News Kannada
Tuesday, March 19 2024

ಸರ್ವಧರ್ಮದವರನ್ನು ಸಮಾನರನ್ನಾಗಿ ಕಾಣುವ ಮಾಣಿಕ್ಯ ಪದ್ಮರಾಜ್

18-Mar-2024 ವಿಶೇಷ

ಇವರು ಸದಾ ಹಸನ್ಮುಖಿ... ಎಲ್ಲರಲ್ಲೂ ನಗುಮುಖದಿಂದಲೇ ಮಾತನಾಡಿಸುತ್ತ ಸಮಸ್ಯೆ ಆಲಿಸುವ ಸರಳ ಸಜ್ಜನಿಕೆಯ ಗುಣಹೊಂದಿದವರು ನೇರ ನಡೆನುಡಿಯ ಧೀಮಂತ ವ್ಯಕ್ತಿತ್ವದ ಪದ್ಮರಾಜ್ ಆರ್. ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶ, ಸಮಾಜಸೇವೆಯನ್ನು ಮೈಗೂಡಿಸಿಕೊಂಡು, ಕುದ್ರೋಳಿ ಗೋಕರ್ಣನಾಥ ದೇವಳದ ಬಗ್ಗೆ ಅಪಾರ ಶ್ರದ್ಧೆ ಭಕ್ತಿ ಹೊಂದಿ ಕಿರಿಯ ವಯಸ್ಸಿನಲ್ಲೇ ದೇವಳದ ಬಹು ದೊಡ್ಡ ಜವಾಬ್ದಾರಿ ವಹಿಸಿಕೊಂಡು ಕ್ಷೇತ್ರದ ಏಳಿಗೆಗಾಗಿ ಸದಾ...

Know More

ಮುಖದ ಮೇಲಿನ ಮೊಡವೆ ನಿವಾರಣೆಗೆ ಇಲ್ಲಿದೆ ಮನೆ ಮದ್ದು

16-Mar-2024 ಅಂಕಣ

ಸೌಂದರ್ಯದ ಬಗ್ಗೆ ಸಾಮಾನ್ಯವಾಗಿ ಎಲ್ಲಾ ಯುವತಿಯರಿಗೂ ಕಾಳಜಿ ಇದ್ದೇ ಇರುತ್ತದೆ. ಸಣ್ಣ ವಯಸ್ಸಿನಲ್ಲಿ ಮುಖದ ಸೌಂದರ್ಯಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಆದರೆ ದಿನಕಳೆದಂತೆ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಅದರಲ್ಲೂ ಯೌವನದಲ್ಲಿ ಮುಖದ ಮೇಲೆ ಮೊಡವೆಗಳು, ಬ್ಲಾಕ್ಹೆಡ್...

Know More

ಬೇಸಿಗೆಯಲ್ಲಿ ಮಳೆಯೊಂದಿಗೆ ಬರುವ ಸಿಡಿಲಿನತ್ತ ಎಚ್ಚರವಿರಲಿ!

14-Mar-2024 ವಿಶೇಷ

ಬೇಸಿಗೆಯಲ್ಲಿ ಅಲ್ಲಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಸುರಿಯುವುದು ಮಾಮೂಲಿ. ಆದರೆ ಈ ಮಳೆಯ ಜತೆಗೆ ಬರುವ ಸಿಡಿಲು ಮಾತ್ರ ಅಪಾಯಕಾರಿ. ಈ ಸಿಡಿಲಿನ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸದಿದ್ದರೆ ಪ್ರಾಣ ತೆಗೆದು ಬಿಡುವುದರಲ್ಲಿ ಎರಡು...

Know More

ಹುಬ್ಬಿನ ಸೌಂದರ್ಯ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಿಂಪಲ್ ಟಿಪ್ಸ್

09-Mar-2024 ಅಂಕಣ

ಹುಬ್ಬು ಯುವತಿಯರ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಹುಬ್ಬು ದಪ್ಪಗೆ ಇದ್ದರೆ ವಿನ್ಯಾಸ ಮಾಡುವಾಗ ಅಂದವಾಗಿ ಕಾಣುವಂತೆ ಮಾಡುತ್ತದೆ. ಇನ್ನು ಕೆಲವರಿಗೆ ಹುಬ್ಬು ತೆಲುವಾಗಿ ಇರುತ್ತದೆ. ಆಗ ಅದು ಅಷ್ಟೊಂದು ಮುಖಕ್ಕೆ ಲುಕ್ ಕೊಡೋದಿಲ್ಲ....

Know More

ಸದೃಢ ಮಹಿಳೆಯರಿಂದ ಶೋಷಣೆಗೆ ಇತಿಶ್ರೀ ಸಾಧ್ಯ..!

08-Mar-2024 ಲೇಖನ

ಕಾಲ ಬದಲಾಗಿದೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಸಾಧನೆಗಳನ್ನು ಮಾಡುತ್ತಾ ಪುರುಷರಿಗೆ  ಸರಿಸಮಾನಾಗಿ ನಿಂತಿದ್ದಾರೆ. ಆದರೂ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಹೀಗೆ ಹತ್ತಾರು ಸಮಸ್ಯೆಗಳಿಂದ ಮಹಿಳೆ ಮುಕ್ತವಾಗಿಲ್ಲ. ಪುರುಷ ಸಮಾಜದಲ್ಲಿ...

Know More

“ಪ್ರತಿ ಹೃದಯ ನೀವು ಇಲ್ಲದೆ ಅಪೂರ್ಣ”: ಇಂದು ಅಂತರಾಷ್ಟ್ರೀಯ ಮಹಿಳಾ ದಿನ

08-Mar-2024 ವಿಶೇಷ

ಪ್ರತಿ ಮನೆ, ಪ್ರತಿ ಹೃದಯ, ಪ್ರತಿ ಭಾವನೆ, ಸಂತೋಷದ ಪ್ರತಿ ಕ್ಷಣವೂ ನೀವು ಇಲ್ಲದೆ ಅಪೂರ್ಣ. ನೀವು ಮಾತ್ರ ಈ ಜಗತ್ತನ್ನು ಪೂರ್ಣಗೊಳಿಸಬಹುದು". . ಹೌದು. . ಅಮ್ಮನಾಗಿ ಉಸಿರು ನೀಡುತ್ತಾಳೆ... ಸಹೋದರಿಯಾಗಿ ಪ್ರೀತಿ...

Know More

ಶಿವರಾತ್ರಿಯ ದಿನ ಈ ಕೆಲಸ ಮಾಡಿದ್ರೆ ಕೈ ತುಂಬಾ ಸಂಪತ್ತು ಪ್ರಾಪ್ತಿಯಾಗಲಿದೆ

07-Mar-2024 ವಿಶೇಷ

ಹಿಂದೂ ಧರ್ಮದಲ್ಲಿ ಮಹಾ ಶಿವರಾತ್ರಿ ಹಬ್ಬವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಮಹಾಶಿವರಾತ್ರಿಯ ದಿನದಂದು ಶಿವನ ದೇವಾಲಯಗಳಿಗೆ ಭಕ್ತರ ದಂಡೇ ಹರಿದುಬರುತ್ತದೆ. ಈ ದಿನ ಮಹಾದೇವನನ್ನು ವಿವಿಧ ರೀತಿಯಲ್ಲಿ ಆರಾಧಿಸಲಾಗುತ್ತದೆ. ಮನೆ-ದೇವಸ್ಥಾನ ಎಲ್ಲಾ ಕಡೆ ಶಿವ...

Know More

ಭಾರತಕ್ಕೆ ನನ್ನನ್ನು ಆಮಂತ್ರಿಸಿದ ಅಂಬಾನಿ ಕುಟುಂಬಕ್ಕೆ ಧನ್ಯವಾದ ಎಂದ ಗಾಯಕಿ

02-Mar-2024 ಮನರಂಜನೆ

ಮೊದಲ ಬಾರಿ ಭಾರತಕ್ಕೆ ಕಾಲಿಟ್ಟ ಗಾಯಕಿ ರಿಯಾನ ಅಂಬಾನಿ ಕುಟುಂಬಕ್ಕೆ ಧನ್ಯವಾದ ತಿಳಿಸಿದ್ದಾರೆ. ರಿಯಾನಾ ಅವರು ದೂರದ ಬಾರ್ಬೆಡೋಸ್​ ದೇಶದವರು. ಅವರಿಗೆ ವಿಶ್ವಾದ್ಯಂತ ದೊಡ್ಡ ಅಭಿಮಾನಿ ಬಳಗವೇ ಇದೆ. ಅವರ ಸಾಂಗ್ ಸೂಪರ್ ಹಿಟ್...

Know More

ಕುತ್ತಿಗೆ ಭಾಗ ಕಪ್ಪಾಗಿದ್ದರೆ ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ

02-Mar-2024 ಅಂಕಣ

ಮುಖದ ಸೌಂದರ್ಯ ಎಷ್ಟು ಮುಖ್ಯ ಅಷ್ಟೇ ಕತ್ತಿನ ಸೌಂದರ್ಯವೂ ಮುಖ್ಯ. ಮುಖ ಬೆಳ್ಳಗೆ ಕಂಡು ಕತ್ತಿನ ಕಲರ್ ಕಪ್ಪಿದ್ದರೆ ಅದು ಮುಖದ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಕತ್ತು ಬಿಸಿಲಿನ ಬೇಗೆಗೆ ಕಪ್ಪಾಗಿದ್ದರೆ ಈ ಕೆಲವೊಂದು...

Know More

ಕಸ್ತೂರಿ ಕಲ್ಲಂಗಡಿ ಹಣ್ಣಿನ ಕೃಷಿಯ ಬಗ್ಗೆ ಇಲ್ಲಿದೆ ಮಾಹಿತಿ

29-Feb-2024 ಅಂಕಣ

ಕಸ್ತೂರಿ ಕಲ್ಲಂಗಡಿ ಹಣ್ಣು ಅಥವಾ ಕರ್ಬೂಜ ಎಂದು ಕರೆಯಲ್ಪಡುವ ಹಣ್ಣು ಭಾರತದ ಅತ್ಯಂತ ಜನಪ್ರಿಯ ಬೆಳೆಯಾಗಿದೆ. ಈ ಹಣ್ಣು ಕುಕುರ್ಬಿಟೇಸಿ ಕುಟುಂಬಕ್ಕೆ...

Know More

ಇಮ್ರಾನ್‌ ಹಾಗು ಪತಿಯ ವಿರುದ್ಧ ದೋಷಾರೋಪ; ಆರೋಪಗಳನ್ನು ನಿರಾಕರಿಸಿದ ದಂಪತಿ

27-Feb-2024 ವಿಶೇಷ

ಈಗಾಗಲೇ ಬಂಧನದಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನು ಮತ್ತು ಅವರ ಮೂರನೇ ಮಡದಿ ಬುಶ್ರಾ ಬೀಬಿ ವಿರುದ್ಧ ದೋಷಾರೋಪ ಪಟ್ಟಿ...

Know More

ಕೂದಲಿನ ಅಂದ ಹೆಚ್ಚಿಸಿಕೊಳ್ಳಲು ಈ ಮನೆ ಮದ್ದು ಟ್ರೈ ಮಾಡಿ

24-Feb-2024 ಅಂಕಣ

ಸಾಮಾನ್ಯವಾಗಿ ಕೂದಲಿನ ಸೌಂದರ್ಯ ದ ಬಗ್ಗೆ ಎಲ್ಲರು ಹೆಚ್ಚು ಕಾಳಜಿ ವಹಿಸುತ್ತಾರೆ. ಏಕೆಂದರೆ ಕೂದಲು ಸೌಂದರ್ಯದ ಸಂಕೇತ. ಯುವತಿಯರಿಗೆ ಕೇಶ ದಪ್ಪವಾಗಿ ಉದ್ದವಾಗಿ ಚೆನ್ನಾಗಿ ಬೆಳೆದಿದ್ದರೆ ಸುಲಭವಾಗಿ ಬೇಕಾಗುವ ಹೇರ್ ಸ್ಟೈಲ್ ಮಾಡ್ಕೋ...

Know More

ಜೈನ ಸಂತರು ಹೇಗೆ ಸಾವನ್ನ ಬರಮಾಡಿಕೊಳ್ಳುತ್ತಾರೆ: ಏನಿದು ಸಲ್ಲೇಖನ?

23-Feb-2024 ವಿಶೇಷ

ಜೈನ ಸಂತರು ಕೈಗೊಳ್ಳುವ ಸಮಾಧಿಯನ್ನು "ಸಲ್ಲೇಖನ" ಎಂದು ಕರೆಯಲಾಗುತ್ತದೆ. ಜೈನ ಧರ್ಮದ ಪ್ರಕಾರ, ಸಲ್ಲೇಖನವು ಒಂದು ರೀತಿಯ ಆತ್ಮಹತ್ಯೆಯಾಗಿದೆ. ಸಲ್ಲೇಖನ ಮೂಲಕ ಜೈನ ಸಂತರು ಯಾವುದೇ ವಿಶೇಷ ಆಚರಣೆಗಳಿಲ್ಲದೆ ಮರ್ತ್ಯ ಜೀವನದ ಮೋಕ್ಷವನ್ನು ಪಡೆಯುತ್ತಾರೆ....

Know More

ದೇಶದ ಬೆನ್ನೆಲುಬಿಗೆ ಯಾಕಿಷ್ಟು ಸಂಕಷ್ಟ: ಇವರ ಚಳವಳಿ ಯಾವಾಗ ಸುಖಾಂತ್ಯ ?

23-Feb-2024 ಸಂಪಾದಕೀಯ

ದೇಶದೆಲ್ಲೆಡೆಯ ರೈತರು ರಾಷ್ಟ್ರ ರಾಜಧಾನಿ ದಿಲ್ಲಿಗೆ ದಾಂಗುಡಿ ಇಟ್ಟಿದ್ಧಾರೆ. ಅದರಲ್ಲೂ ಪಂಜಾಬ್, ಹರ್ಯಾಣ ಹಾಗೂ ಉತ್ತರ ಪ್ರದೇಶ ರಾಜ್ಯಗಳ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕನಿಷ್ಟ ಬೆಂಬಲ ಬೆಲೆ ಸೇರಿದಂತೆ ಹಲವು...

Know More

ಇದು ಒಂದೇ ಬಂಡೆಯಿಂದ ಕೆತ್ತಲ್ಪಟ್ಟ 1200 ವರ್ಷದ ಹಳೆಯ ದೇವಾಲಯ

22-Feb-2024 ಪ್ರವಾಸ

ಕರಕುಶಲ ದೇವಾಲಯಗಳಿಗೆ ಹೆಸರಾಗಿರುವ ಎಲ್ಲೊರ ದೇವಾಲಯಗಳಲ್ಲಿ ಇದು ಒಂದು. ವಿಷೇಶ ಏನೆಂದರೆ 1200 ವರ್ಷಗಳ ಹಳೆಯ ಈ ದೇವಾಲಯ ಒಂದು ಬಂಡೆಯಿಂದ ಇಡೀ ದೇವಾಲಯವನ್ನೇ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು