News Kannada
Monday, September 25 2023

ಬಂಟರ ಸಂಘ ಮುಂಬಯಿ ವಸಯಿ-ದಹಾಣು ಪ್ರಾದೇಶಿಕ ಸಮಿತಿಯ 13ನೇ ವಾರ್ಷಿಕ ಸ್ನೇಹ ಸಮ್ಮಿಲನ

23-Aug-2023 Uncategorized

ಮುಂಬಯಿ: 96 ವರ್ಷಗಳ ಇತಿಹಾಸವನ್ನು ಹೊಂದಿದ ಬಂಟರ ಸಂಘ ಮುಂಬಯಿಯ ಅಧಿಕಾರವನ್ನು ವಹಿಸಿಕೊಂಡ ಎಲ್ಲರೂ  ಸಂಘದ ಬೆಳವಣಿಗೆಗಾಗಿ ನಿರಂತರವಾಗಿ ದುಡಿದಿದ್ದಾರೆ. ಸಂಘವು ವಿವಿಧ ಯೋಜನೆಗಳನ್ನು ಕೈಗೊಂಡಿದ್ದು ಸಮಾಜ ಬಾಂಧವರು ಅದರ ಪ್ರಯೋಜನವನ್ನು ಪಡೆಯುತ್ತಿರುವರು. ಮುಂಬಯಿಯ ನಮ್ಮ ಸಂಘವು ಎಲ್ಲರ ಸಹಾಯದಿಂದ ಉನ್ನತ ಮಟ್ಟಕ್ಕೇರಿದ್ದು ಸಮಾಜ ಸೇವೆಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದು ಬಂಟರ ಸಂಘದ ಅಧ್ಯಕ್ಷರಾದ ...

Know More

ಮುಂಬಯಿ: ಬಡಕೇರಿ ನಿತ್ಯಾನಂದ್ ಶೇಟ್ ನಿಧನ

20-Mar-2023 ಮುಂಬೈ

ಉಪನಗರ ಮೀರಾರೋಡ್ ನಿವಾಸಿ ನಿತ್ಯಾನಂದ ಆಣ್ಣಯ್ಯ ಶೇಟ್ (42.) ತೀವ್ರ ಹೃದಯಾಘಾತದಿಂದ ಕಳೆದ ಶನಿವಾರ (ಮಾ.18)...

Know More

ಥಾಣೆ: ಭಕ್ತರ ಭಜನಾ ಕಾರ್ಯಕ್ರಮಕ್ಕೆ ಅನುಗ್ರಹಿಸಿದ ಕೊಂಡೆವೂರುಶ್ರೀ

13-Mar-2023 ಮುಂಬೈ

ಕಾಸರಗೋಡು ಉಪ್ಪಳ ಅಲ್ಲಿನ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಮಠಾಧಿಪತಿ ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ ಅವರು ಇಂದಿಲ್ಲಿ ಉಪನಗರ ಥಾಣೆಗೆ ಪಾದಾರ್ಪಣೆಗೈದು ಶ್ರೀ ನಿತ್ಯಾನಂದ ಯೋಗಾಶ್ರಮ ಸಮಿತಿ ಮುಂಬಯಿ ಇದರ ಭಕ್ತರ ಭಜನಾ...

Know More

ವಾಮನ ಎನ್.ಹೊಳ್ಳ  ಅವರಿಗೆ ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪುರಸ್ಕಾರ

08-Mar-2023 ಮುಂಬೈ

ಮುಂಬಯಿ ದ ಪೀಪಲ್'ಸ್ ಆರ್ಟ್ ಸೆಂಟರ್ ಆಯೋಜಿಸಿದ್ದ ವಾರ್ಷಿಕ 2023ನೇ ಸಾಲಿನ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಕಾಂಟೆಕ್‌ ಇನ್‌ಸ್ಟುಮೆಂಟ್ಸ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ನಿರ್ವಾಹಕ ನಿರ್ದೆಶಕ, ಬಾಂದೇ ಸೌತ್ ಕೆನರಾ ಬ್ರಾಕ್‌ಸ್ ಅಸೋಸಿಯೇಶನ್ (ಬಿಎಸ್‌...

Know More

ಮುಂಬಯಿ: ಮಹಿಳೆ ಮೂಕವಾದರೆ ಲೋಕವೂ ಲೂಟಿ ಮಾಡಿತು – ನಳಿನಾ ಪ್ರಸಾದ್

06-Mar-2023 ಹೊರನಾಡ ಕನ್ನಡಿಗರು

ಪರಿಪೂರ್ಣ ಅರ್ಪಣೆಯ ಸಂಸ್ಕಾರಯುತ ಜೀವನ ಮಹಿಳೆಯದ್ದಾಗಿದೆ. ಸದಾ ಸಮರ್ಪಣಾ ಭಾವನೆಯ ಸ್ತ್ರೀಯರು ಮಾನವತೆಯ ಪರಿಪಾಠವಾಗಿದ್ದಾರೆ. ಇಂತಹ ನಾರಿಶಕ್ತಿಯ ಆತ್ಮಸ್ಥೆರ್ಯ ಸಾಂಪ್ರದಾಯಿಕವಾಗಬೇಕು. ಮಿತ್ಯವನ್ನು ಭಗ್ನಗೊಳಿಸಲು ಮತ್ತು ಸತ್ಯವನ್ನು ನಗ್ನಗೊಳಿಸಲು ಸ್ತ್ರೀಯರು ತಮ್ಮ ಆತ್ಮಧ್ಯೇಯ ಬಲವಾಗಿಸಬೇಕು. ಮಹಿಳೆಯರು...

Know More

ಮುಂಬಯಿ: ಡಾ.ಸೈಯ್ಯದ್ ನಝೀರ್‌ಗೆ ದಾದಾ ಸಾಹೇಬ್ ಪಾಲ್ಕೆಯ ಶಿವಾಜಿ ಮಹಾರಾಜ್ ಪ್ರಶಸ್ತಿ

27-Jan-2023 ಹೊರನಾಡ ಕನ್ನಡಿಗರು

ಪುತ್ತೂರು ನಿವಾಸಿ, ಮಂಗಳೂರು  ಉದ್ಯಮಿ, ಒಳನಾಡು ಮೀನುಗಾರಿಕೆ, ಮೂನು ತಳಿ ಅಭಿವೃದ್ಧಿಯಲ್ಲಿಅಂತರಾಷ್ಟ್ರೀಯ ತಜ್ಞ, ಸುಗಂಧ ಮತ್ತು ಸುಗಂಧ ದ್ರವ್ಯಗಳ ಸಲಹೆಗಾರ ಹಾಗೂ ಹರ್ಮಲ್ ಬಖೂರ್ ವಿಜ್ಞಾನಿ ಡಾ| ಎಂ.ಸೈಯ್ಯದ್ ನಝೀರ್ ಅವರಿಗೆ ಇತ್ತೀಚೆಗೆ ದಿಲ್ಲಿಯಲ್ಲಿ...

Know More

ಮುಂಬಯಿ: ಅಂತರ್ ಶಾಲಾ ಅಥ್ಲೆಟಿಕ್, ವೇಗದ ಓಟಗಾರನಾಗಿ ಮಿಂಚಿದ ಆದಿ ರವಿ ಪೂಜಾರಿ

13-Jan-2023 ಕ್ರೀಡೆ

ಮುಂಬಯಿ ಸ್ಕೂಲ್ಸ್ ಸ್ಪೋರ್ಟ್ಸ್ ಅಸೋಸಿಯೇಶನ್ ಆಯೋಜಿಸಿದ್ದ ಅಂತರ್ ರಾಜ್ಯ ಶಾಲಾ ಅಥ್ಲೆಟಿಕ್ ೨೦೨೨-೨೩ರಲ್ಲಿ ಉಡುಪಿ ಕಲ್ಯಾಣ್ಪುರ ಮೂಲತಃ ಯುವ ಪ್ರತಿಭೆ, ಸಾಕಿನಾಕಾ ನಿವಾಸಿ ಪೊವಾಯಿ ಅಲ್ಲಿನ ಪವಾರ್ ಪಬ್ಲಿಕ್ ಸ್ಕೂಲ್‌ನ (ಚಾಂದಿವಲಿ) ವಿದ್ಯಾಥಿ ಓಟಗಾರ...

Know More

ಮುಂಬಯಿ: ಕೊಂಕಣಿ ಸಭಾ ಮುಲುಂಡ್ ಅಧ್ಯಕ್ಷರಾಗಿ ಲಿಯೋ ಫೆರ್ನಾಂಡಿಸ್ ಜೆರಿಮೆರಿ ಆಯ್ಕೆ

28-Nov-2022 ಹೊರನಾಡ ಕನ್ನಡಿಗರು

ಬೃಹನ್ಮುಂಬಯಿ ಉಪನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಸ್ವಾಸ್ಥ್ಯ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವೆಗಳೊಂದಿಗೆ ಸೇವಾ ನಿರತ ಕೊಂಕಣಿ ಸಭಾ (ರಿ.) ಮುಲುಂಡ್ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಮುಲುಂಡ್‌ನಲ್ಲಿ ಸಭಾದ ಕಾರ್ಯಕಾರಿ...

Know More

ಮುಂಬಯಿ: ಸಾಫಲ್ಯ ಸೇವಾ ಸಂಘದ ವತಿಯಿಂದ ಕ್ರೀಡಾ ಸ್ಪರ್ಧೆ – 2022

13-Nov-2022 ಹೊರನಾಡ ಕನ್ನಡಿಗರು

ಜೀವನದ ಪಥಸಂಚಲನದಲ್ಲಿ ಆಟೋಟ ಸ್ಪರ್ಧೆಯು ಕೇವಲ ಸ್ಫೂರ್ತಿದಾಯಕ ಮಾತ್ರವಲ್ಲ ಅದು ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯುತ್ತದೆ. ಅದರಿಂದ ಗಳಿಸಿದ ಮಾನ್ಯತೆ, ಪಡೆದ ಪುರಸ್ಕಾರ ಜೀವನಪರ್ಯಂತ ನೆನಪಿಡಲು ಸಾಧ್ಯ ಎಂದು ಸಾಫಲ್ಯ ಸೇವಾ ಸಂಘ, ಮುಂಬಯಿ...

Know More

ಮುಂಬಯಿ: ಮಾಂಡ್ ಸೊಭಾಣ್‌ನಿಂದ 251ನೇ ತಿಂಗಳ ಕೊಂಕಣಿ ಸಂಗೀತ ಮಂಜರಿ ಕಾರ್ಯಕ್ರಮ

08-Nov-2022 ಮುಂಬೈ

ಕಾರ್ವಾಲ್ ಮನೆತನ ಮತ್ತು ಮಾಂಡ್ ಸೊಭಾಣ್ ಜಂಟಿಯಾಗಿ ನೀಡುವ 18ನೇ ಕಲಾಕಾರ್ ಪುರಸ್ಕಾರ ಪ್ರದಾನ ಮತ್ತು 251ನೇ ತಿಂಗಳ ವೇದಿಕೆ ಕಾರ್ಯಕ್ರಮ ಕಳೆದ ಭಾನುವಾರ ಮಂಗಳೂರು ಶಕ್ತಿನಗರದಲ್ಲಿನ ಕಲಾಂಗಣದಲ್ಲಿ...

Know More

ಬಹರೈನ್: “ಶಶಿಪ್ರಭಾ ಪರಿಣಯ” ಯಕ್ಷಗಾನ ಯಶಸ್ವಿ ಪ್ರದರ್ಶನ

01-Nov-2022 ಮುಂಬೈ

ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಬಹರೈನ್ - ಸೌದಿ ಅರೇಬಿಯ ಘಟಕವು ದ್ವಿತೀಯ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು ಕಳೆದ ತಾ.೨೮ ಅಕ್ಟೋಬರ್ ರಂದು ತನ್ನ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಬಹರೈನ್...

Know More

ಮುಂಬಯಿ : ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಗ್ರಾಮಾಭಿವದ್ಧಿ ಪ್ರದೇಶದಲ್ಲಿ ಸಹಾಯ ಹಸ್ತ

19-Oct-2022 ಮುಂಬೈ

ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ತಂಡವು ಅ. 10 ರಂದು ಭಿವಂಡಿ ಜಿಲ್ಲೆಯ ಜಿಲ್ಲಾ ಪರಿಷತ್ತಿನ ಕೇಂದ್ರೀಯ ಶಾಲೆಯ ಸುಮಾರು 100 ಆದಿವಾಸಿ ವಿದ್ಯಾರ್ಥಿಗಳಿಗೆ ಶಾಲಾ ನೋಟ್ ಪುಸ್ತಕಗಳನ್ನು...

Know More

ಪೆನ್ಸಿಲ್ವೇನಿಯಾ, ಯುಎಸ್ಎ: ಎಎಟಿಎ ತುಳು ಉಚ್ಚಯ-2022 ವರ್ಚುಯಲ್ ಕಾರ್ಯಕ್ರಮ

19-Oct-2022 ಹೊರನಾಡ ಕನ್ನಡಿಗರು

ನೆರೆಯ ಗೋವಾದಂತಹ ಸಣ್ಣ ರಾಜ್ಯದ ಭಾಷೆ ಕೊಂಕಣಿಗೆ ಮಾನ್ಯತೆ ಸಿಗುವುದಾದರೆ ಸಾಹಿತ್ಯ, ಸಂಸ್ಕೃತಿ, ಲಿಪಿ ಸಂಪನ್ನ ವಿಸ್ತಾರ ನಾಡಿನ ತುಳು ಭಾಷೆಗೆ ಕೂಡಾ ಅಂತಹುದೇ ಮಾನ್ಯತೆ ಸಿಗಬೇಕು. ಅದಕ್ಕಾಗಿ ತುಳುನಾಡಿನ ರಾಜಕಾರಣಿಗಳು ಎಲ್ಲರೂ ಒಮ್ಮತದಿಂದ...

Know More

ಅಗ್ರಿಗೇಟರ್ ಚೌಕಟ್ಟಿನ ಮೂಲಕ ಡಿಜಿಟಲ್ ಸಾಲಗಳನ್ನು ಸಕ್ರಿಯಗೊಳಿಸುತ್ತದೆ ಬ್ಯಾಂಕ್ ಆಫ್ ಬರೋಡಾ ಖಾತೆ

07-Oct-2022 ಮುಂಬೈ

ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (ಬ್ಯಾಂಕ್) ಇಂದು ಹಣಕಾಸು ಮಾಹಿತಿ ಬಳಕೆದಾರರಾಗಿ (ಎಫ್ಐಯು) ಖಾತೆ ಅಗ್ರಿಗೇಟರ್ (ಎಎ) ಪ್ಲಾಟ್ಫಾರ್ಮ್ನಲ್ಲಿ ನೇರ ಪ್ರಸಾರವಾಗಿದೆ ಎಂದು ಘೋಷಿಸಿದೆ ಮತ್ತು ಪ್ಲಾಟ್ಫಾರ್ಮ್...

Know More

ಮುಂಬೈ: ಆಸ್ಟ್ರೇಲಿಯಾದಲ್ಲಿ ರಾಮಾಯಣ ನೃತ್ಯರೂಪಕ ಪ್ರದರ್ಶನ, ಪವಿತ್ರಾ ಆರ್ಟ್ ವಿಷುಯಲ್ ತಂಡ ಆಯ್ಕೆ

07-Oct-2022 ಹೊರನಾಡ ಕನ್ನಡಿಗರು

ಮುಂಬೈ ಡೊಂಬಿವಿಲಿ ಇಲ್ಲಿನ ಪವಿತ್ರಾ ಆರ್ಟ್ ವಿಷುಯಲ್  ಇನ್‌ಸ್ಟಿಟ್ಯೂಟ್ ತಂಡವು ಭಾರತ ಸರ್ಕಾರದ ಸಾಂಸ್ಕೃತಿಕ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಆಸ್ಟ್ರೇಲಿಯಾ ಅಲ್ಲಿನ ಭಾರತದ ರಾಯಭಾರಿ ಕಚೇರಿ ಇವುಗಳ ಸಹಯೋಗ ಹಾಗೂ ಭಾರತ ರಾಷ್ಟ್ರದ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು