News Kannada
Wednesday, May 31 2023
ಗಾಂಧಿನಗರ

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ರಚಿತಾರಾಮ್‌ ಭೇಟಿ

31-May-2023 ಮಂಗಳೂರು

ತುಳುನಾಡಿನ ಕಾರಣಿಕ ದೈವ ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಇಂದು ಸ್ಯಾಂಡಲ್‌ ವುಡ್‌ ನಟಿ, ಡಿಂಪಲ್‌ ಬೆಡಗಿ ರಚಿತಾರಾಮ್‌ ಭೇಟಿ ನೀಡಿ ಪ್ರಾರ್ಥನೆ...

Know More

ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್

31-May-2023 ಬೆಂಗಳೂರು ನಗರ

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ ಜಯಭೇರಿ ಬಳಿಕ ರಾಷ್ಟ್ರ ರಾಜಕೀಯದಲ್ಲಿಯೂ ಡಿಕೆ ಶಿವಕುಮಾರ್ ಪ್ರಮುಖ ವ್ಯಕ್ತಿಯಾಗಿ ಬಿಂಬಿತವಾಗುತ್ತಿದ್ದಾರೆ. ಇದೇ ಸಮಯಕ್ಕೆ ಸರಿಯಾಗಿ ಡಿಕೆ ಶಿವಕುಮಾರ್ ವೀಕೆಂಡ್ ವಿತ್ ರಮೇಶ್​ಗೆ ಅತಿಥಿಯಾಗಿ...

Know More

ʼಡೇರ್‌ಡೆವಿಲ್ ಮುಸ್ತಾಫಾ’ ಎರಡನೇ ವಾರ ಯಶಸ್ವಿ ಪ್ರದರ್ಶನ

30-May-2023 ಸಾಂಡಲ್ ವುಡ್

ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆ ಆಧರಿಸಿ ನಿರ್ಮಾಣವಾಗಿರುವ 'ಡೇರ್‌ಡೆವಿಲ್ ಮುಸ್ತಾಫಾ' ಸಿನಿಮಾ ರಾಜ್ಯಾದ್ಯಂತ ಎರಡನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಬಗ್ಗೆ ಹಲವು ಸೆಲೆಬ್ರಿಟಿಗಳು ಪ್ರಶಂಸೆ...

Know More

ಬೆಂಗಳೂರಿನಲ್ಲಿ ಫಿಲ್ಮ್‌ ಸಿಟಿ ನಿರ್ಮಿಸುವಂತೆ ರಿಷಭ್‌ ಶೆಟ್ಟಿ ಮನವಿ

29-May-2023 ಸಾಂಡಲ್ ವುಡ್

ನಟ-ನಿರ್ದೇಶಕ-ಲೇಖಕ-ನಿರ್ಮಾಪಕ ರಿಷಬ್ ಶೆಟ್ಟಿ ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಿಸುವಂತೆ ಮನವಿ ಮಾಡಿದ್ದಾರೆ. ಕೇಂದ್ರ ಪ್ರಸಾರ ಮತ್ತು ಮಾಹಿತಿ ಸಚಿವಾಲಯವು ಆಯೋಜಿಸಿದ 9 ನೇ ಸೇವಾ ಸುಶಾಸನ್ ಗರೀಬ್ ಕಲ್ಯಾಣ್ ರಾಷ್ಟ್ರೀಯ ಸಮಾವೇಶಕ್ಕೆ ಪ್ಯಾನಲಿಸ್ಟ್ ಆಗಿ...

Know More

“ಯಕ್ಷಧ್ರುವ ಪಟ್ಲ ಸಂಭ್ರಮ”ಕ್ಕೆ ವೈಭವದ ತೆರೆ: ಗಣ್ಯರಿಗೆ ಸನ್ಮಾನ, ರಿಷಭ್ ಶೆಟ್ಟಿ ಭಾಗಿ

29-May-2023 ಸಾಂಡಲ್ ವುಡ್

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಾರಥ್ಯದಲ್ಲಿ "ಯಕ್ಷಧ್ರುವ ಪಟ್ಲ ಸಂಭ್ರಮ-2023" ಇದರ ಸಮಾರೋಪ ಸಮಾರಂಭ ಆದಿತ್ಯವಾರ ಸಂಜೆ ಅಡ್ಯಾರ್ ಗಾರ್ಡನ್ ನಲ್ಲಿ...

Know More

ಮೈಸೂರು: ಜೂ.9ರಂದು ದರ್ಬಾರ್ ಸಿನಿಮಾ ತೆರೆಗೆ

27-May-2023 ಸಾಂಡಲ್ ವುಡ್

ಯುವ ಪ್ರತಿಭೆಗಳನ್ನಿಟ್ಟುಕೊಂಡು ತಯಾರು ಮಾಡಿದ ದರ್ಬಾರ್ ಚಿತ್ರದ ಚಿತ್ರೀಕರಣ ಮುಗಿದು ತೆರೆಗೆ ಬರಲು ಸಿದ್ಧವಾಗಿದೆ. ಇದೀಗ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜೂನ್ 9ರಂದು ದರ್ಬಾರ್ ಸಿನಿಮಾ...

Know More

ತಮಿಳು ಚಿತ್ರ ಸಂಸ್ಥೆಯೊಂದಿಗೆ ಕೈ ಜೋಡಿಸಿ ಕಿಚ್ಚ ಸುದೀಪ

26-May-2023 ಸಾಂಡಲ್ ವುಡ್

ತಮಿಳಿನ ಚಿತ್ರ ನಿರ್ಮಾಣ ಸಂಸ್ಥೆ ನಟ ಕಿಚ್ಚ ಸುದೀಪ ಕೈ ಜೋಡಿಸಿದ್ದಾರೆ. ತಮಿಳಿನ ವಿ ಕ್ರಿಯೇಷನ್ಸ್‌ ಸಂಸ್ಥೆಈ ಬ್ಯಾನರ್‌ ಜೊತೆ ಸುದೀಪ್‌ ಸಿನಿಮಾ ಮಾಡಲಿದ್ದಾರೆ. ಟೀಸರ್‌ ಶೂಟಿಂಗ್‌ ಗೆ ಸುದೀಪ್‌ ಸೆಟ್‌ಗೆ ಬಂದಿರುವ ಚಿತ್ರವನ್ನು...

Know More

ಜನಪ್ರಿಯ ನಟ, ನಿರ್ದೇಶಕ ರಿಷಬ್‌ ಮಹತ್ವದ ಘೋಷಣೆ

25-May-2023 ಸಾಂಡಲ್ ವುಡ್

ಜನಪ್ರಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ನಟ ರಿಷಬ್‌ ಶೆಟ್ಟಿ ಹುಟ್ಟೂರು ಕೆರಾಡಿ ಹೆಸರಿನಲ್ಲಿ ʼಕೆರಾಡಿ ಸ್ಟುಡಿಯೋಸ್‌ʼ ಹುಟ್ಟುಹಾಕಿದ್ದು, ಸಿನಿಮಾ ಸಂಬಂಧಿತ ಪ್ರಚಾರ, ಮಾರ್ಕೆಟಿಂಗ್‌ , ಇವೆಂಟ್‌ ಲಾಂಚ್‌ ಮುಂತಾದ...

Know More

ರಾಜ್ಯ ಯುವ ಜನತಾದಳ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್‌ ರಾಜೀನಾಮೆ

25-May-2023 ಬೆಂಗಳೂರು ನಗರ

ನಿಖಿಲ್ ಕುಮಾರಸ್ವಾಮಿ ತಮ್ಮ ಯುವ ಜನತಾದಳದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ನಿಖಿಲ್‌ ಹೀನಾಯ ಸೋಲು...

Know More

ಕಿರುತೆರೆಗೆ ಜೊತೆ ಜೊತೆಯಲಿ ಮೇಘಾಶೆಟ್ಟಿ ಗುಡ್‌ ಬೈ

24-May-2023 ಸಾಂಡಲ್ ವುಡ್

ಬೆಂಗಳೂರು: ನಟಿ ಮೇಘಾ ಶೆಟ್ಟಿ ಕಿರುತೆರೆ, ಧಾರಾವಾಹಿಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ. ಜೊತೆ ಜೊತೆಯಲ್ಲಿ ನನ್ನ ನಾಲ್ಕು ವರ್ಷಗಳ ಪಯಣ ಮುಗಿಯುತ್ತಿದೆ. ನಾನು ಇಡೀ ಸಿಬ್ಬಂದಿಯೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿದ್ದೇನೆ. ಈಗ ಧಾರಾವಾಹಿ ಮುಗಿದಿರುವುದರಿಂದ...

Know More

ವ್ಯಾಪಾರ ಸುತ್ತಲಿನ ಕತೆಯ ಸಿನೆಮಾ ‘ಬೇರ’- ಸ್ವರಾಜ್ ಶೆಟ್ಟಿ

23-May-2023 ಸಾಂಡಲ್ ವುಡ್

ವಿನು ಬಳಂಜ ನಿರ್ದೇಶನದ 'ಬೇರ' ಸಿನಿಮಾವನ್ನು ಶಿವರಾಜ್ ಕುಮಾರ್ ಟೀಸರ್ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಅನ್ನು ಹೆಗ್ಗಡೆ ಅವರು ಬಿಡುಗಡೆ...

Know More

ಪ್ರಮಾಣವಚನ ಕುರಿತು ನಟಿ ರಮ್ಯಾ ಹೇಳಿದ್ದೇನು ಗೊತ್ತಾ

21-May-2023 ಸಾಂಡಲ್ ವುಡ್

ಕಾಂಗ್ರೆಸ್‌ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮ ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಿತು. ಈ ಬಗ್ಗೆ ಮಾಜಿ ಸಂಸದೆ ಹಾಗೂ ನಟಿ ರಮ್ಯ ಮಾಧ್ಯಮಗಳ ಜೊತೆಗೆ ಸಂತಸ...

Know More

ಬೆಂಗಳೂರು: ಮೂರು ಕನ್ನಡ ಚಿತ್ರಗಳು ತೆರೆಗೆ

20-May-2023 ಬೆಂಗಳೂರು ನಗರ

ಬಾಲಿವುಡ್ ನಟ ಸೋನು ಸೂದ್ ಅವರ 'ಶ್ರೀಮಂತ ಸೇರಿದಂತೆ ಮೂರು ಕನ್ನಡ ಚಲನಚಿತ್ರಗಳು ಶುಕ್ರವಾರ ಕರ್ನಾಟಕದಲ್ಲಿ ತೆರೆಗೆ ಬಂದಿವೆ. 'ಡೇರ್ ಡೆವಿಲ್ ಮುಸ್ತಫಾ', ಹಾಕಿ ಆಟದ ಕುರಿತಾದ 'ಜೆರ್ಸಿ ನಂಬರ್ 10' ಮತ್ತು 'ಸುಮನ್'...

Know More

ರೈತರ ನಿಜಜೀವನದ “ಶ್ರೀಮಂತ” ಚಿತ್ರ ತೆರೆಗೆ

19-May-2023 ಸಾಂಡಲ್ ವುಡ್

ರೈತರ ನಿಜಜೀವನದ ಕಥಾ ಹಂದರ ಹೊಂದಿರುವ "ಶ್ರೀಮಂತ" ಚಲನಚಿತ್ರವೂ ಮೇ.19ರಂದು ರಾಜ್ಯದ 200ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ಸಹಾಯಕ ನಿರ್ದೇಶಕ ಶಿವರಾಜ ದಳವಾಯಿ...

Know More

ಮತ್ತೊಂದು ಚಿತ್ರದಲ್ಲಿ ನಟಿ ಬೃಂದಾ ಆಚಾರ್ಯ

18-May-2023 ಬೆಂಗಳೂರು ನಗರ

ನಟಿ ಬೃಂದಾ ಆಚಾರ್ಯ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೀತು ಎಂಬ ಶೀರ್ಷಿಕೆಯ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ಡಾ. ಗೌರಿಶ್ರೀ ಕಥೆ, ಚಿತ್ರಕಥೆ, ನಿರ್ದೇಶನವಿದೆ. ಜನರಕ್ಷಕ ಮತ್ತು ಅಮೂಲ್ಯ ನಂತರ ಗೌರಿ ಶ್ರೀ ಅವರ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು