರ್ಭಾಧಾರಣೆ ಅವಧಿಯಲ್ಲಿ ಧೂಮಪಾನ ಚಟವನ್ನು ಅಂಟಿಸಿಕೊಳ್ಳುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ತಜ್ಞರು...

Know More

ಮೈಸೂರಿನಲ್ಲಿ ದಸರಿಘಟ್ಟ ಚೌಡೇಶ್ವರಿ ಅಮ್ಮನ ಉತ್ಸವ

30-May-2023 ಮೈಸೂರು

ತುಮಕೂರು ಜಿಲ್ಲೆ ತಿಪಟೂರಿನ ದಸರಿಘಟ್ಟ ಚೌಡೇಶ್ವರಿ ಅಮ್ಮನವರ ವಿಶೇಷ ಪೂಜೆ ಮತ್ತು ಉತ್ಸವ ಮೈಸೂರಿನ ನಾರಾಯಣ ಶಾಸ್ತ್ರಿ ರೇಸ್ , ಸೋನಾರ್ ಸ್ಟ್ರೀಟ್ ನಲ್ಲಿರುವ ಪರಮಪೂಜ್ಯ ಶ್ರೀ ಅರ್ಜುನ ಅವಧೂತ ಗುರುಗಳ ನಿವಾಸದಲ್ಲಿ ಅತ್ಯಂತ...

Know More

ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುತ್ತದೆ ಕಿತ್ತಳೆ ಹಣ್ಣಿನ ಜ್ಯೂಸ್

30-May-2023 ಅಡುಗೆ ಮನೆ

ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಜೊತೆಗೆ ರುಚಿಕರವೂ ಹೌದು. ಕಿತ್ತಳೆ ಹಣ್ಣು ತಿನ್ನೋದರಿಂದ ದೇಹದಲ್ಲಿ ಕಂಡುಬರುವ ಕೆಟ್ಟ ಕೊಬ್ಬಿನಂಶ ಕರಗಿ ದೇಹಕ್ಕೆ ಶಕ್ತಿ ಒದಗಿಸುವಲ್ಲಿ...

Know More

ಅಬುದಾಬಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ಹಿಂದೂ ದೇವಾಲಯಕ್ಕೆ ಭಾರತೀಯರಿಂದ ಇಟ್ಟಿಗೆ ಪೂಜೆ

30-May-2023 ಸಮುದಾಯ

ಇದೇ ಬರುವ ಫೆಬ್ರವರಿ 2024 ರಂದು ಅಬುದಾಬಿಯಲ್ಲಿ ಸಮರ್ಪಣೆಯಾಗಲಿರುವ ಅರಬ್ ರಾಷ್ಟ್ರದ ಪ್ರಥಮ ಬೃಹತ್ ಹಿಂದೂ ದೇವಸ್ಥಾನಕ್ಕೆ ಯೂಥ್ ಆಫ್ ಜಿ ಎಸ್ ಬಿ ತಂಡ ಹಾಗೂ ತನ್ನೊಂದಿಗೆ ಆಗಮಿಸಿದ ಸುಮಾರು 130 ಜಿ...

Know More

ಮುಟ್ಟು ಗುಟ್ಟಿನ ವಿಷಯವಲ್ಲ ಅದೊಂದು ಜೈವಿಕ ಕ್ರಿಯೆ

29-May-2023 ಆರೋಗ್ಯ

ಮುಟ್ಟಿಗೂ ಒಂದು ಘನತೆ ಇದೆ. ಮೂಢನಂಬಿಕೆ ಮತ್ತು ಕೀಳರಿಮೆಗಳನ್ನು ಬಿಟ್ಟು ಮುಟ್ಟಿನ ಬಗೆಗೆ ಅಗತ್ಯವಿರುವ ಸ್ವಚ್ಛತೆಯ ಕಡೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನ ಹರಿಸಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಪದ್ಮರೇಖಾ...

Know More

ಕ್ಯಾರೆಟ್ ಉಪ್ಪಿನ ಕಾಯಿ ಮಾಡುವ ಸುಲಭ ವಿಧಾನ

28-May-2023 ಅಡುಗೆ ಮನೆ

ಊಟದ ಜೊತೆ ಕ್ಯಾರೆಟ್ ಉಪ್ಪಿನ ಕಾಯಿ ಸವಿಯಲು ಚೆನ್ನ ಎನ್ನುವವರು ಈ ರೀತಿ ಉಪ್ಪಿನ ಕಾಯಿ...

Know More

ಮೊಸರು ಅನ್ನ: ಆರೋಗ್ಯಕರ, ಸಾಂಪ್ರದಾಯಿಕ ದಕ್ಷಿಣ ಭಾರತದ ಖಾದ್ಯ

27-May-2023 ಅಡುಗೆ ಮನೆ

ಮೊಸರು ಅನ್ನವು ಮೊಸರು ಮತ್ತು ಬಿಳಿ ಅಕ್ಕಿಯೊಂದಿಗೆ ತಯಾರಿಸಲಾದ ದಕ್ಷಿಣ ಭಾರತದ ಖಾರದ...

Know More

ಈರುಳ್ಳಿ ಬೋಂಡ ಮಾಡಲು ಇಲ್ಲಿದೆ ಸರಳ ವಿಧಾನ

27-May-2023 ಅಡುಗೆ ಮನೆ

ಸಂಜೆ ಚಹಾದ ಜೊತೆ ಬಿಸಿ ಬಿಸಿ ತಿಂಡಿ ತಿನ್ನಲು ಇದ್ರೆ ಚೆನ್ನ ಎನ್ನುವವರು ಈರುಳ್ಳಿ ಬೋಂಡ ಮಾಡಿ...

Know More

ಸಂಜೆ ಚಹಾದ ಜೊತೆ ಸವಿಯಿರಿ ಆಲೂಗಡ್ಡೆ ಚಿಪ್ಸ್

26-May-2023 ಅಡುಗೆ ಮನೆ

ಸಂಜೆ ವೇಳೆ ಚಹಾದ ಜೊತೆ ತಿಂಡಿ ತಿನ್ನಲು ಪೊಟಾಟೋ ಚಿಪ್ಸ್ ( ಆಲೂಗಡ್ಡೆ ಚಿಪ್ಸ್) ತಿನ್ನಲು ಬಯಸುವವರಿಗೆ ಈ ಚಿಪ್ಸ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ...

Know More

ಸುಡು ಬಿಸಿಲಿನಲ್ಲಿಯೂ ಜಲಸಮೃದ್ಧವಾದ ನರಹರಿ ಪರ್ವತದ ತೀರ್ಥ ಬಾವಿ

26-May-2023 ಮಂಗಳೂರು

ಬಂಟ್ಚಾಳ ತಾಲೂಕಿನ ನರಹರಿ ಪರ್ವತ ಕ್ಷೇತ್ರದಲ್ಲಿ ನಾಲ್ಕು ತೀರ್ಥ ಬಾವಿಗಳು ಸುಡು ಬೇಸಿಗೆಯಲ್ಲೂ ಜಲಸಮೃದ್ದವಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಭೂಮಿಯಲ್ಲಿ ನೀರಿನ ಸೆಲೆ ಬರಡಾಗುತ್ತಿದೆ. ನದಿ, ಕರೆ,ಕುಂಟೆ, ಬಾವಿ, ತೊರೆ, ಡ್ಯಾಂಗಳಲ್ಲಿ...

Know More

ಎಲ್‌ಎನ್‌ಜೆಪಿ ಆಸ್ಪತ್ರೆಗೆ ಮಾಜಿ ಸಚಿವ ಸತ್ಯೇಂದ್ರ ಜೈನ್‌

26-May-2023 ದೆಹಲಿ

ಜೈಲಿನಲ್ಲಿರುವ ಎಎಪಿ ನಾಯಕ ಮತ್ತು ದೆಹಲಿ ಸರ್ಕಾರದ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಿಂದ ಎಲ್‌ಎನ್‌ಜೆಪಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುವಾರ ತಿಹಾರ್ ಜೈಲಿನ ವಾಶ್‌ರೂಮ್‌ನಲ್ಲಿ...

Know More

ಸರಗೂರಿನಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ

26-May-2023 ಮೈಸೂರು

ಸರಗೂರು ಪಟ್ಟಣದ 10ನೇ ವಾರ್ಡ್ ನಲ್ಲಿ ನೇಕಾರ ತೊಗಟವೀರ ಕ್ಷತ್ರಿಯ ಸಮಾಜದ ವತಿಯಿಂದ ಶ್ರೀ ಚೌಡೇಶ್ವರಿ ಅಮ್ಮನವರ 83 ನೇ ಜ್ಯೋತಿ ಪೂಜಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಅದ್ಧೂರಿಯಾಗಿ...

Know More

ದಕ್ಷಿಣ ಆಫ್ರಿಕಾದಲ್ಲಿ ಕಾಲರಾದಿಂದ 17 ಮಂದಿ ಸಾವು

25-May-2023 ಆರೋಗ್ಯ

ದಕ್ಷಿಣ ಆಫ್ರಿಕಾದ ಆಡಳಿತ ರಾಜಧಾನಿ ಪ್ರಿಟೋರಿಯಾದ ಉತ್ತರದಲ್ಲಿರುವ ಹಮ್ಮನ್ಸ್‌ಕ್ರಾಲ್‌ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಕಾಲರಾದಿಂದ ಒಟ್ಟು 17 ಜನರು ಸಾವನ್ನಪ್ಪಿದ್ದಾರೆ ಎಂದು ಗೌಟೆಂಗ್ ಪ್ರಾಂತ್ಯದ ಆರೋಗ್ಯ ಇಲಾಖೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು