News Kannada
Thursday, March 30 2023

ಸಾಂಡಲ್ ವುಡ್

ಶೀಘ್ರದಲ್ಲೇ ತೆರೆ ಕಾಣಲು ಸಿದ್ಧವಾದ “ಶ್ರೀಮಂತ”

29-Mar-2023 ಉತ್ತರಕನ್ನಡ

ಬಾಲಿವುಡ್ ನಟ ಸೋನು ಸೂದ್ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿರುವ 'ಶ್ರೀಮಂತ' ಚಲನಚಿತ್ರ ಏಪ್ರಿಲ್ ಎರಡನೇ ವಾರದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಸಹಾಯಕ ನಿರ್ದೇಶಕ ಶಿವರಾಜ್ ದಳವಾಯಿ...

Know More

ಬೆಂಗಳೂರು: ಯುವತಂಡದ ಬನ್‌ ಟೀ ಟ್ರೇಲರ್‌ ಬಿಡುಗಡೆ

29-Mar-2023 ಸಾಂಡಲ್ ವುಡ್

ಯುವತಂಡವೊಂದು ಬನ್‌ ಟೀ ಹೆಸರಿನಲ್ಲಿ ಸಿನಿಮಾ ತಯಾರಿಸಿದ್ದು, ಅದರ ಟ್ರೇಲರ್‌ ಇತ್ತೀಚೆಗೆ...

Know More

ಬೆಂಗಳೂರು: ಅಂಬರೀಶ್‌ ಸ್ಮಾರಕ ಲೋಕಾರ್ಪಣೆ

28-Mar-2023 ಸಾಂಡಲ್ ವುಡ್

ನಗರದ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅಂಬರೀಶ್ ಸ್ಮಾರಕವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ...

Know More

ಬೆಂಗಳೂರು: ಗುರುದೇವ್‌ ಹೊಯ್ಸಳದಲ್ಲಿ ಅಮೃತಾ ಅಯ್ಯಂಗಾರ್‌

27-Mar-2023 ಗಾಂಧಿನಗರ

ನಟಿ ಅಮೃತಾ ಅಯ್ಯಂಗಾರ್‌ ಈ ವರ್ಷ ಗುರುದೇವ್‌ ಹೊಯ್ಸಳ ಸಿನೆಮಾ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿ ಇದ್ದಾರೆ. ನಟ ಡಾಲಿ ಧನಂಜಯ್‌ ಜತೆ ಮೂರನೆ ಬಾರಿಗೆ ಅಮೃತಾ...

Know More

ಬೀದರ್‌ನ ಗುರುನಾನಕ್ ಆಸ್ಪತ್ರೆಗೆ ನಟ ಪ್ರಕಾಶ ರೈರಿಂದ ಆಂಬುಲೆನ್ಸ್ ಕೊಡುಗೆ

26-Mar-2023 ಬೀದರ್

ಬಹುಭಾಷಾ ನಟ, ಪ್ರಕಾಶ ರೈ ನಗರದ ಗುರುನಾನಕ ಆಸ್ಪತ್ರೆಗೆ ಸುಸಜ್ಜಿತ ಆಂಬುಲೆನ್ಸ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸರ್ದಾರ್ ಪುನೀತಸಿಂಗ್ ಈಚೆಗೆ ಆಂಬುಲೆನ್ಸ್ ಕೀ...

Know More

‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್

26-Mar-2023 ಸಾಂಡಲ್ ವುಡ್

ಅನೀಶ್ ತೇಜೇಶ್ವರ್ ಅಭಿನಯದ 'ಆರಾಮ್ ಅರವಿಂದ್ ಸ್ವಾಮಿ' ಚಿತ್ರದ ಫಸ್ಟ್ ಲುಕ್ ಪೋಸ್ಟರ್...

Know More

ಜುಗಲ್‌ ಬಂದಿಯಲ್ಲಿ ಮಾನಸಿ ಸುಧೀರ್‌ ಮೆರಗು

25-Mar-2023 ಸಾಂಡಲ್ ವುಡ್

ಕಾಂತಾರ ಚಿತ್ರದಲ್ಲಿ ಗಮನಸೆಳೆದ ಪಾತ್ರಗಳ ಪೈಕಿ ತಾಯಿ ಪಾತ್ರವೂ ಒಂದು. ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಾನಸಿ ಸುಧೀರ್‌, ಈಗ ಸದ್ದಿಲ್ಲದೇ ಇನ್ನೊಂದು ಹೊಸ ಚಿತ್ರದಲ್ಲಿ ತಾಯಿಯಾಗಿ...

Know More

ಬೆಂಗಳೂರು: ಉರಿಗೌಡ ನಂಜೇಗೌಡ ವಿವಾದ, ಚುನಾವಣೆ ಹೊತ್ತಲ್ಲಿ ಎಚ್ಚರ ಎಂದ ನಟ ಕಿಶೋರ್‌

24-Mar-2023 ಬೆಂಗಳೂರು ನಗರ

ಟಿಪ್ಪು ಸುಲ್ತಾನ್‌ ನನ್ನು ಉರಿಗೌಡ ನಂಜೇಗೌಡ ಕೊಂದಿದ್ದಾರೆ ಎಂಬುದು ದೊಡ್ಡ ವಿವಾದಕ್ಕೆ ಕಾರಣವಾಗಿ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದ್ದು, ಈ ಬೆನ್ನಲ್ಲೆ ನಟ ಕಿಶೋರ್‌ ಈ ಬಗ್ಗೆ ಎಚ್ಚರಿಸಿದ್ದು ಇದು ಚುನಾವಣೆ ಸಮಯ ಜನರು...

Know More

ಬೆಂಗಳೂರು: ಏ. 7 ರಂದು ತೆರೆಗೆ ಬರಲಿದೆ ಪೆಂಟಗನ್ ಚಿತ್ರ

24-Mar-2023 ಗಾಂಧಿನಗರ

ಗುರು ದೇಶಪಾಂಡೆ ನಿರ್ಮಿಸಿ ನಿರ್ದೇಶಿಸಿರುವ ಪೆಂಟಗನ್ ಫಿಲ್ಟ್ ಈ ಚಿತ್ರ ಏಪ್ರಿಲ್ 7 ರಂದು ಬಿಡುಗಡೆಯಾಗಲಿದೆ. ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿದ್ದು ಐದು ಕಥೆಗಳನ್ನು ಏಕಕಾಲದಲ್ಲಿ ತೆರೆಯ ಮೇಲೆ...

Know More

ಮಂಗಳೂರು: ಕುತೂಹಲ ಕೆರಳಿಸಿದ ಕಾಂತಾರ – 2 ಚಿತ್ರ

23-Mar-2023 ಗಾಂಧಿನಗರ

ಕನ್ನಡ ಹೊಸ ವರ್ಷವಾದ ಯುಗಾದಿಯಂದು 'ಕಾಂತಾರ 2' ಕೆಲಸದ ಪ್ರಾರಂಭವನ್ನು ಘೋಷಿಸಿದ್ದಾರೆ. ನಿರ್ಮಾಪಕರು ಈ ಹಿಂದೆ 'ಕಾಂತಾರ' ಚಿತ್ರದ ಪ್ರಿಕ್ವೆಲ್ ಅನ್ನು ಘೋಷಿಸಿದ್ದರು. ಅವರು ಈಗ ಸ್ಕ್ರಿಪ್ಟ್‌ನ ಕೆಲಸವನ್ನು...

Know More

ಮುಂಬೈ,: ಕನ್ನಡದ “ಕೆಡಿ” ಚಿತ್ರದಲ್ಲಿ ಶಿಲ್ಪಾ ನಟನೆ

22-Mar-2023 ಗಾಂಧಿನಗರ

ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಸುಮಾರು 18 ವರ್ಷಗಳ ನಂತರ 'ಕೆಡಿ- ದಿ ಡೆವಿಲ್' ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಲು ಸಿದ್ಧರಾಗಿದ್ದಾರೆ. ಯುಗಾದಿಯಂದು ಶಿಲ್ಪಾ ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ...

Know More

ಸುನಿಲ್ ರಾವ್ ಅಭಿನಯದ ಸಾವರ್ಕರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ

21-Mar-2023 ಸಾಂಡಲ್ ವುಡ್

ರಾಜಕೀಯ ಯುದ್ಧದ ನಂತರ ಈಗ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರ ಜೀವನ ಕಥೆ ಕನ್ನಡದಲ್ಲಿ...

Know More

ಮಂಡ್ಯ: ಸ್ವೀಪ್ ಯೂತ್ ಐಕಾನ್ ಆದ ನೀನಾಸಂ ಸತೀಶ್

19-Mar-2023 ಗಾಂಧಿನಗರ

ಚುನಾವಣೆಯಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ಮತದಾರನ ಕರ್ತವ್ಯವಾಗಿದೆ. ಹೀಗಿರುವಾಗ ಯುವ ಮತದಾರರಿಗೆ ಮತದಾನದ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದ್ದು ಮಂಡ್ಯ ಜಿಲ್ಲೆಗೆ ನಟ ನೀನಾಸಂ ಸತೀಶ್ ಯೂತ್ ಐಕಾನ್...

Know More

ಬೆಂಗಳೂರು: ರಾಮಾಚಾರಿ 2.0 ತೆರೆಗೆ ಸಿದ್ಧ

18-Mar-2023 ಸಾಂಡಲ್ ವುಡ್

ರಾಮಾಚಾರಿ 2.0 ಸಿನಿಮಾ ತೆರೆಗೆ ಬರಲು ಸಿದ್ದವಾಗಿದ್ದು, ತೇಜ್‌ ರಾಮಾಚಾರಿ ಸಿನಿಮಾದಲ್ಲಿ ನಾಯಕ, ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಹಿರಿಯ ರಾಘವೇಂದ್ರ ರಾಜ್‌ಕುಮಾರ್‌, ಸ್ಪರ್ಶ ರೇಖಾ, ಚಂದನಾ, ಸ್ವಾತಿ, ವಿಜಯ ಚೆಂಡೂರು...

Know More

ಪ್ರೈಮ್ ವಿಡಿಯೋದಲ್ಲಿ ಪುನೀತ್ ಅಭಿನಯದ ‘ಗಂಧದಗುಡಿ’

17-Mar-2023 ಸಾಂಡಲ್ ವುಡ್

ಸ್ಯಾಂಡಲ್ ವುಡ್ ಬಹುಬೇಡಿಕೆಯ ನಟ, ದಿವಂಗತ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮೀಯ ಚಿತ್ರ 'ಗಂಧದಗುಡಿ - ಜರ್ನಿ ಆಫ್ ಎ ಟ್ರೂ ಹೀರೋ' ಅವರ ಜನ್ಮದಿನವಾದ ಮಾರ್ಚ್ 17 ರಂದು ಪ್ರೈಮ್...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು