ಜೀರಿಗೆ ಮೂಲತಹ ಈಜಿಪ್ಟ್ ಗೆ ಸ್ಥಳೀಯವಾದ ಬೆಳೆಯಾಗಿದ್ದು ಇದು ಈಗ ಭಾರತ, ಉತ್ತರ ಆಫ್ರಿಕಾ, ಚೀನಾದಂತಹ ದೇಶದಲ್ಲಿ ಬೆಳೆಯುತ್ತದೆ. ಭಾರತದಲ್ಲಿ ಜೀರಿಗೆಯನ್ನು ‘ಜೀರಾ’ ಎಂದು ಜನಪ್ರಿಯವಾಗಿದೆ.ಇದು ಆಹಾರ ತಯಾರಿಕೆಗಳಲ್ಲಿ ಉತ್ತಮ ಪರಿಮಳ ಹಾಗೂ ಅರೋಗ್ಯಕರ ರೀತಿಯಲ್ಲೂ...
Know Moreಎಳ್ಳು ಅತ್ಯಂತ ಹಳೆಯ ಎಣ್ಣೆ ಕಾಳುಗಳಲ್ಲಿ ಒಂದಾಗಿದೆ. ಇದು 40 ರಿಂದ 50 ಶೇಕಡ ದಷ್ಟು ತೈಲಾಂಶವನ್ನು ಹೊಂದಿರುವ ಪ್ರಮುಖ ತೈಲ ಇಳುವರಿ ಬೆಳೆಯಾಗಿದೆ. ತಿಲ್ ಅಥವಾ ಜಿಂಜಿಲಿ ಎಂದು ಕರೆಯಲಾಗುವ ಎಳ್ಳು ಅದರ...
Know Moreಭಾರತದಲ್ಲಿ ತಯಾರಿಸುವ ಪ್ರತಿಯೊಂದು ಅಡುಗೆಯ ಒಗ್ಗರಣೆಗೆ ಸಾಸಿವೆ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೂಸಿಫೆರಾ ಕುಟುಂಬಕ್ಕೆ ಸೇರಿದ ಈ ಸಾಸಿವೆ ಉತ್ಪಾದನೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಸಾಸಿವೆ ಬೀಜವನ್ನು ಭಾರತದ ತರಕಾರಿ ಮತ್ತು ಮೇಲೋಗರಗಳ ತಯಾರಿಕೆಯಲ್ಲಿ...
Know Moreರುಬಿಯೇಸಿ ಸಸ್ಯ ಕುಟುಂಬಕ್ಕೆ ಸೇರಿದ ಕಾಫಿಯು ಒಂದು ಹೂಬಿಡುವ ಸಸ್ಯವಾಗಿದ್ದು ಅದರ ಬೀಜಗಳಿಂದಾಗಿ ಇದನ್ನು ಕಾಫಿ ಬೀನ್ಸ್ ಎಂದು ಕರೆಯಲಾಗುತ್ತದೆ. ಪಾನೀಯ ಸೇರಿದಂತೆ ಕಾಫಿ ಬೀಜದಿಂದ ಅನೇಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಕಾಫಿಯನ್ನು ಭಾರತದಲ್ಲಿ ಕಾಫಿಯನ್ನು...
Know Moreಆಲೂಗಡ್ಡೆ ಪ್ರತಿಯೊಬ್ಬರ ನೆಚ್ಚಿನ ತರಕಾರಿಯಾಗಿದ್ದು ಫಾಸ್ಟ್ ಫುಡ್ ನಿಂದ ಹಿಡಿದು ಆರೋಗ್ಯಕರ ಅಡುಗೆಗೂ ಇದು ಸೈ. ಹೀಗಿರುವ ಆಲೂಗಡ್ಡೆ ಬೆಳೆ, ಅದಕ್ಕೆ ಬೇಕಾದ ವಾತಾವರಣ ಹಾಗೂ ಮಣ್ಣಿನ ಪ್ರಕಾರಗಳು ಆರೈಕೆ ಮುಂತಾದ ಸಲಹೆಗಳನ್ನು ನಾವು...
Know Moreಪ್ರತಿಯೊಂದು ಜೀವಿಗೂ ಪ್ರಕೃತಿ ಅತೀ ಅಗತ್ಯವಾಗಿದ್ದು, ಅದನ್ನು ನಾವು ಸಂರಕ್ಷಿಸಿ ಮುಂದಿನ ಪೀಳಿಗೆಗೂ ಹಸ್ತಾಂತರಿಸಬೇಕಾದದ್ದು ನಮ್ಮ ಕರ್ಥವ್ಯವಾಗಿದ್ದು, ಇಂತಹ ದಿಟ್ಟ ಹೆಜ್ಜೆ ಇಡುವಲ್ಲಿ ಈ ಪೋರಿ ಸಣ್ಣ ಪ್ರಾಯದಲ್ಲಿಯೇ ಒಂದು ಹೆಜ್ಜೆ ಮುಂದೆ ಬಂದು...
Know Moreಟೊಮೆಟೋ ಬೆಚ್ಚನೆ ಋತುವಿನ ಬೆಳೆಯಾಗಿದ್ದು, ಹಿಮ ಮತ್ತು ಹೆಚ್ಚಿನ ಆರ್ದ್ರತೆಯನ್ನು ತಡೆದುಕೊಳ್ಳುವುದಿಲ್ಲ. ಈ ಸಸ್ಯವು ಬೀಜ ಮೊಳಕೆಯೊಡೆಯಲು, ಬೆಳವಣಿಗೆಯಾಗಲು, ಹೂ ಬಿಡಲು ಹಾಗೂ ಹಣ್ಣು ಬೆಳೆಯಲು ವಿಭಿನ್ನ ಹವಾಮಾನದ...
Know Moreಪಂಚಾಯತ್ ಅಧಿಕಾರಿಗಳು ತ್ಯಾಜ್ಯ ಎಸೆದವರಿಂದಲೆ ವಿಲೇವಾರಿ ಮಾಡಿಸಿ ದಂಡ ವಿಧಿಸಿದ ಘಟನೆ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಟಿಕೇರಿ ಎಂಬಲ್ಲಿ ಎ.17 ರಂದು...
Know Moreಲವಂಗ ಒಂದು ಪರಿಮಳಯುಕ್ತ ಮಸಾಲೆ ಪದಾರ್ಥವಾಗಿದೆ. ಇವು ಮಿರ್ಟೇಸಿ ಕುಟುಂಬಕ್ಕೆ ಸೇರಿದ್ದಾಗಿದೆ. ಇದನ್ನು ಭಾರತದಲ್ಲಿ ಮಸಾಲೆಯಾಗಿ ಬಳಸಲಾಗುತ್ತದೆ. ಭಾರತದಲ್ಲಿ ಕರಾವಳಿ ಹಾಘೂ ಮರಳು ಪ್ರದೇಶವನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರದೇಶಗಳಲ್ಲಿ...
Know Moreಆರು ದಶಕಗಳ ಹಿಂದಿನ ಮಾತು. ಅವರಿನ್ನೂ ಎಂಟತ್ತು ವರುಷದ ತರುಣನಾಗಿದ್ದ ವಯಸ್ಸು . ಆಗ ಹುಟ್ಟಿ ಬೆಳೆದ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದ ಉಂಡೆಮನೆ ಮನೆಯಲ್ಲಿ ಹಟ್ಟಿ ತುಂಬಾ ದೇಸೀಯ ಅರ್ಥಾತ್ ತುಳುವಿನ ಆಡುಭಾಷೆಯಲ್ಲಿ...
Know Moreಇಲೈಚಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಏಲಕ್ಕಿ ಶುಂಠಿಯ ರೀತಿಯೇ ಜಿಂಗಿಬೆರೇಸಿ ಕುಟುಂಬದ ಭಾಗವಾಗಿದೆ. ಭಾರತದಲ್ಲಿ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಇದನ್ನು ಬೆಳೆಯಲಾಗುತ್ತದೆ. ಏಲಕ್ಕಿಯನ್ನು ಅತ್ಯಂತ ದುಬಾರಿ ಮಸಾಲೆಗಳಲ್ಲಿ...
Know Moreಹುಲಿಗಳ ಸಂರಕ್ಷಣೆಗಾಗಿ ಜಾರಿಗೊಳಿಸಲಾದ ಪ್ರಾಜೆಕ್ಟ್ ಟೈಗರ್ ರಿಸರ್ವ್ನ 50 ವರ್ಷಗಳನ್ನು ದೇಶವು...
Know Moreನಿಟ್ಟೂರು ಬಳಿ ಅದಾವುದೋ ಕಾರಣಕ್ಕೆ ನಿತ್ರಾಣಗೊಂಡು ಹಾರಲಾಗದ ಸ್ಥಿತಿಯಲ್ಲಿದ್ದ ಗರುಡ (ಬ್ರಾಹ್ಮಣಿ ಕೈಟ್) ಪಕ್ಷಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ, ಚಿಕಿತ್ಸೆ ನೀಡಿ ಮತ್ತೆ ಪರಿಸರಕ್ಕೆ...
Know Moreಜಿಂಗಿಬೆರೇಸಿ ಕುಟುಂಬಕ್ಕೆ ಸೇರಿದ ಶುಂಠಿ ಪರಿಮಳಯುಕ್ತ ಮಸಾಲೆಯಾಗಿದೆ. ಇದು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಇದನ್ನು ಮಸಾಲೆ ಹಾಗೂ ಔಷಧವಾಗಿ ಬಳಕೆ...
Know Moreಪಾಲಡ್ಕ ಗ್ರಾಮ ಪಂಚಾಯಿತಿ ವ್ತಾಪ್ತಿಯಲ್ಲಿರುವ ಮನೆಗಳಲ್ಲಿ ಕಸಸಂಗ್ರಹಣೆ ಮಾಡುವ ಕೆಲಸ ಪ್ರಾರಂಭವಾಗಿದ್ದು, ವಾಹನ ಚಾಲಕಿಯಾಗಿ ಮಹಿಳೆಯೊಬ್ಬರು...
Know MoreGet latest news karnataka updates on your email.