News Kannada
Sunday, March 26 2023

ಹಾಸನ: ಧಾರ್ಮಿಕ ತಳಹದಿಯಿಂದ ಅಭಿವೃದ್ಧಿ ಸಾಧ್ಯ- ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ

26-Mar-2023 ಸಮುದಾಯ

ಸಮುದಾಯದ ಸರ್ವತೋಮುಖ ಅಭಿವೃದ್ಧಿಯಾಗ ಬೇಕೆಂದರೆ ಮೊದಲು ಕೊರತೆಗಳ ಬಗ್ಗೆ ಪ್ರಶ್ನಿಸುವ ಮನೋಭಾವ ವನ್ನು ರೂಢಿಸಿಕೊಳ್ಳಬೇಕು ಆಗ ಮಾತ್ರ ಧಾರ್ಮಿಕ ತಳಹದಿಯಿಂದ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಕುಣಿಗಲ್ ನ ಅರೆಶಂಕರಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ...

Know More

ಚಿಕ್ಕಮಗಳೂರು: ಅಸ್ತಮಾ ನಿಯಂತ್ರಣಕ್ಕೆ ಆಯುರ್ವೇದಿಕ್ ಔಷಧಿ ರಾಮಬಾಣ – ಬಿ.ಎನ್. ವೆಂಕಟೇಶ್

26-Mar-2023 ಆರೋಗ್ಯ

ಕೀಲು ನೋವು ಮತ್ತು ಅಸ್ತಮ ರೋಗ ನಿಯಂತ್ರಣಕ್ಕೆ ಹೆಚ್ಚು ಪರಿಣಾಮಕಾರಿ ಎಂದು ಚಿಕ್ಕಮಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಎನ್. ವೆಂಕಟೇಶ್...

Know More

ಕಚ್ಚಾ ಮಾವಿನ ಕಾಯಿ ಚಟ್ನಿಯ ರುಚಿ ಬಲೂ ಅದ್ಭುತ

26-Mar-2023 ಅಂಕಣ

ಮಾವಿನ ಕಾಯಿಯ ಋತು ಆರಂಭ.ಎಲ್ಲೆಲೂ ಮಾವಿನ ಕಂಪು. ಸವಿಯಲು ಬಗೆ ಬಗೆ ತಳಿಯ ಮಾವು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯ. ಹಣ್ಣಾಗಿರುವ ಮಾವುಗಿಂತ ಕಚ್ಚಾ ಮಾವಿನ ರುಚಿ ಕೆಲವರಿಗೆ ತುಂಬಾನೇ...

Know More

ಕಬ್ಬನ್ ಪಾರ್ಕ್ ಆವರಣದಲ್ಲಿ ನವೀಕರಣಗೊಂಡ ಬಾಲಭವನ ಮತ್ತು ಮಕ್ಕಳ ಪುಟಾಣಿ ರೈಲು ಉದ್ಘಾಟನೆ

25-Mar-2023 ಫೋಟೊ ನ್ಯೂಸ್

ಕಬ್ಬನ್ ಪಾರ್ಕ್ ಆವರಣದಲ್ಲಿರುವ ನವೀಕರಣಗೊಂಡ ಬಾಲಭವನ ಮತ್ತು ಮಕ್ಕಳಿಗೆ ಪುಟಾಣಿ ರೈಲು...

Know More

ಹೊಸದಿಲ್ಲಿ: ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿಯಾಗಲಿದೆ ಚಾಟ್‌ ಜಿಪಿಟಿ

25-Mar-2023 ಆರೋಗ್ಯ

ಮಾನವ ನಿರರ್ಗಳತೆಯೊಂದಿಗೆ ಚಾಟ್ ಮಾಡಬಲ್ಲ OpenAI ಯ ಚಾಟ್‌ ಜಿಪಿಟಿ ಆರೋಗ್ಯ ಸೇವೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿಯೊಂದು...

Know More

ಕಾಸರಗೋಡು: ರಾಷ್ಟ್ರಕವಿ ಮಂಜೇಶ್ವರ ಗೋವಿಂದಪೈ ಅವರ 140ನೇ ಜಯಂತಿ ಸಮಾರಂಭ

25-Mar-2023 ಸಮುದಾಯ

ರಾಷ್ಟ್ರಕವಿ ಮಂಜೇಶ್ವರ ಗೋವಿಂದಪೈ ಅವರ 140ನೇ ಜಯಂತಿ ಸಮಾರಂಭವು ಕವಿ ಸ್ಮಾರಕ ಭವನ ಗಿಳಿವಿಂಡುವಿನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ...

Know More

ಮಡಿಕೇರಿ: ‘ವಿಶ್ವ ಕ್ಷಯರೋಗ ದಿನಾಚರಣೆ’ ಜಾಥಗೆ ಚಾಲನೆ

24-Mar-2023 ಆರೋಗ್ಯ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾ ವಿಭಾಗ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ‘ವಿಶ್ವ ಕ್ಷಯರೋಗ ದಿನಾಚರಣೆ’ ಕಾರ್ಯಕ್ರಮದ ಜಾಥಗೆ...

Know More

ರಾಗಿ ಗಂಜಿ: ದಕ್ಷಿಣ ಭಾರತದ ಪೌಷ್ಠಿಕಾಂಶಯುಕ್ತ ಉಪಾಹಾರ

24-Mar-2023 ಅಂಕಣ

ಸಿರಿಧಾನ್ಯಗಳಲ್ಲಿ ಒಂದಾಗಿರುವುದರಿಂದ ರಾಗಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ವಿವಿಧ ಪೋಷಕಾಂಶಗಳನ್ನು ಹೊಂದಿರುತ್ತದೆ. ಸ್ಟವ್ ಟಾಪ್ ನೊಂದಿಗೆ ರಾಗಿ ಮಾಲ್ಟ್ ತ್ವರಿತ ಮಡಕೆ ಸೂಚನೆಗಳು ರಾಗಿ ಮಾಲ್ಟ್ ರಾಗಿ ಹಿಟ್ಟು ಮತ್ತು ನೀರು ಅಥವಾ ಹಾಲಿನಿಂದ...

Know More

 ಬೆಂಗಳೂರು: ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಮಹಾತ್ಮಗಾಂಧಿ ನರೇಗಾ ಪ್ರಶಸ್ತಿ ಪ್ರದಾನ ಸಮಾರಂಭ

24-Mar-2023 ಫೋಟೊ ನ್ಯೂಸ್

ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ  ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆಯೋಜಿಸಿರುವ 2019-2020, 2020-2021 ಹಾಗೂ 2021-2022ನೇ ಸಾಲಿನ  “ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಮಹಾತ್ಮಗಾಂಧಿ...

Know More

ಮಂಗಳೂರು: ದೇಶವು ಮಧುಮೇಹ ಖಾಯಿಲೆಯ ರಾಜಧಾನಿಯಾಗುವ ಸಂಭವವಿದೆ – ಡಾ.ಅಖಿಲಾ ಭಂಡಾರ್‌ಕರ್

24-Mar-2023 ಆರೋಗ್ಯ

ಮಧುಮೇಹ ಕಾಯಿಲೆಯು ಒಂದು ಜೀವನ ಶೈಲಿ ಹಾಗೂ ಆಹಾರ ಸೇವನೆ ಪದ್ಧತಿಯಿಂದ ಬರುವ ಕಾಯಿಲೆಯಾಗಿದ್ದು ಇದರ ಮಾಹಿತಿ ಮತ್ತು ಜಾಗೃತಿ ಇಲ್ಲದೆ ದೇಶದಲ್ಲಿ ಪ್ರತಿವರ್ಷ ಹೆಚ್ಚಿನ ಜನರು ಕಾಯಿಲೆಗೆ ತುತ್ತಾಗುತ್ತಿದ್ದು ಮತ್ತು ದೇಶವು ಮಧುಮೇಹ...

Know More

ಶಿವಮೊಗ್ಗ: ಯಡಿಯೂರಪ್ಪ ಅವರ ನಿವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ

24-Mar-2023 ಫೋಟೊ ನ್ಯೂಸ್

ಬಿ ಎಸ್ ಯಡಿಯೂರಪ್ಪ ನವರ ನಿವಾಸಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ  ಅಮಿತ್‌ ಶಾ ಅವರನ್ನು ಬಿ ಎಸ್ ಯಡಿಯೂರಪ್ಪ ನವರು ಹಾಗೂ  ಬಿ ವೈ ವಿಜೇಂದ್ರ ಅವರು ಆತ್ಮೀಯವಾಗಿ...

Know More

10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬ್ರಹ್ಮಾವರ ತಾಲ್ಲೂಕು ಆಡಳಿತ ಸೌಧ ಉದ್ಘಾಟನೆ

23-Mar-2023 ಫೋಟೊ ನ್ಯೂಸ್

10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬ್ರಹ್ಮಾವರ ತಾಲ್ಲೂಕು ಆಡಳಿತ ಸೌಧವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಇಂದು...

Know More

ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಕ್ಕೆ ಎಮ್ ಎ ಎಸ್ ಸಿಸಿ ನಿಂದ ಶ್ರೇಷ್ಠತೆಯ ಕೇಂದ್ರ ಮನ್ನಣೆ

23-Mar-2023 ಆರೋಗ್ಯ

ಕಸ್ತೂರ್ಬಾ ಆಸ್ಪತ್ರೆಯ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರವನ್ನು ಕ್ಯಾನ್ಸರ್‌ನಲ್ಲಿನ ಬೆಂಬಲಿತ ಆರೈಕೆಯಲ್ಲಿ ಶ್ರೇಷ್ಠತೆಯ ಕೇಂದ್ರವೆಂದು 'ಮಲ್ಟಿನ್ಯಾಷನಲ್ ಅಸೋಸಿಯೇಷನ್ ಆಫ್ ಸಪೋರ್ಟಿವ್ ಕೇರ್ ಇನ್ ಕ್ಯಾನ್ಸರ್ ನಿಂದ...

Know More

ನವದೆಹಲಿ: ಕೋವಿಡ್‌ ಹೆಚ್ಚಳ ಸುರಕ್ಷೆಗೆ ಪ್ರಧಾನಿ ಸೂಚನೆ

23-Mar-2023 ಆರೋಗ್ಯ

ದೇಶಾದ್ಯಂತ ಹೆಚ್ಚುತ್ತಿರುವ ಕೋವಿಡ್‌ ವೈರಸ್ ಪ್ರಕರಣಗಳ ಮಧ್ಯೆ, ಸಾರ್ವಜನಿಕ ಆರೋಗ್ಯ ಸನ್ನದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉನ್ನತ ಮಟ್ಟದ ಸಭೆ...

Know More

ನವದೆಹಲಿ: ಕುಪ್ವಾರ ಜಿಲ್ಲೆಯಲ್ಲಿ ಶಾರದಾ ಮಂದಿರ ಲೋಕಾರ್ಪಣೆ

23-Mar-2023 ಸಮುದಾಯ

ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಪುನರ್ ನಿರ್ಮಾಣಗೊಂಡ ಶಾರದಾ ಮಂದಿರವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ, ವರ್ಚುವಲ್ ಕಾರ್ಯಕ್ರಮದ ಮೂಲಕ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು