ಬೆಳ್ಳಿಯು ಸಮೃದ್ಧಿಯ ಸಂಕೇತವಾಗಿದೆ. ಭಾರತದಲ್ಲಿ ಅನೇಕ ಮಹಿಳೆಯರು ಬೆಳ್ಳಿಯ ಆಭರಣಗಳನ್ನು ಧರಿಸುತ್ತಾರೆ. ಸೊಂಟದ ಕೆಳ ಭಾಗಕ್ಕೆ ಬೆಳ್ಳಿ ಆಭರಣ ಧರಿಸುವುದು ಶುಭವೆಂದು...
Know Moreಕೇರಳ ಸೇರಿದಂತೆ ರಾಷ್ಟ್ರದ ಎಲ್ಲ ಕಡೆ ಭೀತಿಗೆ ಕಾರಣವಾಗಿರುವ ನಿಫಾ ವೈರಸ್ ಕೆಲ ಮಾಹಿತಿ ಇಲ್ಲಿದೆ. ನಿಫಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವ ವೈರಸ್ ಆಗಿದ್ದು ಅದು ಮನುಷ್ಯರಲ್ಲಿ ತೀವ್ರ ಅನಾರೋಗ್ಯವಾಗಿದ್ದು,...
Know Moreಈಗಾಗಲೇ ಕೇರಳದಲ್ಲಿ ಕಾಣಿಸಿಕೊಂಡು ಇಬ್ಬರ ಜೀವವನ್ನು ಬಲಿಪಡೆದುಕೊಂಡಿರುವ ನಿಫಾವೈರಸ್ ಈಗ ಎಲ್ಲರ ನಿದ್ದೆಗೆಡಿಸುವಂತೆ ಮಾಡಿದೆ. ಕೇರಳದಲ್ಲಿ ಕಾಣಿಸಿಕೊಂಡ ವೈರಸ್ ನಮ್ಮ ರಾಜ್ಯದತ್ತ ಕಾಲಿಡಲು ಹೆಚ್ಚು ಸಮಯ ಬೇಕಾಗಿಲ್ಲ. ಹೀಗಾಗಿ ಸರ್ಕಾರ ಗಡಿಭಾಗಗಳಲ್ಲಿ ಕಟ್ಟು ನಿಟ್ಟಿನ...
Know Moreರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮವನ್ನು (ಆರ್ಬಿಎಸ್ಕೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ ಪರಿಣಾಮ ಅಪೌಷ್ಟಿಕತೆ ಕೊರತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಜಿಲ್ಲೆಯಲ್ಲಿ...
Know Moreಬೆಂಗಳೂರು: ಮಳೆಯಿಲ್ಲದೇ ಜನತೆ ಕುಡಿಯುವ ನೀರು, ಕೃಷಿ ಚಟುವಟಿಕೆಗೆ ಹಿನ್ನಡೆಯಿಂದ ತತ್ತರಿಸುತ್ತಿದ್ದಾರೆ. ಇದರ ಮಧ್ಯೆ ಈಗ ಡೆಂಘೀಜ್ವರ ಕಾಟ ಶುರುವಾಗುತ್ತಿದೆ. ಮನೆ, ಹೋಟೆಲ್ ಇನ್ನಿತರ ಕಡೆಗಳಲ್ಲಿ ಹೆಚ್ಚು ದಿನಗಳ ಕಾಲ ನೀರು ಸಂಗ್ರಹಿಸುತ್ತಾರೆ. ಹೀಗಿರುವಾಗ...
Know Moreಬಿಳಿ ಅಕ್ಕಿಯನ್ನು ಸಾಕಷ್ಟು ಪಾಲಿಷ್ ಮಾಡುವುದರಿಂದ ಅದರಲ್ಲಿರುವ ಪೋಷಕಾಂಶಗಳು ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿರುತ್ತವೆ. ಆದರೆ, ಕುಚ್ಚಲಕ್ಕಿ ಹೆಚ್ಚು ಪಾಲಿಷ್ಗೆ ಒಳಗಾಗುವುದಿಲ್ಲ. ಇದರಿಂದಾಗಿ ಅಕ್ಕಿಯಲ್ಲಿ ಆರೋಗ್ಯಕಾರಿಯಾದ ಪೋಷಕಾಂಶಗಳು ಹಾಗೆಯೇ...
Know Moreನಮ್ಮ ಆಹಾರ ಕ್ರಮಗಳು ಬದಲಾಗಿವೆ. ಪಾಶ್ಚಿಮಾತ್ಯರ ಆಹಾರ ಕ್ರಮ ಜತೆಗೆ ಶಿಸ್ತುಬದ್ಧವಲ್ಲದ ಜೀವನ ಕ್ರಮವನ್ನು ಅನುಸರಿಸುತ್ತಿರುವುದರಿಂದ ಎಲ್ಲೋ ಒಂದು ಕಡೆ ನಮಗೆ ಗೊತ್ತಿಲ್ಲದಂತೆ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಅದರಲ್ಲಿ ಮಲಬದ್ಧತೆಯೂ...
Know Moreಬಂಜೆತನ ಅನ್ನೋದು ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚಾಗಿ ಕಾಡುವ ಸಮಸ್ಯೆ. ಮಹಿಳೆಯರು ಮಾತ್ರವಲ್ಲದೇ ಪುರುಷರಲ್ಲಿಯೂ ಸಂತಾನಹೀನತೆ ಕಂಡುಬರುತ್ತದೆ. ಹೀಗಾಗಿ ಬಂಜೆತನಕ್ಕೆ ಮಹಿಳೆಯರನ್ನು ಮಾತ್ರ ಹೊಣೆಯಾಗಿಸದೇ ಪರಸ್ಪರ ಅರ್ಥ ಮಾಡಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ...
Know Moreಈಗ ಯಾವಾಗ ಯಾವ ಕಾಯಿಲೆಗಳು ನಮ್ಮನ್ನು ಕಾಡುತ್ತವೆ ಎನ್ನುವುದನ್ನು ಹೇಳುವುದೇ ಕಷ್ಟವಾಗಿದೆ. ಮೊದಲೆಲ್ಲ ವಾತಾವರಣ ಬದಲಾದಾಗ ಕೆಲವೊಂದು ಕಾಯಿಲೆಗಳು...
Know Moreಚಿಕ್ಕಮಗಳೂರು ಜೈನ್ ಶ್ವೇತಾಂಬರ್ ಯುವಕ ಪರಿಷತ್ ಹಾಗೂ ಕಂಪಾನಿಯೋ ಸಂಸ್ಥೆಯ ಆಶ್ರಯದಲ್ಲಿ ಲಯನ್ಸ್ ಸೇವಾ ಭವನದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಚಿಕತ್ಸಾ ಶಿಬಿರವನ್ನು...
Know Moreಕೋವಿಡ್ ನ ಹೊಸ ತಳಿ EG.5 ಪತ್ತೆಯಾಗಿರುವ ನಡುವೆಯೇ ವಿಶ್ವ ಆರೋಗ್ಯ ಸಂಸ್ಥೆ (WHO) ಈಗ Omicron BA.2.86 ನ ಮತ್ತೊಂದು ಉಪ-ವೇರಿಯಂಟ್ ಉತ್ಪತ್ತಿ ಕುರಿತು...
Know Moreಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಆರಂಭಿಸಿರುವ ವಿಶೇಷ ವೈದ್ಯಕೀಯ ಆರೈಕೆಯ ಉಪಶಮನ ಆರೈಕೆ ಯೋಜನೆ ಇವತ್ತು ಬಹಳಷ್ಟು ರೋಗಿಗಳಿಗೆ ಆರೋಗ್ಯ ಸುಧಾರಣೆಗೆ, ಮಾನಸಿಕ ನೆಮ್ಮದಿಗೆ...
Know Moreಮೆದುಳಿನಲ್ಲಿ ಸ್ಟ್ರೋಕ್ ತುಂಬಾ ಗಂಭೀರವಾದ ಕಾಯಿಲೆಯಾಗಿದೆ. ಇದರ ಪರಿಣಾಮಗಳು ಆರೋಗ್ಯದ ಮೇಲೆ ದೀರ್ಘಕಾಲದವರೆಗೆ ಇರುತ್ತದೆ. ಮೆದುಳಿನಲ್ಲಿ ಸ್ಟ್ರೋಕ್ ಅನ್ನು ಮೆದುಳಿನ ದಾಳಿ ಎಂದೂ ಕರೆಯುತ್ತಾರೆ. ಇದರಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಅನೇಕ...
Know Moreಬಸವ ಎಂದರೆ ಬೆಳಕು. ಬೆಳಕೆಂದರೆ ಜ್ಞಾನ. ಜ್ಞಾನವೆಂದರೆ ಪ್ರಜ್ಞೆ. ಇದು ಬಸವ ಮಾರ್ಗವಾಗಿದ್ದು ಇಂಥ ಸನ್ಮಾರ್ಗದಲ್ಲಿ ನಡೆವವರ ಮನಸ್ಸಿನಲ್ಲಿ ದೃಢಸಂಕಲ್ಪವಿದ್ದಲ್ಲಿ ಎಂಥಾ ಭಯಂಕರ ವ್ಯಸನಗಳಿಂದ ಬೇಕಾದರೂ ಮುಕ್ತರಾಗಬಹುದೆಂದು ಸಾಹಿತಿ ಬನ್ನೂರು ಕೆ.ರಾಜು...
Know Moreಮಸಾಲೆಗಳ ರಾಜ ಏಲಕ್ಕಿಯನ್ನು ಸಂಶೋಧಕರು ಸೂಪರ್ ಫುಡ್ ಎಂದು ಕರೆದಿದ್ದು, ಈ ಆಹಾರ ವಸ್ತುವಿನ ಬಹು ಉಪಯೋಗಗಳನ್ನು ಪಟ್ಟಿ ಮಾಡಿದ್ದಾರೆ. ಏಲಕ್ಕಿ ಹಸಿವು ಹೆಚ್ಚಿಸಿ, ಕೆಟ್ಟ ಕೊಬ್ಬನ್ನು ಕರಗಿಸುತ್ತದೆ. ಅಲ್ಲದೆ ಉರಿಯೂತವನ್ನು ಏಲಕ್ಕಿ ಶಮನ...
Know MoreGet latest news karnataka updates on your email.