ಬಹಳಷ್ಟು ಮಂದಿ ವಯಸ್ಸು ಮೀರುತ್ತಿದ್ದರೂ ಲೈಫ್ ನಲ್ಲಿ ಸೆಟ್ಲ್ ಆಗಲಿ ಆಮೇಲೆ ಮದುವೆ ಆದರಾಯಿತು ಎಂದು ತಮ್ಮ ಮದುವೆಯನ್ನು ಮುಂದೂಡುತ್ತಲೇ ಬರುತ್ತಿರುತ್ತಾರೆ. ಆದರೆ ಅಂಥವರು ಮುಂದೆ ಸಂಸಾರಿಕವಾಗಿ ಕೆಲವೊಂದು ಸಮಸ್ಯೆಗಳನ್ನು...
Know Moreಇವತ್ತಿನ ಪರಿಸ್ಥಿತಿಯಲ್ಲಿ ಹುಲಿ ಸಂತತಿಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವೂ ಹೌದು. ಇದರ ಕುರಿತಂತೆ ಅರಿವು ಮೂಡಿಸುವ ಸಲುವಾಗಿಯೇ ಪ್ರತಿ ವರ್ಷ ಜುಲೈ ೨೯ನ್ನು ವಿಶ್ವ ಹುಲಿ ದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಹಲವು ಕಾರಣಗಳಿಗೆ ಅಳಿವಿನಂಚಿಗೆ...
Know Moreಕಾರ್ಕಳ : ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಜಡಿಮಳೆಯಿಂದಾಗಿ ಸ್ವರ್ಣೆ ನದಿ ಉಕ್ಕಿ ಹರಿಯುತ್ತಾ ಹಿರಿಯಡ್ಕದ ಬಜೆಯ ಅಣೆಕಟ್ಟಿಗೆ ಸೇರುತ್ತಿದೆ. ಪಶ್ಚಿಮಘಟ್ಟದ ತಪ್ಪಲು ತೀರಾ ಪ್ರದೇಶವಾಗಿರುವ ಮಾಳ ಮಲ್ಲಾರುನಲ್ಲಿ ಉಗಮಿಸುವ ಸ್ವರ್ಣೆ ನದಿಯು ಮಳೆಯಿಂದಾಗಿ ಒಳ...
Know Moreಪ್ರತಿದಿನವೂ ಒಂದಲ್ಲ ಒಂದು ಕಡೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಈ ವೇಳೆ ಗಾಯಾಳುಗಳು ರಕ್ತದ ಕೊರತೆಯನ್ನು ಎದುರಿಸುವ ಪರಿಸ್ಥಿತಿ ಎದುರಾಗುತ್ತದೆ. ಆದರೆ ಅಂತಹ ಸಂದರ್ಭಗಳಲ್ಲಿ ರಕ್ತ ಸಿಗದೆ ಹೋದರೆ ಜೀವಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗುತ್ತದೆ. ಇಂತಹದೊಂದು...
Know Moreಇಂದು ವಿಶ್ವ ರಕ್ತದಾನಿಗಳ ದಿನ. ಪ್ರತಿ ವರ್ಷ ಜೂನ್ 14 ರಂದು ವಿಶ್ವದಾದ್ಯಂತ 'ವಿಶ್ವ ರಕ್ತದಾನಿಗಳ ದಿನ'ವನ್ನು ಆಚರಣೆ ಮಾಡಲಾಗುತ್ತದೆ. ಜಗತ್ತಿನೆಲ್ಲಡೆ ಪ್ರತಿ ಕ್ಷಣ ಲೆಕ್ಕವಿಲ್ಲದಷ್ಟು ಜನರಿಗೆ ರಕ್ತದ ಅವಶ್ಯವಿರುತ್ತದೆ. ಅನೇಕರು ಸರಿಯಾದ ಸಮಯಕ್ಕೆ...
Know Moreಅಂದಿನ ಮೈಸೂರು ರಾಜ್ಯವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದರು ರಾಜರ್ಷಿ ನಾಲ್ವಡಿ ಕೃಷ್ಣರಾಜ...
Know Moreಈ ಕಾಲಂ ಸಾಮಾನ್ಯವಾಗಿ ಅರಾಜಕೀಯ ಅಂಕಣವಾಗಿದೆ, ವಿಶಿಷ್ಟ ಕಾರಣಗಳಿಗಾಗಿ ರಾಜಕೀಯವಲ್ಲ, ಅವುಗಳಲ್ಲಿ ಕೆಲವು ನೀವು ಊಹಿಸಬಹುದು, ಮತ್ತು ಇತರರಿಗೆ, ನೀವು ನನ್ನ ಅತಿಥಿಯಾಗಬಹುದು. ಆದರೆ ನನ್ನ ಪರಿಸರಕ್ಕೆ ನಾನು ಪ್ರತಿರಕ್ಷಿತವಾಗಿಲ್ಲ, ವಿಶೇಷವಾಗಿ ಹವಾಮಾನವು...
Know Moreಏಪ್ರಿಲ್ 22 ವಿಶ್ವ ಭೂಮಿ ದಿನ. ಈ ಭೂಮಿಯಲ್ಲಿ ಮನುಷ್ಯ ಮಾತ್ರವಲ್ಲ ಎಷ್ಟೋ ಜೀವ ಸಂಕುಲಗಳು, ಸೂಕ್ಷಾಣುಗಳು, ಸಸ್ಯಗಳು ಹೀಗೆ ಭೂಮಿ ತನ್ನ ಒಡಲಿನಲ್ಲಿ ಎಲ್ಲವನ್ನು ತುಂಬಿಕೊಂಡು ಜೀವ ರಾಶಿಗಳನ್ನು ಸಾಕಿ ಸಲುಹುತ್ತಿದೆ. ಆದರೆ...
Know Moreಇಂಗ್ಲೆಂಡ್ ಪ್ರಧಾನಿ ವಿನ್ಸಂಟ್ ಚರ್ಚಿಲ್ ಅವರ ಮಾತು ಈಗ ನಿಜವೆಂದು ಮನಗಾಣುತ್ತಿದ್ದೇವೆ. ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜಘಾತುಕರು ಜನರ ಮುಗ್ಧತನ, ಜಾತಿ-ಹಣ-ಪಕ್ಷದ ಹೆಸರಿನಲ್ಲಿ ದುರುಪಯೋಗ ಪಡಿಸಿಕೊಂಡು ರಾಜಕೀಯ ಕ್ಷೇತ್ರಕ್ಕೆ ನುಗ್ಗಿ, ಅಟ್ಟಹಾಸದಿಂದ ಅಧಿಕಾರದಲ್ಲಿ ಮೆರೆಯುತ್ತಿದ್ದಾರೆ. ದುರಂತ...
Know Moreದೇಶದಲ್ಲಿ ಇತ್ತೀಚೆಗೆ ಭಾರೀ ಚರ್ಚೆ ನಡೆಯುತ್ತಿದ್ದ ವಿಚಾರ ಆಧಾರ್ ಕಾರ್ಡ್ ಮತ್ತು ಪರ್ಮನೆಂಟ್ ಅಕೌಂಟ್ ನಂಬರ್ /ಪಾನ್ ಕಾರ್ಡ್ ಲಿಂಡ್ ಅಥವಾ ಜೋಡಣೆ ಮಾರ್ಚ್ 31ರೊಳಗೆ...
Know Moreಸಂವಿಧಾನ ರಚನಾ ಮಂಡಳಿಯ ಸಭೆಯಲ್ಲಿ ತಮ್ಮ ಅಂತಿಮ ಭಾಷಣ ಮಾಡುವ ಸಂದರ್ಭದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರಾಜಕಾರಣದಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯೂ ಮತದಾನದ ಹಕ್ಕು ಹೊಂದಿರುತ್ತಾನೆ, ರಾಜಕೀಯ ಪಕ್ಷವನ್ನು ಕಟ್ಟುವ, ಪಕ್ಷಕ್ಕೆ ಸೇರುವ...
Know Moreಕಳೆದೆರಡು ದಿನಗಳ ಹಿಂದೆ ನನ್ನ ಆಪ್ತ ಗೆಳತಿಯೊಬ್ಬರು ನಮ್ಮ ಮನೆಗೆ ಭೇಟಿ ನೀಡಿದ ವೇಳೆಯಲ್ಲಿ ನಾನು ದಿನಪತ್ರಿಕೆಯನ್ನು ಓದುತ್ತಿದ್ದುದನ್ನು ಕಂಡು ಪ್ರತಿಕ್ರಿಯಿಸಿದ್ದು...
Know Moreಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿರುವ ಹೊಸ ಸೈಬರ್ ಕ್ರೈಂ ಸೆಕ್ಸ್-ಟಾರ್ಷನ್, ಇದನ್ನು ಡಿಜಿಟಲ್ ಹನಿ-ಟ್ರಾಪ್ಪಿಂಗ್ ಅಥವಾ ಆನ್ಲೈನ್ ಹನಿ-ಟ್ರಾಪಿಂಗ್ ಅಂತಾನೂ...
Know Moreಮದುವೆ ಎರಡು ಮನಸ್ಸುಗಳ ಸಮಾಗಮ. ಬದುಕಿನ ಬಹುದೂರದ ಪ್ರಯಾಣವನ್ನು ಸಂಗಾತಿಯೊಂದಿಗೆ ಕಳೆಯುವ ಮಹದಾಸೆಯ ದಿಟ್ಟ ನಿರ್ಧಾರದ...
Know Moreಚುನಾವಣೆ ಹತ್ತಿರ ಬಂದಂತೆಲ್ಲ ವಿಪಕ್ಷಗಳು, ಸಾಮಾಜಿಕ ಕಾರ್ಯಕರ್ತರು, ತಜ್ಞರು ಇವಿಎಂಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಲೇ ಇದ್ದಾರೆ. ಈಸಲದ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಕುರಿತ ಚರ್ಚೆ...
Know MoreGet latest news karnataka updates on your email.