News Karnataka Kannada
Thursday, March 28 2024
Cricket

ಸೆಮಿಕಂಡಕ್ಟರ್‌ ಉದ್ಯಮದಲ್ಲಿ ಹೂಡಿಕೆ ಮಾಡಿದ ಸಚಿನ್‌ ತೆಂಡೂಲ್ಕರ್‌

26-Mar-2024 ಮುಂಬೈ

ಮಹರಾಷ್ಟ್ರದಲ್ಲಿ ಸ್ಥಾಪಿತವಾಗಲಿರುವ RRP ಎಲೆಕ್ಟ್ರಾನಿಕ್ಸ್‌ ಸೆಮಿಕಂಡಕ್ಟರ್‌ ತಯಾರಿಕಾ ಘಟಕದಲ್ಲಿ ಸಚಿನ್‌ ತೆಂಡೂಲ್ಕರ್‌ ಹೂಡಿಕೆ ಮಾಡುತ್ತಿರುವುದಾಗಿ ಕಂಪನಿ ಮಾಹಿತಿ...

Know More

ತುಳು ಸಂಘ ಬೋರಿವಲಿಯ 13ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ಸನ್ಮಾನ

26-Mar-2024 ಮುಂಬೈ

ಮಹಾನಗರದಲ್ಲಿ ತುಳು ಸಂಘಟನೆಗಳು ಇನ್ನೂ ಇರಬಹುದು. ಹೊಸ ಸಂಘಟನೆಯು  ಹುಟ್ಟುವುದರಿಂದ ಯಾವುದೇ ಮಾರಕವಿಲ್ಲ. ಎಲ್ಲರಲ್ಲೂ ವಿವಿಧ ರೀತಿಯ ಪ್ರತಿಭೆಗಳಿದೆ. ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡಲು ಇಂತಹ ಸಂಘಟನೆಗಳು ಸಹಕಾರಿಯಾಗುತ್ತಿದೆ. ಈ ನಿಟ್ಟಿನಲ್ಲಿ...

Know More

ಆರು ಅಂತಸ್ತಿನ ಕಾರ್ಪೊರೇಟ್‌ ಪಾರ್ಕ್‌ ಅಗ್ನಿ ಅವಘಡ : 50 ಮಂದಿ ರಕ್ಷಣೆ

26-Mar-2024 ಮುಂಬೈ

ಮುಂಬೈಯ ಉಪನಗರ ಮುಳುಂಡ್‌ನಲ್ಲಿ ಆರು ಅಂತಸ್ತಿನ ಕಾರ್ಪೋರೇಟ್‌ ಪಾರ್ಕ್‌ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಅದರಲ್ಲಿ ಸಿಲುಕಿದ್ದ ಸುಮಾರು 50 ಮಂದಿಯನ್ನು ರಕ್ಷಿಸಲಾಗಿದೆ. ಈ ಘಟನೆ ಬೆಳಿಗ್ಗೆ ಸುಮಾರಿಗೆ ನಡೆದಿದೆ. ಮೆಟ್ಟಿಲು ಮತ್ತು ಏಣಿಗಳ...

Know More

ಐಟಿ, ಇಡಿ, ಸಿಬಿಐ ದಾಳಿಗೆ ಹೆದರಿ ಬಿಜೆಪಿಗೆ ಸೇರ್ಪಡೆ : ಸುಪ್ರಿಯಾ ಸುಳೆ

24-Mar-2024 ಮುಂಬೈ

ವಿರೋಧ ಪಕ್ಷದ ನಾಯಕರು ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಇಷ್ಟಪಟ್ಟು ಹೋಗುತ್ತಿಲ್ಲ. ಚುನಾವಣಾ ಆಯೋಗ, ಐಟಿ, ಸಿಬಿಐ, ಇಡಿ ದಾಳಿಗೆ ಹೆದರಿ ಬಿಜೆಪಿ ಪಕ್ಷವನ್ನು ಸೇರಿಕೊಳ್ಳುತ್ತಿದ್ದಾರೆ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ವಾಗ್ದಾಳಿ...

Know More

ಛೋಟಾ ರಾಜನ್​ ಗ್ಯಾಂಗ್​ನ ಪ್ರಸಾದ್ ಪೂಜಾರಿಯನ್ನು ಗಡಿಪಾರು ಮಾಡಿದ ಚೀನಾ

24-Mar-2024 ಮುಂಬೈ

ಹಿಂದೆ ಛೋಟಾ ರಾಜನ್ ಗ್ಯಾಂಗ್‌ಗೆ ಸಹಾಯಕನಾಗಿ ಕೆಲಸ ಮಾಡಿದ್ದ ಗ್ಯಾಂಗ್‌ಸ್ಟರ್ ಪ್ರಸಾದ್ ಪೂಜಾರಿಯನ್ನು 20 ವರ್ಷದ ಬಳಿಕ ಚೀನಾದಿಂದ ಮುಂಬೈಗೆ ಗಡಿಪಾರು...

Know More

ಕೇಜ್ರಿವಾಲ್‌ ಬಂಧನಕ್ಕೆ ಹಜಾರೆ ಪ್ರತಿಕ್ರಿಯೆ; ಅವರ ಕರ್ಮದ ಫಲ

22-Mar-2024 ಮುಂಬೈ

ಭ್ರಷ್ಟಾಚಾರ ವಿರೋಧಿಯೆಂದೇ ಗುರುತಿಸಿಕೊಂಡಿರುವ ಅಣ್ಣಾ ಹಜಾರೆ ಅರವಿಂದ್‌ ಕೇಜ್ರಿವಾಲ್‌ ಬಂಧನಕ್ಕೆ ಪ್ರತಿಕ್ರಿಯಿಸಿದ್ದು ಅತೀವ ಬೇಸರ...

Know More

ಎನ್‌ಕೌಂಟರ್ ಸ್ಪೆಷಲಿಸ್ಟ್‌ ಪ್ರದೀಪ್ ಶರ್ಮಾಗೆ ಜೀವಾವಧಿ ಶಿಕ್ಷೆ

19-Mar-2024 ಮುಂಬೈ

ಛೋಟಾ ರಾಜನ್‌ ಗ್ಯಾಂಗ್‌ನ ರಾಮ್‌ನಾರಾಯಣ ಗುಪ್ತಾ ಅಲಿಯಾಸ್‌ ಲಖನ್‌ ಭಯ್ಯಾ ಎಂಬಾತನನ್ನು ನಕಲಿ ಎನ್‌ಕೌಂಟರ್‌ ನಡೆಸಿ ಹತ್ಯೆ ಮಾಡಿದ್ದಕ್ಕಾಗಿ ಬಾಂಬೆ ಹೈಕೋರ್ಟ್ ಮುಂಬೈನ ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾಗೆ ಜೀವಾವಧಿ ಶಿಕ್ಷೆ...

Know More

ಪ್ರಿಯಕರನ ಜೊತೆ ಹಸೆಮಣೆ ಏರಲು ಸಜ್ಜಾದ ʻಗೂಗ್ಲಿʼ ನಟಿ

06-Mar-2024 ಮುಂಬೈ

ʻಗೂಗ್ಲಿʼ ಸಿನಿಮಾದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಕೃತಿ ಈಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತನ್ನ ಪ್ರಿಯಕರ ಪುಲ್ಕಿತ್‌ ಸಾಮ್ರಾಟ್‌ ಜೊತೆ ಇದೇ ಮಾರ್ಚ್‌ 13 ರಂದು ದಾಂಪತ್ಯ ಜೀವನಕ್ಕೆ...

Know More

ಮಾರುಕಟ್ಟೆಯಲ್ಲಿ ಸ್ಟಾಕ್‌ಗಳ ಏರಿಕೆ; ಮಂಗಳವಾರವೂ ಟ್ರೆಂಡ್ ಮುಂದುವರಿಕೆಯ ನಿರೀಕ್ಷೆ

26-Feb-2024 ಮುಂಬೈ

ಸೋಮವಾರ ಶೇರು ಮಾರುಕಟ್ಟೆಯಲ್ಲಿ ಕೆಲ ಸ್ಟಾಕ್‌ಗಳು ಏರಿಕೆಯಾಗಿ, ಷೇರುಗಳು ಬೆಳವಣಿಗೆ ಕಂಡವು. ಇದರ ಪರಿಣಾಮ ಮಂಗಳವಾರದ ಮಾರುಕಟ್ಟೆಯ ಮೇಲೆಯೂ ಬೀಳುವ...

Know More

ಮುಂಬೈ ಕುರ್ಲಾದ ಬಂಟರ ಭವನದಲ್ಲಿ ಮಾ.9ರಂದು ಕಲೋತ್ಸವ ವಿಜಯೋತ್ಸವ ಪಾರ್ಟ್-2

17-Feb-2024 ಮುಂಬೈ

ಮುಂಬೈ ಕುರ್ಲಾದ ಬಂಟರ ಭವನದಲ್ಲಿ ಮಾರ್ಚ್ 9ನೇ ಶನಿವಾರದಂದು ಕಲೋತ್ಸವ ವಿಜಯೋತ್ಸವ ಪಾರ್ಟ್ 2...

Know More

ಸೋಲಾರ್ ಕಂಪನಿಯ ಷೇರಿನಲ್ಲಿ ಭಾರೀ ಏರಿಕೆ ;ಮೋದಿ ಹೇಳಿಕೆಯ ಕಮಾಲ್

24-Jan-2024 ಮುಂಬೈ

ಬೊರೊಸಿಲ್ ರಿನೀವಬಲ್ಸ್ ಎಂಬ ಸೋಲಾರ್ ಗ್ಲಾಸ್ ತಯಾರಕ ಕಂಪನಿಯ ಷೇರುಗಳಲ್ಲಿ ಬುಧವಾರ ೧೧%ಗಿಂತ ಅಧಿಕ ಏರಿಕೆ ಕಂಡುಬಂದಿದ್ದು, ದಿನದ ಅಂತ್ಯಕ್ಕೆ ೬೦೯ ರೂಪಾಯಿಗೆ...

Know More

ಶ್ರೀ ಕೆ. ವಾಸುದೇವಾಚಾರ್ಯ ದತ್ತಿ ಪುರಸ್ಕಾರಕ್ಕೆ ಅನಿತಾ ಪಿ. ತಾಕೊಡೆಯವ ಸಂಕಲನ ಆಯ್ಕೆ

15-Jan-2024 ಮುಂಬೈ

ಕನ್ನಡ ಸಾಹಿತ್ಯ ಪರಿಷತ್ತು ಎರ್ಪಡಿಸಿದ 2022ನೆಯ ಸಾಲಿನ ಶ್ರೀ ಕೆ. ವಾಸುದೇವಾಚಾರ್ಯ ದತ್ತಿ ಪುರಸ್ಕಾರಕ್ಕೆ ಅನಿತಾ ಪಿ. ತಾಕೊಡೆಯವರ ‘ನಿವಾಳಿಸಿ ಬಿಟ್ಟ ಕೋಳಿ ಕಥಾ ಸಂಕಲನ’...

Know More

ಉಡುಪಿಯ ದಿಶಾ ಸಾವು ಪ್ರಕರಣ : ಆದಿತ್ಯ ಠಾಕ್ರೆಗೆ ಸಂಕಷ್ಟ

07-Dec-2023 ಮುಂಬೈ

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಸ್ಟ್‌...

Know More

ಮಹಾದೇವ್‌ ಬೆಟ್ಟಿಂಗ್‌ ಆಪ್ ಪ್ರಕರಣ: ಡಾಬರ್‌ ಗ್ರೂಪ್‌ ಅಧ್ಯಕ್ಷರ ವಿರುದ್ಧ ಎಫ್‌ ಐಆರ್

14-Nov-2023 ಮುಂಬೈ

ಹಾದೇವ್‌ ಬೆಟ್ಟಿಂಗ್‌ ಆಪ್ ಪ್ರಕರಣಕ್ಕೆ ಸಂಬಂಧಿಸಿ ದೊಡ್ಡ ದೊಡ್ಡ ಕುಳಗಳ ಹೆಸರು ಹೊರಬೀಳುತ್ತಿದೆ, ಇದೀಗ ಪೊಲೀಸರು ದಾಖಲಿಸಿದ ಎಫ್‌ಐಆರ್‌ ನಲ್ಲಿ ಡಾಬರ್‌ ಗ್ರೂಪ್‌ ಅಧ್ಯಕ್ಷರ ಹೆಸರು...

Know More

ಮರಾಠ ಮೀಸಲಾತಿ ಕಿಚ್ಚು: ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಮನೋಜ್​ ಜಾರಂಗೆ

03-Nov-2023 ಮುಂಬೈ

ಮರಾಠ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಕರೆ ನೀಡಲಾಗಿದ್ದ ಹೋರಾಟ ಹಾಗೂ ಉಪವಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವುದಾಗಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮನೋಜ್​ ಜಾರಂಗೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು