News Kannada
Sunday, September 24 2023
ಬೆಳಗಾವಿ

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಲಿಂಗಾಯತ ಲಿಡರ್ ಎಂದು ಹೇಳುವ ಅವಶ್ಯಕತೆ ಇಲ್ಲ: ಸಂತೋಷ್ ಲಾಡ್

24-Sep-2023 ಹುಬ್ಬಳ್ಳಿ-ಧಾರವಾಡ

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ವೀಕ್ಷಕರಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೇಮಕ ವಿಚಾರ ಬಗ್ಗೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ...

Know More

ಕುಮಾರಸ್ವಾಮಿ ನಮ್ಮ ಜೊತೆ ಸೇರಿರೋದು ಸಂತೋಷ: ಸಚಿವ ಪ್ರಲ್ಹಾದ್ ಜೋಶಿ

24-Sep-2023 ಹುಬ್ಬಳ್ಳಿ-ಧಾರವಾಡ

ಬಿಜೆಪಿ ಜೊತೆ ಮೈತ್ರಿ ಅಂತಿಮವಾಗಿದೆ. ಆದರೆ ಸೀಟು ಹಂಚಿಕೆ ಇನ್ನೂ ಅಂತಿಮಗೊಂಡಿಲ್ಲ .ಜೆಡಿಎಸ್ ಎನ್ ಡಿ.ಎ ಒಕ್ಕೂಟ ಸೇರಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ...

Know More

ಪುಟ್ಟ ಮಕ್ಕಳ್ಳಿಂದ ಮಹತ್ವದ ಸಾಧನೆ, 24 ವರ್ಲ್ಡ್ ರೆಕಾರ್ಡ್, ದಾಖಲೆಯ ವರ್ಲ್ಡ್

24-Sep-2023 ಹುಬ್ಬಳ್ಳಿ-ಧಾರವಾಡ

ಹತ್ತು ಹಲವಾರು ರಂಗಗಳ ರಸಪ್ರಶ್ನೆಗೆ ಅಳ್ಳು ಹುರಿದಂತೆ ಉತ್ತರ ಕೊಡುವ ಈ ಮುದ್ದು ವಿದ್ಯಾರ್ಥಿಗಳು ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಮುದಗಲ್ ಪಟ್ಟಣದ ಅಪ್ಪು ವಿದ್ಯಾಧಾಮದ ವಿದ್ಯಾರ್ಥಿಗಳು, ತಮ್ಮಲ್ಲಿರುವ ಸಾಮಾನ್ಯಜ್ಞಾನದ ಮೂಲಕ ಶಿವರಾಜ ಹಾಗೂ...

Know More

ಮುತಾಲಿಕ್ ಮೇಲೆ FIR ದಾಖಲು : ರೇಣುಕಾ ಸುಕುಮಾರ್

23-Sep-2023 ಹುಬ್ಬಳ್ಳಿ-ಧಾರವಾಡ

ಗಣೇಶ ವಿಸರ್ಜನೆ ವೇಳೆ ಪ್ರಮೂದ ಮುತಾಲಿಕ್ ನೀಡಿದ ಹೇಳಿಕೆ ವಿರುದ್ಧ ಕಮೀಷನರ್ HDMC ಅವರು ದೂರು ಕೊಟ್ಟಿದ್ದಾರೆ. ಅದರ ಆಧಾರದ ಮೇಲೆ 153 A ಹಾಗೂ 295 A ಇ ಎರಡು ಕಮ್ಯುನಿಟಿ ಮಧ್ಯೆ...

Know More

ಗದಗದಲ್ಲಿಯೂ 1 ಕೋಟಿ ರೂ. ಉಂಡೆನಾಮ ತಿಕ್ಕಿದ್ದ ಹಾಲ ಶ್ರೀ

23-Sep-2023 ಗದಗ

ರಾಜ್ಯದೆಲ್ಲೆಡೆ ಬಿಜೆಪಿ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣ ಸಂಚಲನವುಂಟು ಮಾಡಿದ್ದು, ಅದೇ ಮಾದರಿಯಲ್ಲಿ ಜಿಲ್ಲೆಯ ಶಿರಹಟ್ಟಿ, ಎಸ್ಪಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರಿಂದ ಹಣ ಪಡೆದು ವಂಚಿಸಿರುವ ಆರೋಪದಡಿ ಅಭಿನವ ಹಾಲಶ್ರೀ...

Know More

ಪ್ರಮೋದ್ ಮುತಾಲಿಕ್ ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಮುಸ್ಲಿಂ ಮುಖಂಡರಿಂದ ಮನವಿ ಸಲ್ಲಿಕೆ

22-Sep-2023 ಹುಬ್ಬಳ್ಳಿ-ಧಾರವಾಡ

ಅನ್ಯ ಧರ್ಮಗಳ ಭಾವನೆಗಳಿಗೆ ಆಘಾತವನ್ನುಂಟು ಮಾಡುವ ಉದ್ದೇಶದಿಂದ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆಂಬ ಆರೋಪ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರುದ್ಧ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಮುತಾಲಿಕ್ ಹಾಗೂ ಅವರ ಕಾರ್ಯಕರ್ತರನ್ನ ಗಡಿ ಪಾರು...

Know More

ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ

22-Sep-2023 ಹುಬ್ಬಳ್ಳಿ-ಧಾರವಾಡ

ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ...

Know More

ಮಹಾತ್ಮಾ ಗಾಂಧೀಜಿ, ಲಾಲ್ ಬಹದ್ಧೂರ ಶಾಸ್ತ್ರೀಜಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧಾರ

22-Sep-2023 ಹುಬ್ಬಳ್ಳಿ-ಧಾರವಾಡ

ಜಿಲ್ಲಾಡಳಿತದಿಂದ ಅಕ್ಟೋಬರ್ 2 ರಂದು ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‍ಬಹಾದ್ದೂರ ಶಾಸ್ತ್ರಿಜಿಯವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ಬಗ್ಗೆ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ...

Know More

ಧಾರವಾಡದಲ್ಲಿ ಗಣೇಶನಿಗೆ ಅರ್ಥ ಪೂರ್ಣ ವಿದಾಯ

22-Sep-2023 ಹುಬ್ಬಳ್ಳಿ-ಧಾರವಾಡ

ಸಾಮನ್ಯವಾಗಿ ಗಣಪತಿ ಪ್ರತಿಷ್ಠಾಪನೆ ಹಾಗೂ ವಿದಾಯ ದಿನದಂದು ಬಹುತೇಕ ಗಣಪತಿ ಮಂಡಳಿಗಳು ಡಿಜೆ ಬಳಸಿಕೊಂಡು ವಿಘ್ನ ನಿವಾರಕನನ್ನು ಕರೆತರುವುದು ಹಾಗೂ ಕಳುಹಿಸುವುದು ಮಾಡುವ ಮೂಲಕ ಸಂಭ್ರಮಿಸುವುದು ಎಲ್ಲ ಕಡೆಯೂ ಕಂಡು ಬರುತ್ತಿದ್ದು, ಆದರೆ ಧಾರವಾಡದ...

Know More

ಈದ್ಗಾ ಮೈದಾನಕ್ಕೆ ಬಸನಗೌಡ ಯತ್ನಾಳ ಎಂಟ್ರಿ

21-Sep-2023 ಹುಬ್ಬಳ್ಳಿ-ಧಾರವಾಡ

ನಗರದ ಈದ್ಗಾ ಮೈದಾನದ ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ ಹಿಂದೂ ಪೈರ್ ಬ್ರಾಂಡ್ ಬಸನಗೌಡ ಪಾಟೀಲ ಯತ್ನಾಳ ಭಾಗವಹಿಸಿ ವಿಸರ್ಜನೆಗೆ ಚಾಲನೆ...

Know More

ನಮಾಜ್‌ ವಿರುದ್ಧ ಕೋರ್ಟ್‌ ಗೆ ಹೋಗ್ತೀವೆ ಎಂದ ಮುತಾಲಿಕ್‌

21-Sep-2023 ಹುಬ್ಬಳ್ಳಿ-ಧಾರವಾಡ

ಮೂರು ದಿನ ಯಾವುದೇ ಗೊಂದಲ್ಲ ಇಲ್ಲದೆ ಗಣೇಶ ಪ್ರತಿಷ್ಠಾಪನೆಯಾಗಿದೆ.ಅಂಜುಮನ್ ಕಮೀಟಿಯವರು ನೀಚರು. ಹಿಂದೂ ಸಮಾಜ ಶಾಂತಿಯಿಂದ ಆಚರೆಣೆ ಮಾಡಿದೆ. ಈದ್ಗಾ ಮೈದಾನ ಶುದ್ದಿಯಾಗಿದೆ. ಗಣೇಶ ಉತ್ಸವಕ್ಕೆ ವಿರೋಧ ಮಾಡಿದವರು ದೇಶ ವಿರೋಧಿಗಳು, ಅಧರ್ಮಿಯರು ಎಂದು...

Know More

ಗಣೇಶ ಹಬ್ಬ ಹಿನ್ನಲೆ ಈದ್ ಮಿಲಾದ್ ಮೆರವಣಿಗೆ ಮುಂದು ಹಾಕಿದ ಮುಸ್ಲಿಂ ಭಾಂದವರು

21-Sep-2023 ಹುಬ್ಬಳ್ಳಿ-ಧಾರವಾಡ

ಶಾಂತಿ ಸೌಹಾರ್ದತೆಗಾಗಿ ಮೆರವಣಿಗೆ ಮುಂದಕ್ಕೆ ಹಾಕಲು ಕಮೀಟಿ ನಿರ್ಧಾರ ಮಾಡಲಾಗಿದೆ. ಇದೇ 28 ಕ್ಕೆ ಪವಿತ್ರ ಈದ್ ಮಿಲಾದ್ ಹಬ್ಬ ಇದೆ ಅಂದೇ ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನೆ ಮಾಡಲಾಗುವುದು 28 ಕ್ಕೆ ಹಬ್ಬ ಆಚರಿಸಲಾಗುವುದು...

Know More

ಮುಸ್ಲಿಂ ಸುಮುದಾಯದವರಿಂದ ಗಣೇಶನಿಗೆ ಪೂಜೆ ಸಲ್ಲಿಕೆ

21-Sep-2023 ಹುಬ್ಬಳ್ಳಿ-ಧಾರವಾಡ

ಮಾನವ ಕುಲಕ್ಕೆ ಭೇದವಿಲ್ಲ ಎಲ್ಲಾ ಜಾತಿ ಧರ್ಮ ಒಂದೇ ಎನ್ನುವುದಕ್ಕೆ ಇದೀಗ ಸಾಕ್ಷಿಯಾಗಿದೆ. ಇಲ್ಲಿಯ ನವನಗರದ ಪಂಚಾಕ್ಷರಿ ನಗರದಲ್ಲಿ ಹಿಂದೂ ಗಣಪತಿಗೆ ಮುಸ್ಲಿಂ ಸಮುದಾಯದವರಿಂದ ಹಿಂದೂ ಮಹಾಗಣಪತಿಗೆ ಪೂಜೆ...

Know More

ಈದ್ಗಾ ಗಣಪತಿ ವಿಸರ್ಜನೆಗೆ ಬಸನಗೌಡ ಪಾಟೀಲ್ ಯತ್ನಾಳ ಭಾಗಿ- ಬೆಲ್ಲದ

20-Sep-2023 ಹುಬ್ಬಳ್ಳಿ-ಧಾರವಾಡ

ಯಾವುದೇ ತೊಂದರೆ ಇಲ್ಲದೆ ಗಣೇಶ ಪ್ರತಿಷ್ಠಾಪನೆ ಆಗಿದೆ. ಈದ್ಧಾ ಮೈದಾನದಲ್ಲಿ ಸರಳ ರೀತಿಯಲ್ಲಿ ಗಣೇಶ ಪ್ರತಿಷ್ಠಾಪನೆ ಆಗಬೇಕಿತ್ತು. ಆದ್ರೆ ಕಾಂಗ್ರೆಸ್ ಸರ್ಕಾರದಲ್ಲಿ ಅದು ಆಗಲಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ...

Know More

ಈದ್ಗಾದಲ್ಲಿ ಗಣಪತಿಗೆ ಮಹಾ ಮಂಗಳಾರತಿ: ವಿಶೇಷ ಪೂಜೆಯಲ್ಲಿ ಮಿಂದೆದ್ದ ಭಕ್ತಗಣ..!

19-Sep-2023 ಹುಬ್ಬಳ್ಳಿ-ಧಾರವಾಡ

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಗಣೇಶೋತ್ಸವ ಸಂಭ್ರಮ ಅಂದರೆ ನಿಜಕ್ಕೂ ಅದೊಂದು ಅದ್ಬುತ ಕ್ಷಣಗಳಿಗೆ ಸಾಕ್ಷಿಯಾಗುವ ಹಬ್ಬ. ಈ ನಿಟ್ಟಿನಲ್ಲಿ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆಗೊಂಡಿರುವ ವಿಘ್ನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಮಹಾ ಮಂಗಳಾರತಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು