News Kannada
Sunday, April 02 2023

ಕರ್ನಾಟಕ

ಹಂಪಿಯಲ್ಲಿ ದುಷ್ಕರ್ಮಿಗಳಿಂದ ಶಿವಲಿಂಗ ಭಗ್ನಗೊಳಿಸಲು ಯತ್ನ

Photo Credit :

ಹಂಪಿಯಲ್ಲಿ ದುಷ್ಕರ್ಮಿಗಳಿಂದ ಶಿವಲಿಂಗ ಭಗ್ನಗೊಳಿಸಲು ಯತ್ನ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ದುಷ್ಕರ್ಮಿಗಳು ವಿಗ್ರಹ ವಿರೂಪಗೊಳಿಸಿದ್ದು ಬೆಳಕಿಗೆ ಬಂದಿದೆ.

ಹಂಪಿಯ ತುಂಗಭದ್ರಾ ನದಿ ಬಳಿ ಇರುವ ಚಕ್ರತೀರ್ಥದ ಪ್ರದೇಶದಲ್ಲಿರುವ ದೊಡ್ಡ ಶಿವಲಿಂಗವೊಂದನ್ನು ಒಡೆದು ವಿರೂಪಗೊಳಿಸಲಾಗಿದೆ.

ಈ ಲಿಂಗದ ಪಕ್ಕದಲ್ಲಿರುವ ಇನ್ನೊಂದು ಲಿಂಗವನ್ನೂ ಭಗ್ನಗೊಳಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ರಂಜಾನ್ ಬಂದೋಬಸ್ತ್ ಹಿನ್ನೆಲೆಯಲ್ಲಿ ಕಾವಲುಗಾರರು, ಹೋಂ ಗಾರ್ಡ್ಸ್ ಗಳನ್ನು ಬೇರೆಡೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ವೇಳೆ ದುಷ್ಕರ್ಮಿಗಳು ಲಿಂಗ ಭಗ್ನಗೊಳಿಸಿರಬಹುದು ಎಂದು ಶಂಕಿಸಲಾಗಿದೆ.

 

See also  ವಿಷಾಹಾರ ಸೇವನೆ: ಓರ್ವ ಮೀನುಗಾರ ಸಾವು, ಮೂವರು ಗಂಭೀರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು