“ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ” ಎಂಬ ನಾಡ್ನುಡಿಯನ್ನು ಅರಿಯದ ಇಂದಿನ ಬಿಜೆಪಿಯ ಪ್ರಮುಖರು ಮುಂದೆ ಇತಿಹಾಸ ಸೃಷ್ಟಿಸುತ್ತಾರೆಯೇ?. ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಉರಿ ಗೌಡ ಹಾಗೂ ನಂಜೇಗೌಡ ಎಂಬ ಹೆಸರುಗಳು ತೀವ್ರ ಸದ್ದು...
Know Moreಪ್ರಾಣಿ-ಪಕ್ಷಿ ಸಂಕುಲಗಳು ಪ್ರಕೃತಿಯ ಅವಿಭಾಜ್ಯ ಅಂಗಗಳು ಅವು ಉಳಿದರೆ ಮಾತ್ರ ಮನುಷ್ಯ ಉಳಿಯಲು ಸಾಧ್ಯ. ಮನುಷ್ಯ ಸಂಪೂರ್ಣವಾಗಿ ಪರಿಸರದ ಮೇಲೆ ಅವಲಂಬಿತನಾಗಿದ್ದಾನೆ. ನಾವು ಆರೋಗ್ಯದಿಂದ ಬದುಕಲು ಪ್ರಾಣಿ-ಪಕ್ಷಿ, ಗಿಡ, ಮರ, ಕಾಡುಗಳು ನಮಗೆ...
Know Moreಇವತ್ತು ನಾವೆಲ್ಲ ಜೋರಾಗಿ ಹೋರಾಟ ಮಾಡುತ್ತೇವೆ, ಚೀನ್ ಕರ್ ಆಜಾದಿ ಲೇಂಗೆ (ಸ್ವತಂತ್ರವನ್ನು ಕಿತ್ತುಕೊಳ್ಳುತ್ತೇವೆ) ಎಂದು ಘೋಷಣೆ ಕೂಗುತ್ತೇವೆ. ಆದರೆ ಅಕ್ಷರಶಹ ಈ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕನ್ನು ಅಧಿಕಾರವನ್ನು ಹಾಗೂ ಸ್ವತಂತ್ರವನ್ನು ಕಿತ್ತುಕೊಂಡಿದ್ದರು....
Know MoreH3N2 ಶೀತಜ್ವರ ಸೋಂಕು ಅನ್ನು ಹಾಂಗ್ ಕಾಂಗ್ ಫ್ಲೂ ಎಂದೂ ಕರೆಯುತ್ತಾರೆ, ಇದು ಶೀತಜ್ವರ ಸೋಂಕು ಉಪವಿಭಾಗವಾಗಿದ್ದು ಅದು ಮಾನವರಲ್ಲಿ ತೀವ್ರವಾದ ಉಸಿರಾಟದ ಕಾಯಿಲೆಗೆ...
Know Moreಯಾವುದೇ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಪ್ರಧಾನಿ ಮೋದಿ ಮೂರನೇ ಅವಧಿಯ ಕಡೆ ಹೋಗುವ ಸನ್ನಾಹದಲ್ಲಿದ್ದಾರೆ. ಇತಿಹಾಸ ಸೃಷ್ಟಿಸಬೇಕು ಎಂದು ಹೇಳುತ್ತಿದ್ದಾರೆ. ಅದು ಯಾವ ಇತಿಹಾಸದ ಕುರಿತು ಎಂಬ ಪ್ರಶ್ನೆಯೊಂದು...
Know Moreಭಾರತವು ಸಾಂಸ್ಕೃತಿಕ ವೈವಿಧ್ಯತೆಯಿಂದ ಸಮೃದ್ಧವಾಗಿರುವ ನಾಡು. ಇದು ವೈವಿಧ್ಯಮಯ ದೇಶವಾಗಿದ್ದು, ಅಲ್ಲಿ ನಾವು ವಿವಿಧ ನೃತ್ಯ, ಸಂಗೀತ, ಪದ್ಧತಿ ಮತ್ತು ಉತ್ಸವಗಳನ್ನು ಕಾಣಬಹುದು. ದೇಶದ ಪ್ರತಿಯೊಂದು ರಾಜ್ಯವು ವೈವಿಧ್ಯಮಯ ಪದ್ಧತಿ, ಸಂಗೀತ ಮತ್ತು ಅತ್ಯಂತ...
Know Moreಈಗಿನ ಪೀಳಿಗೆಯವರು ತಕ್ಷಣವೇ ಯಶಸ್ಸನ್ನು ಪಡೆಯಬೇಕೆಂದು ಯೋಚಿಸುತ್ತಾರೆ. ಆದರೆ ಇದು ಯಶಸ್ವಿಯಾಗುವ ಮೊದಲು ಅನೇಕ ಪ್ರಯತ್ನಗಳನ್ನು ತೆಗೆದುಕೊಳ್ಳುತ್ತದೆ. ನಿಜವಾದ ಸಾಧನೆಯೆಂದರೆ ಸಾಕಷ್ಟು ಶ್ರಮ ಮತ್ತು ಸಮರ್ಪಣೆ. ಅನೇಕ ಬಾರಿ ಪ್ರಯತ್ನಿಸುವವನು ಜೀವನದಲ್ಲಿ ಅದೃಷ್ಟವನ್ನು...
Know Moreವಿದ್ಯಾರ್ಥಿ ಜೀವನವೆಂದರೆ ಆಟ, ಪಾಠ, ಮನೋರಂಜನೆ ನೆನಪಾಗುತ್ತದೆ. ವಿದ್ಯಾರ್ಥಿಗಳೆಂದರೆ ಕೇವಲ ಓದುತ್ತಾ ಇರುವವರು ಮಾತ್ರವಲ್ಲ, ದೈಹಿಕವಾಗಿ ಕೂಡ ದಂಡನೆ ಇರಬೇಕು. ಕ್ರೀಡೆಗಳಲ್ಲಿ ಭಾಗವಹಿಸಿದರೆ ಓದಲು ಏಕಾಗ್ರತೆ ಬರುವುದಿಲ್ಲ ಎನ್ನುವುದು ತಪ್ಪು ಪಾಠದ ಜೊತೆಗೆ ಆಟ...
Know Moreದುರ್ಜನರ ಸಂಗ ಬಿಡು, ಸಜ್ಜನರ ಸಹವಾಸ ಮಾಡು ಹೀಗೊಂದು ಹಿತೋಕ್ತಿಯಿದೆ. ಅದರ ಜತೆಗೆ ಸಜ್ಜನರ ಸಂಗ ಜೇನು ಸವಿದಂತೆ, ದುರ್ಜನರ ಸಂಗ ಜೇನು ಹುಳ ಕಡಿದಂತೆ ಎಂಬ ಮಾತುಗಳು ಪ್ರಚಲಿತದಲ್ಲಿವೆ. ಇವುಗಳೆಲ್ಲವನ್ನು ಹಿರಿಯರು ಸುಖಾಸುಮ್ಮನೆ...
Know Moreಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು 1974 ರಿಂದ 2013 ರವರೆಗೆ ಮೈಸೂರಿನ ಪಟ್ಟದ ಮಹಾರಾಜರಾಗಿದ್ದರು. ಅವರು ಫೆಬ್ರವರಿ 20, 1953 ರಂದು ಭಾರತದ ಬೆಂಗಳೂರಿನಲ್ಲಿ ಜನಿಸಿದರು. ಮೈಸೂರಿನ ಕೊನೆಯ ಆಡಳಿತ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್...
Know Moreಮಹಾಶಿವರಾತ್ರಿ, ಶಿವನ ಮಹಾ ರಾತ್ರಿ, ಭಾರತದ ಆಧ್ಯಾತ್ಮಿಕ ಕ್ಯಾಲೆಂಡರ್ನಲ್ಲಿ ಅತ್ಯಂತ ಮಹತ್ವದ ಹಬ್ಬವಾಗಿದೆ. ಪ್ರತಿ ಚಂದ್ರಮಾಸದ ಹದಿನಾಲ್ಕನೆಯ ದಿನ ಅಥವಾ ಅಮಾವಾಸ್ಯೆಯ ಹಿಂದಿನ ದಿನವನ್ನು ಶಿವರಾತ್ರಿ ಎಂದು ಕರೆಯಲಾಗುತ್ತದೆ. ಕ್ಯಾಲೆಂಡರ್ ವರ್ಷದಲ್ಲಿನ ಎಲ್ಲಾ ಹನ್ನೆರಡು...
Know Moreಚಾಮರಾಜನಗರವು ಕರ್ನಾಟಕ ರಾಜ್ಯದ ದಕ್ಷಿಣದ ಜಿಲ್ಲೆಯಾಗಿದೆ. ೧೯೯೭ ರಲ್ಲಿ ದೊಡ್ಡ ಮೈಸೂರು ಜಿಲ್ಲೆಯಿಂದ ಇದನ್ನು ಬೇರ್ಪಡಿಸಲಾಗಿದೆ. ಈ ಜಿಲ್ಲೆಯ ಜಿಲ್ಲಾ ಕೇಂದ್ರವು ಚಾಮರಾಜನಗರ ಪಟ್ಟಣ. ಚಾಮರಾಜನಗರವನ್ನು ಮೊದಲು ಶ್ರೀ ಅರಿಕೊಟ್ಟಾರ ಎಂದು...
Know Moreಚಿತ್ರದರ್ಗ ಪ್ರವಾಸಿಗರಿಗೆ ಇತಿಹಾಸ, ದಂತಕಥೆಗಳು ಮತ್ತು ಆಧ್ಯಾತ್ಮಕತೆಯ ಮಿಶ್ರಣವನ್ನು ನೀಡುತ್ತದೆ. ಚಿತ್ರದರ್ಗ ಪ್ರವಾಸಿಗರಿಗೆ ಅದ್ಭುತವಾದ ಬಂಡೆಗಳಿಂದ-ಕೂಡಿದ ದೃಶ್ಯವನ್ನು ನೀಡುತ್ತದೆ, ಇದು ಬೆರಗುಗೊಳಿಸುವ ಕಾವಲು, ಪ್ರಾಚೀನ ದೇವಾಲಯಗಳು ಮತ್ತು ಪರಾಕ್ರಮ ಮತ್ತು ಶರ್ಯದಿಂದ ತುಂಬಿದ ಇತಿಹಾಸವನ್ನು...
Know Moreಪ್ರೀತಿಗೆ ಸಂಬಂಧಿಸಿದಂತೆ ನೂರಾರು ಸತ್ಯ ಕಥೆಗಳಿವೆ. ಕೆಲವು ಪ್ರೇಮಕತೆಗಳು ಸುಖಮಯ ಅಂತ್ಯ ಕಂಡಿದ್ದರೆ ಮತ್ತೆ ಕೆಲವು ದುಃಖಾಂತ್ಯವಾಗಿವೆ. ಇವತ್ತಿಗೂ ನಮ್ಮ ನಡುವೆ ಪ್ರೀತಿಗಾಗಿ ಜೀವ ತೆತ್ತವರು, ಪ್ರೀತಿಗೆ ಮೋಸ ಮಾಡಿದವರು ಹೀಗೆ ಒಂದಲ್ಲ ಒಂದು...
Know Moreನನ್ನ ಬದುಕಿನ ಒಲವಿನ ಜಾದುಗಾರಳಿಗೆ ನಿನ್ನ ಜಾದುವಿನಲ್ಲಿ ಕಳೆದು ಹೋದ, ನಿನ್ನ ಒಲವಿನ ನಶೆಯಲ್ಲಿ ಬಂಧಿಯಾಗಿರುವ ನಿನ್ನ ಪ್ರಿಯತಮನಿಂದ ಪುಟ್ಟ...
Know MoreGet latest news karnataka updates on your email.