News Kannada
Thursday, March 23 2023

ಕರ್ನಾಟಕ

ಅಪರೂಪದ ಶ್ರೀಕೃಷ್ಣನ ವಿಗ್ರಹ ಮಾರಾಟ: ಬಂಧನ

Photo Credit :

ಅಪರೂಪದ ಶ್ರೀಕೃಷ್ಣನ ವಿಗ್ರಹ ಮಾರಾಟ: ಬಂಧನ

ಮಂಡ್ಯ: ಪಂಚಲೋಹದ ಶ್ರೀಕೃಷ್ಣನ ವಿಗ್ರಹವನ್ನು ಮಾರಾಟ ಮಾಡಲು ಮುಂದಾಗಿದ್ದ ದಕ್ಷಿಣಕನ್ನಡ ಜಿಲ್ಲೆಯವರು ಸೇರಿದಂತೆ ಒಟ್ಟು ಎಂಟು ಮಂದಿ ಆರೋಪಿಗಳನ್ನು ಮಂಡ್ಯದಲ್ಲಿ ಬಂಧಿಸಲಾಗಿದೆ.

Gang trying to sell rare idol of Lord Krishna falls into police net in Mandya-1ದಕ್ಷಿಣ ಕನ್ನಡ ಜಿಲ್ಲೆಯ ಐನೆಕ್ಕಿದು ಗ್ರಾಮದ ಎನ್.ಎಂ.ಸುಜನ್, ದರ್ಬೆಯ ಲಕ್ಷ್ಮಿ ಲೇಔಟ್ ನ ಮಹಮದ್ ಸುನೀಪ್, ಕರಿಯಂಗಳ ಮನೆಯ ಮಹಮ್ಮದ್ ಬಸೀರ್, ಮಂಡ್ಯದ ನೆಹರು ನಗರದ ಗೋವಿಂದರಾಜು, ತಾವರೆಗೆರೆಯ ಮುಜಾಬ್, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಲ್ಕರೆ ಗ್ರಾಮದ ಬಾಲರಾಜು, ಹಾಸನದ ಹೊಯ್ಸಳ ನಗರದ ಪುಟ್ಟಸ್ವಾಮಿ, ಬೆಂಗಳೂರಿನ ಬೆನಷನ್ ಟೌನ್ ನ ರಫೀವುದ್ದೀನ್ ಬಂಧಿತರಾಗಿದ್ದಾರೆ.

ಈ ಎಂಟು ಮಂದಿ ಮಂಡ್ಯ ನಗರಕ್ಕೆ ಬಂದು ಪ್ರಿನ್ಸ್ ಲಾಡ್ಜ್ ನ 208ನೇ ಕೊಠಡಿಯಲ್ಲಿ ತಂಗಿದ್ದರಲ್ಲದೆ, ಇಲ್ಲಿಯೇ ಕುಳಿತು ಲಕ್ಷಾಂತರ ರೂ. ಬೆಳೆಬಾಳುವ ಶ್ರೀಕೃಷ್ಣನ ವಿಗ್ರಹವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಶ್ಚಿಮ ಠಾಣೆ ಪೊಲೀಸರಿಗೆ ಸಿಕ್ಕಿದ್ದು ತಕ್ಷಣವೇ ದಾಳಿ ನಡೆಸಿದ್ದರಿಂದ ಆರೋಪಿಗಳು ಶ್ರೀಕೃಷ್ಣನ ಪಂಚಲೋಹದ ವಿಗ್ರಹದೊಂದಿಗೆ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಏಳು ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.

See also    ಭಾರತೀಯ ಸೇನೆಗೆ ಕೊಡಗಿನ ಕೊಡುಗೆ ಅಪೂರ್ವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು