News Kannada
Wednesday, September 27 2023
ಕರ್ನಾಟಕ

ಧಾರವಾಡ: ಮರಕ್ಕೆ ಡಿಕ್ಕಿ ಕಾರು ಡಿಕ್ಕಿಯಾಗಿ ವ್ಯಕ್ತಿ ಸಾವು

27-Sep-2023 ಹುಬ್ಬಳ್ಳಿ-ಧಾರವಾಡ

ವೇಗವಾಗಿ ಬಂದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದ ಬಳಿ...

Know More

ನಿರ್ವಹಣೆ ಇಲ್ಲದೇ ಸೊರಗುತ್ತಿವೆ ಕಲಬುರಗಿ ಪಾರಂಪರಿಕ ತಾಣಗಳು

27-Sep-2023 ಕಲಬುರಗಿ

ಕಲಬುರಗಿಯಲ್ಲಿ ಹಲವು ಪ್ರಮುಖ ಸ್ಮಾರಕಗಳಿದ್ದರೂ ನಿರ್ವಹಣೆ ಕೊರತೆಯಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎಂದು ಕಲಾವಿದ ಹಾಗೂ ಸಂಶೋಧಕ ರೆಹಮಾನ್ ಪಟೇಲ್...

Know More

ಸೆ. 29ರ ಕರ್ನಾಟಕ ಬಂದ್‌ ಗೆ 100 ಕ್ಕೂ ಅಧಿಕ ಸಂಘಟನೆಗಳ ಬೆಂಬಲ

27-Sep-2023 ಬೆಂಗಳೂರು

ಕನ್ನಡಪರ ಸಂಘಟನೆಗಳು ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆಯೊಡ್ಡುವುದಾಗಿ ಕನ್ನಡ ಪಡ ಹೋರಾಟಗಾರ ವಾಟಾಳ್ ನಾಗರಾಜ್...

Know More

ಬೀದರ್‌: ಅವಕಾಶಗಳಿದ್ದರೂ ಬೆಳೆಯದ ಪ್ರವಾಸೋದ್ಯಮ ‌

27-Sep-2023 ಬೀದರ್

ಜಿಲ್ಲೆಯ ಪ್ರವಾಸಿ ತಾಣಗಳು, ಧಾರ್ಮಿಕ ಹಾಗೂ ನೈಸರ್ಗಿಕ ರಮಣೀಯ ಸ್ಥಳಗಳನ್ನು ಹೊಂದಿದೆ. ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದರೂ ಅದನ್ನು ಬೆಳೆಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳಾಗುತ್ತಿಲ್ಲ ಎನ್ನುವುದು ಸ್ಥಳೀಯರ...

Know More

ಜೆಡಿಎಸ್ ಯಾರ ಜೊತೆ ಮೈತ್ರಿ ಮಾಡಿಕೊಂಡರೂ ನಮ್ಮ ತಕರಾರಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

27-Sep-2023 ಚಾಮರಾಜನಗರ

ಜಾತ್ಯಾತೀತ ಎಂದು ಹೇಳಿಕೊಳ್ಳುವ ಜೆಡಿಎಸ್ ಕೋಮುವಾದಿ ಪಕ್ಷದ ಜೊತೆ ಮೈತ್ರಿಯಿಂದ ಜಾತ್ಯಾತೀತವಾಗಿ ಉಳಿದಿದೆಯೇ ? ಜೆಡಿಎಸ್ ಅವರು ಬಿಜೆಪಿಯ ಜೊತೆ ಅಥವಾ ಇನ್ನಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರೂ ನಮಗೆ ಯಾವುದೇ ತಕರಾರಿಲ್ಲ ಎಂದು...

Know More

ಹಾವುಗಳನ್ನು ಸಾಕಿ ವಿಷ ಸಂಗ್ರಹಿಸುತ್ತಿದ್ದವ ಅಂದರ್‌

27-Sep-2023 ಮೈಸೂರು

ಮೈಸೂರಿನಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ 9 ವಿವಿಧ ಜಾತಿಯ ಹಾವು, ಪ್ರಾಣಿಗಳನ್ನು ಸಾಕಣೆ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ವಶದಲ್ಲಿದ್ದ ಸರಿಸೃಪಗಳು, ಪ್ರಾಣಿಗಳನ್ನು ರಕ್ಷಣೆ...

Know More

ಎ.ಜೆ. ಆಸ್ಪತ್ರೆಯಲ್ಲಿ ವಿಶ್ವ ಫಾರ್ಮಸಿಸ್ಟ್ ದಿನ ಆಚರಣೆ

27-Sep-2023 ಮಂಗಳೂರು

ಮಂಗಳೂರು ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮತ್ತು ಎಜೆ ವೈದ್ಯಕೀಯ ಕಾಲೇಜು ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಫಾರ್ಮಸಿಸ್ಟ್ ದಿನವನ್ನು...

Know More

ಬೆಂಗಳೂರು: ರಾಜಭವನ ತಲುಪಿದ ಜನತಾ ದರ್ಶನ ಜಟಾಪಟಿ

27-Sep-2023 ಬೆಂಗಳೂರು

ಬಿಜೆಪಿ ಸಂಸದ ಮುನಿಸ್ವಾಮಿ ಮತ್ತು ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್​.ನಾರಾಯಣಸ್ವಾಮಿ ನಡುವಿನ ಜಟಾಪಟಿ ರಾಜಭವನ...

Know More

ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘಕ್ಕೆ1,05,20,996.06 ರೂ. ನಿವ್ವಳ ಲಾಭ

27-Sep-2023 ಮಂಗಳೂರು

ಶ್ರೀ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ಮಂಗಳೂರು. ಇದರ 26ನೇ ವಾರ್ಷಿಕ ಮಹಾಸಭೆಯು ಸೆ. .೧೭- ರಂದು ಮೋರ್ಗನ್ಸ್ಗೇಟ್, ಜೆಪ್ಪು ರಾಮಕ್ಷತ್ರಿಯ ಮಂದಿರದಲ್ಲಿ ಸಂಘದಅಧ್ಯಕ್ಷರಾದ ಜೆ.ಕೃಷ್ಣ ಪಾಲೇಮಾರ್‌ ಅಧ್ಯಕ್ಷತೆಯಲ್ಲಿ...

Know More

ಕಾವೇರಿ ವಿವಾದ: ಸರ್ವ ಕಾಲೇಜು ಸಂಘದಿಂದ ಮಂಗಳೂರಿನಲ್ಲಿ ಪ್ರತಿಭಟನೆ

27-Sep-2023 ಮಂಗಳೂರು

ರಾಜ್ಯಾದ್ಯಂತ ಕಾವೇರಿ ನೀರಿಗಾಗಿ ಹೊರಾಟ ನಡೆಯುತ್ತಿದ್ದು, ಕರ್ನಾಟಕದ ಭಾಗವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾವೇರಿ ನೀರಿ ಈ ಭಾಗದ ಜನತೆ ಪ್ರತಿಭಟಿಸುವುದಿಲ್ಲ ಎನ್ನುವ...

Know More

ಬೈಜೂಸ್‌ನಲ್ಲಿ ಹೊಸ ಸಿಇಒ ಸಂಚಲನ: ಮತ್ತೆ ಉದ್ಯೋಗ ಕಡಿತ

27-Sep-2023 ಬೆಂಗಳೂರು

ಬೆಂಗಳೂರು: ಭಾರತೀಯ ಎಡ್‌ಟೆಕ್‌ ಸಂಸ್ಥೆ ಬೈಜುಸ್ ವೆಚ್ಚ ಕಡಿತ ಮತ್ತು ಉದ್ಯಮ ಪುನರ್‌ ರಚನೆಯ ಭಾಗವಾಗಿ 5,000 ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ. ವಿಳಂಬಗೊಂಡಿರುವ ಐಪಿಒ ಹಾಗೂ ಸಾಲದಾತರಿಂದ ಸೃಷ್ಟಿಯಾಗಿರುವ ಒತ್ತಡದ ನಡುವೆ ಈ ಸುದ್ದಿ...

Know More

ಕೆಆರ್‌ಎಸ್‌ನಿಂದ ಒಂದು ಹನಿ ನೀರು ಬಿಡುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

27-Sep-2023 ಬೆಂಗಳೂರು

"3,000 ಸಾವಿರ ಕ್ಯೂಸೆಕ್ಸ್ ನೀರಿನಲ್ಲಿ ಕೆಆರ್‌ಎಸ್‌ ನಿಂದ ಒಂದು ಹನಿ ನೀರನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡುವುದಿಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು...

Know More

ಆಸ್ತಿ ಖರೀದಿ ಮುನ್ನ ಎಚ್ಚರ: ಒಟಿಪಿ ಇಲ್ಲದೆಯೂ ಬ್ಯಾಂಕ್‌ ಖಾತೆಗೆ ಕನ್ನ

27-Sep-2023 ಮಂಗಳೂರು

ಇತ್ತೀಚಿನ ದಿನಗಳಲ್ಲಿ ಸೈಬರ್‌ ವಂಚನೆ ಹೆಚ್ಚುತ್ತಿವೆ. ಪಾರ್ಟ್‌ ಟೈಂ ಉದ್ಯೋಗ, ಎಟಿಎಂ ಪಿನ್‌, ಪಾಸ್‌ವರ್ಡ್‌ ಮೊದಲಾದ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ. ಆದರೆ ಆಸ್ತಿ ನೋಂದಣಿಗೆ ಆಧಾರ್‌ ದತ್ತಾಂಶ ನೀಡಿದ ಹಲವರು ಹಣ ಕಳೆದುಕೊಂಡ ಬಗ್ಗೆ...

Know More

ಚುನಾವಣಾಧಿಕಾರಿಯ ಕಾರು ಅಡ್ಡಗಟ್ಟಿ ಬ್ಯಾಲೆಟ್ ಪೇಪರ್, ಲ್ಯಾಪ್‌ಟಾಪ್ ಕಳವು

27-Sep-2023 ರಾಮನಗರ

ರಾಮನಗರ: ಚುನಾವಣಾಧಿಕಾರಿ ಕಾರು ಅಡ್ಡಗಟ್ಟಿ ಬ್ಯಾಲೆಟ್ ಪೇಪರ್, ಲ್ಯಾಪ್‌ಟಾಪ್ ದೋಚಿ ಪರಾರಿಯಾಗಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹೊಸಪಾಳ್ಯ ಬಳಿ...

Know More

ಸಿಡಬ್ಲ್ಯುಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂ​ಗೆ ಮೇಲ್ಮನವಿ ಸಲ್ಲಿಸುತ್ತೇವೆ: ಸಿಎಂ ಸಿದ್ದರಾಮಯ್ಯ

27-Sep-2023 ಚಾಮರಾಜನಗರ

ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು