News Kannada
Sunday, March 26 2023

ಆರೋಗ್ಯ

ಚಿಕ್ಕಮಗಳೂರು: ಅಸ್ತಮಾ ನಿಯಂತ್ರಣಕ್ಕೆ ಆಯುರ್ವೇದಿಕ್ ಔಷಧಿ ರಾಮಬಾಣ – ಬಿ.ಎನ್. ವೆಂಕಟೇಶ್

26-Mar-2023 ಆರೋಗ್ಯ

ಕೀಲು ನೋವು ಮತ್ತು ಅಸ್ತಮ ರೋಗ ನಿಯಂತ್ರಣಕ್ಕೆ ಹೆಚ್ಚು ಪರಿಣಾಮಕಾರಿ ಎಂದು ಚಿಕ್ಕಮಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಎನ್. ವೆಂಕಟೇಶ್...

Know More

ಹೊಸದಿಲ್ಲಿ: ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿಯಾಗಲಿದೆ ಚಾಟ್‌ ಜಿಪಿಟಿ

25-Mar-2023 ಆರೋಗ್ಯ

ಮಾನವ ನಿರರ್ಗಳತೆಯೊಂದಿಗೆ ಚಾಟ್ ಮಾಡಬಲ್ಲ OpenAI ಯ ಚಾಟ್‌ ಜಿಪಿಟಿ ಆರೋಗ್ಯ ಸೇವೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿಯೊಂದು...

Know More

ಮಡಿಕೇರಿ: ‘ವಿಶ್ವ ಕ್ಷಯರೋಗ ದಿನಾಚರಣೆ’ ಜಾಥಗೆ ಚಾಲನೆ

24-Mar-2023 ಆರೋಗ್ಯ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾ ವಿಭಾಗ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ‘ವಿಶ್ವ ಕ್ಷಯರೋಗ ದಿನಾಚರಣೆ’ ಕಾರ್ಯಕ್ರಮದ ಜಾಥಗೆ...

Know More

ಮಂಗಳೂರು: ದೇಶವು ಮಧುಮೇಹ ಖಾಯಿಲೆಯ ರಾಜಧಾನಿಯಾಗುವ ಸಂಭವವಿದೆ – ಡಾ.ಅಖಿಲಾ ಭಂಡಾರ್‌ಕರ್

24-Mar-2023 ಆರೋಗ್ಯ

ಮಧುಮೇಹ ಕಾಯಿಲೆಯು ಒಂದು ಜೀವನ ಶೈಲಿ ಹಾಗೂ ಆಹಾರ ಸೇವನೆ ಪದ್ಧತಿಯಿಂದ ಬರುವ ಕಾಯಿಲೆಯಾಗಿದ್ದು ಇದರ ಮಾಹಿತಿ ಮತ್ತು ಜಾಗೃತಿ ಇಲ್ಲದೆ ದೇಶದಲ್ಲಿ ಪ್ರತಿವರ್ಷ ಹೆಚ್ಚಿನ ಜನರು ಕಾಯಿಲೆಗೆ ತುತ್ತಾಗುತ್ತಿದ್ದು ಮತ್ತು ದೇಶವು ಮಧುಮೇಹ...

Know More

ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಕ್ಕೆ ಎಮ್ ಎ ಎಸ್ ಸಿಸಿ ನಿಂದ ಶ್ರೇಷ್ಠತೆಯ ಕೇಂದ್ರ ಮನ್ನಣೆ

23-Mar-2023 ಆರೋಗ್ಯ

ಕಸ್ತೂರ್ಬಾ ಆಸ್ಪತ್ರೆಯ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರವನ್ನು ಕ್ಯಾನ್ಸರ್‌ನಲ್ಲಿನ ಬೆಂಬಲಿತ ಆರೈಕೆಯಲ್ಲಿ ಶ್ರೇಷ್ಠತೆಯ ಕೇಂದ್ರವೆಂದು 'ಮಲ್ಟಿನ್ಯಾಷನಲ್ ಅಸೋಸಿಯೇಷನ್ ಆಫ್ ಸಪೋರ್ಟಿವ್ ಕೇರ್ ಇನ್ ಕ್ಯಾನ್ಸರ್ ನಿಂದ...

Know More

ನವದೆಹಲಿ: ಕೋವಿಡ್‌ ಹೆಚ್ಚಳ ಸುರಕ್ಷೆಗೆ ಪ್ರಧಾನಿ ಸೂಚನೆ

23-Mar-2023 ಆರೋಗ್ಯ

ದೇಶಾದ್ಯಂತ ಹೆಚ್ಚುತ್ತಿರುವ ಕೋವಿಡ್‌ ವೈರಸ್ ಪ್ರಕರಣಗಳ ಮಧ್ಯೆ, ಸಾರ್ವಜನಿಕ ಆರೋಗ್ಯ ಸನ್ನದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉನ್ನತ ಮಟ್ಟದ ಸಭೆ...

Know More

ಹೃದಯ ರೋಗ ದೂರವಿಡುವ ಬಾದಾಮಿ, ವಾಲ್‌ನಟ್‌

22-Mar-2023 ಆರೋಗ್ಯ

ನಿಮ್ಮ ಹೃದಯದ ಆರೋಗ್ಯವನ್ನು ಹೆಚ್ಚಿಸಲು ಬಯಸುವಿರಾ? ಹಾಗಿದ್ದಲ್ಲಿ ನಟ್ಸ್‌ ಗಳು ಹೃದ್ರೋಗದ ಅಪಾಯವನ್ನು ಶೇಕಡಾ 25 ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೊಸ ಅಧ್ಯಯನವೊಂದು...

Know More

ಸಂತೋಷ ಸೂಚ್ಯಂಕ ವರದಿ ಬಿಡುಗಡೆ, ಫಿನ್‌ಲ್ಯಾಂಡ್ ಪ್ರಥಮ, ಭಾರತ 126ನೇ ಸ್ಥಾನ

22-Mar-2023 ಆರೋಗ್ಯ

ಫಿನ್‌ಲ್ಯಾಂಡ್ ಅತೀ ಸೇವೆಗಳನ್ನು ಹೆಚ್ಚು ಸಂತೋಷದ ಜನರಿರುವ ದೇಶವಾಗಿದೆ. ವಿಶ್ವಸಂಸ್ಥೆಯ ಸಂತೋಷ ಸೂಚಕ ಪಟ್ಟಿಯಲ್ಲಿ ಸತತ ಆರನೇ ಬಾರಿಗೆ ಫಿನ್‌ಲ್ಯಾಂಡ್ ಪ್ರಥಮ ಸ್ಥಾನ...

Know More

ಬೆಂಗಳೂರು: ಎಪಿಎಲ್‌ ಕಾರ್ಡ್‌ ಹೊಂದಿರುವವರಿಗೂ ಉಚಿತ ಡಯಾಲಿಸಿಸ್ ಗೆ ಚಿಂತನೆ- ಸಚಿವ ಸೋಮಣ್ಣ

21-Mar-2023 ಆರೋಗ್ಯ

ಬಿಪಿಎಲ್‌ ಕಾರ್ಡ್‌ ದಾರರಂತೆ ಎಪಿಎಲ್‌ ಕಾರ್ಡು ಹೊಂದಿರುವವರಿಗೂ ಉಚಿತ ಡಯಾಲಿಸಿಸ್‌ ಗೆ ಅವಕಾಶ ಮಾಡಿಕೊಡಲು ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚಿಸಿದ್ದು ಸದ್ಯದಲ್ಲೇ ಈ ಯೋಜನೆಯ ಕಾರ್ಯಾರಂಭ ಸಾಧ್ಯವಾಗುವ ಭರವಸೆಯಿದೆ ಎಂದು...

Know More

ಬೆಂಗಳೂರು: ಯಶಸ್ವಿ ಲಿವರ್ ಕಸಿ ನಡೆಸಿ ರೋಗಿಯ ಬದುಕಿನಲ್ಲಿ ನಗು ಮೂಡಿಸಿದ ಟ್ರಸ್ಟ್ ವೆಲ್

21-Mar-2023 ಆರೋಗ್ಯ

73 ವರ್ಷದ ಮುಂಬೈನ ಯೋಗೇಶ್ (ಹೆಸರು ಬದಲಾಯಿಸಲಾಗಿದೆ) ಅವರು ಲಿವರ್ ಸಿರೋಸಿಸ್ ನೊಂದಿಗೆ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಇವರಿಗೆ ಯಕೃತ್ತಿನ ಕಸಿ ಹೊರತುಪಡಿಸಿ ಬೇರೆ ಯಾವುದೇ ಆಯ್ಕೆಯಿರಲಿಲ್ಲ. ಬೆಂಗಳೂರಿನ ಟ್ರಸ್ಟ್ ವೆಲ್ ಆಸ್ಪತ್ರೆಯ...

Know More

ಜನರಿಗೆ ಆರೋಗ್ಯ ಕಾರ್ಯಕ್ರಮಗಳ ಅರಿವು ಅಗತ್ಯ- ಡಾ. ಭವಾನಿ ಶಂಕರ್

21-Mar-2023 ಆರೋಗ್ಯ

ಜನರಿಗೆ ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳುವ ಆರೋಗ್ಯ ಕಾರ್ಯಕ್ರಮಗಳ ಅರಿವು ಅಗತ್ಯ. ಸರ್ಕಾರ ಸಾರ್ವಜನಿಕರಿಗಾಗಿ ಹಲವು ಆರೋಗ್ಯದ ಸವಲತ್ತುಗಳನ್ನು...

Know More

ಸಾಮಾನ್ಯ ವೈರಸ್‌ ಆಗಿ ಕೋವಿಡ್‌, ವಿಶ್ವಸಂಸ್ಥೆ ವಿಶ್ವಾಸ

19-Mar-2023 ಆರೋಗ್ಯ

ಜಾಗತಿಕವಾಗಿ ಇದುವರೆಗೆ ಏಳು ಮಿಲಿಯನ್‌ಗಿಂತಲೂ ಹೆಚ್ಚು ಸಾವುಗಳನ್ನು ಪಡೆದಿರುವ ಕೋವಿಡ್ -19 ಸಾಂಕ್ರಾಮಿಕ ರೋಗವು ಸಾಧಾರಣ ಜ್ವರದಂತೆ ಪರಿವರ್ತನೆಯಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO)...

Know More

ಇಂದು ವಿಶ್ವ ನಿದ್ರೆ ದಿನ: ನಿದ್ರಾಹೀನತೆಯಿಂದ ಬೊಜ್ಜು, ಮಧುಮೇಹ, ಹೃದ್ರೋಗ

18-Mar-2023 ಆರೋಗ್ಯ

ವರ್ಲ್ಡ್ ಸ್ಲೀಪ್ ಸೊಸೈಟಿ ಶುಕ್ರವಾರ ವರ್ಲ್ಡ್ ಸ್ಲೀಪ್ ಡೇ ಆಚರಿಸಲಿದೆ. ವಿಶ್ವ ನಿದ್ರಾ ದಿನ ಉತ್ತಮ ಮತ್ತು ಆರೋಗ್ಯಕರ ನಿದ್ರೆಯ ಪ್ರಯೋಜನ ಉದ್ದೇಶಗಳನ್ನು...

Know More

ಕಾಫಿ ಕುಡಿಯುವುದರಿಂದ ಕರಗುವ ಕೊಬ್ಬು, ಮಧುಮೇಹ ದೂರ

16-Mar-2023 ಆರೋಗ್ಯ

ಕೆಫಿನ್‌ ಸಮೃದ್ಧವಾಗಿರುವ ಕಾಫಿಯನ್ನು ಕುಡಿಯುವುದರಿಂದ ದೇಹದ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಟೈಪ್ 2 ಮಧುಮೇಹವನ್ನು ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಇಂಪೀರಿಯಲ್ ಕಾಲೇಜ್ ಲಂಡನ್‌ನ ಸಂಶೋಧಕರು...

Know More

ಮೈಸೂರು: ಲಿಂಗಾನುಪಾತದ ವ್ಯತ್ಯಾಸಕ್ಕೆ ಆರೋಗ್ಯದ ಅಂಶ ಮುಖ್ಯ

15-Mar-2023 ಆರೋಗ್ಯ

ಲಿಂಗಾನುಪಾತದಲ್ಲಿ ವ್ಯತ್ಯಾಸ ಉಂಟಾಗಲು ಸಾಮಾಜಿಕ ಹಾಗೂ ಆರೋಗ್ಯದ ಅಂಶಗಳು ಬಹಳ ಮುಖ್ಯ ಕಾರಣಗಳಾಗಿರುತ್ತವೆ ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಪ್ರಸಾದ್ ಅವರು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು