ಈಗಾಗಲೇ ಮಳೆ ಸುರಿದ ಪರಿಣಾಮ ಅರಣ್ಯ ಪ್ರದೇಶಗಳು ಹಸಿರಿನಿಂದ ಕಂಗೊಳಿಸುತ್ತಿದ್ದು ಆ ಸುಂದರ ದೃಶ್ಯಗಳನ್ನು ನೋಡುವುದೇ ಮನಕ್ಕೊಂದು...
Know Moreಸಾಮಾನ್ಯವಾಗಿ ಮೈಸೂರಿನಿಂದ ಹುಣಸೂರು ಕಡೆಗೆ ಪ್ರಯಾಣ ಬೆಳೆಸಿದರೆ ಕಿ.ಮೀ.ಗಟ್ಟಲೆ ಗಾಡಿಗಳಲ್ಲಿ ಗೋಪುರಾಕೃತಿಯಲ್ಲಿ ಜೋಡಿಸಿಟ್ಟ ವಿವಿಧ ಬಗೆಯ ಮಾವಿನ ಹಣ್ಣುಗಳು ನೋಡಲು ಸಿಗುತ್ತವೆ. ಇದನ್ನು ನೋಡಿದವರು ಅಚ್ಚರಿಯೂ ಪಡುತ್ತಾರೆ. ಹಾಗೆಂದು ಇಲ್ಲಿ ಯಾವುದೇ ಸಂತೆ, ಮೇಳ...
Know More‘ಅವಿಭಕ್ತ’ ಕುಟುಂಬ ಈ ಶಬ್ದಕ್ಕಿಂತಲೂ ‘ಕೂಡು ಕುಟುಂಬ’ ಎಂಬ ಶಬ್ದದಲ್ಲಿ ಹಿತವಿದೆ. ಆದರೆ ಇತ್ತೀಚಿನ ದಿಗಳಲ್ಲಿ ಇಂತಹ ಸಂಸಾರಗಳು ಕಾಣಸಿಗುವುದು ತುಂಬಾ...
Know Moreರಾಜ್ಯದಲ್ಲಿ ಧರ್ಮ ದಂಗಲ್ ಹೆಚ್ಚಾಗುತ್ತಿದೆ. ಹಿಜಾಬ್ ಗಲಾಟೆಯಿಂದ ಆರಂಭವಾದ ಕೋಮು ದ್ವೇಷ, ಹುಬ್ಬಳ್ಳಿ ಯ ಗಲಭೆಯವರೆಗೂ ಮುಂದುವರಿಯುತ್ತಲೇ...
Know Moreವಿಕಲಾಂಗತೆ ಇದ್ದರೇನು ನಾವೂ ಇತರರಿಗೆ ಸರಿಸಮಾನವಾಗಿರಲು ಪ್ರಯತ್ನ ಮಾಡಬಲ್ಲೆವು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಉಜಿರೆಯಲ್ಲಿನ ಸಾನಿಧ್ಯದ...
Know Moreಅದೇಕೊ ಸ್ನೇಹದ ವಿಚಾರದಲ್ಲಿ ನಾನು ಪದೇ ಪದೇ ಸೋಲುತ್ತಿರುವೆ. ಸ್ನೇಹವೇ ಜೀವನ ಎಂದುಕೊಂಡು ಬದುಕುತ್ತಿರುವ ನನಗೆ ಸ್ನೇಹದಿಂದಲೇ ನೋವು ಕಣ್ಣೀರು ಎಂಬುದು ತಿಳಿಯಲು ಇಷ್ಟು ಸಮಯವೇ...
Know Moreಲಕ್ಷಾಂತರ ಜನರು ಜೋತಿಷ್ಯ ವನ್ನು ನಂಬುವುದಿಲ್ಲ ಮತ್ತೊಂದೆಡೆ ಕೋಟ್ಯಾಂತರ ಜನರು ಇದನ್ನು ನಂಬುತ್ತಾರೆ. ಬೆಂಗಳೂರಿನಿಂದ ಪ್ರಕಟಗೊಳ್ಳುವ ಮಾಡರ್ನ್ ಅಸ್ಟ್ರಾಲಜಿ ಎಂಬ ಆಂಗ್ಲ ಜೋತಿಷ್ಯ ಮಾಸ ಪತ್ರಿಕೆಯು ರಷ್ಯಾ ಉಕ್ರೇನ್ ಯುದ್ದದ ಕುರಿತು ಪ್ರಕಟಿಸಿರುವ ಸುದ್ದಿಯ ...
Know Moreಇವತ್ತು ಜಗತ್ತಿನಾದ್ಯಂತ ಪ್ರೇಮ ರಿಂಗಣಿಸುತ್ತಿದೆ. ಪ್ರೇಮಿಗಳು ಪ್ರೇಮದ ಮತ್ತಿನಲ್ಲಿ ಮೈಮರೆಯುತ್ತಿದ್ದಾರೆ. ಜಗತ್ತೇ ಪ್ರೇಮಮಯವಾಗುತ್ತಿದೆ. ಹೀಗಿರುವಾಗಲೇ...
Know Moreವಿಜ್ಞಾನದ ಮೂಲಕ ತಿಳಿದುಕೊಳ್ಳುತ್ತಾ ಹೋದರೆ ಸೂರ್ಯ ನಮಗೆ ನಕ್ಷತ್ರವಾಗಿ ಗೋಚರಿಸುತ್ತದೆ. ಆದರೆ ಪುರಾಣದ ಕಾಲದಿಂದಲೂ ಸೂರ್ಯನನ್ನು ದೇವರೆಂದೇ ಪೂಜಿಸುತ್ತಾ...
Know Moreಪ್ರತಿವರ್ಷವೂ ನಾವು ಹೊಸವರ್ಷವನ್ನು ಹಲವು ನಿರೀಕ್ಷೆಗಳೊಂದಿಗೆ ಬರಮಾಡಿಕೊಳ್ಳುತ್ತೇವೆ. ನೋವುಗಳನ್ನು ಮರೆತು ಖುಷಿ ಖುಷಿಯಾಗಿ ಹೊಸವರ್ಷಕ್ಕೆ...
Know Moreಅಂದು ಕಾಲೇಜಿನ ಮೊದಲನೇ ದಿನ ಒಂದ್ಚೂರು ಭಯ, ಇನ್ನೊಂದ್ಚೂರು ಖುಷಿ ಹೀಗೇ ಹಾಗೋ ಹೀಗೋ ಅಂದುಕೊಂಡು ಕಾಲೇಜಿಗೆ ಪಾರ್ದಾಪಣೆ ಮಾಡಿ ಆಯಿತು. ಇನ್ನು ಮುಂದೆ ಏನು ಅನ್ನೋ ಅರಿವೆ ಇರದೆ ಕಾಲೇಜಿಗೆ ಕಾಲಿಟ್ಟ ಹುಡುಗಿ...
Know Moreಅಲ್ಲೊಂದು ಸುಂದರ ಸ್ನೇಹ ಸಂಬಂಧ. ನೋಡಿದ ಯಾರಿಗೂ ಒಮ್ಮೆ ಹೊಟ್ಟೆ ಕಿಚ್ಚಾಗುತ್ತಿದ್ದಂತು ಸತ್ಯ. ಹೌದು ಒಂದು ಹುಡುಗ ಹುಡುಗಿ ಸ್ನೇಹಿತರು ಆದ್ರೆ ಸಮಾಜ ಅವರನ್ನು ಪ್ರೇಮಿಗಳು ಎಂಬ ಪಟ್ಟ ಕಟ್ಟಿ ಸ್ನೇಹದ ಪವಿತ್ರತೆ ಕಳಂಕ...
Know Moreವೃತ್ತಿಯಲ್ಲಿ ವಕೀಲೆ ಪ್ರವೃತ್ತಿಯಾಗಿ ಮಲ್ಲಿಗೆ ಕೃಷಿ ಆರಿಸಿಕೊಂಡಿರುವ ಕಿರಣ ಇವರಿಗೆ ಮಲ್ಲಿಗೆ ಕೃಷಿಯಲ್ಲಿ ಹೆಚ್ಚಿನ ಆನಂದ ಮತ್ತು ಮನಸ್ಸಿಗೆ ಶಾಂತಿ ದೊರಕುತ್ತದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ತಮ್ಮ...
Know MoreGet latest news karnataka updates on your email.