News Karnataka Kannada
Thursday, April 25 2024
ಹುಬ್ಬಳ್ಳಿ-ಧಾರವಾಡ

ಕುಂದಗೋಳ: ಬಿಜೆಪಿ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಕಾರ್ಯಕರ್ತರು

Kundagol: Bjp, JD(S) workers quit to join Congress
Photo Credit : News Kannada

ಕುಂದಗೋಳ: ಬಿ.ಜೆ.ಪಿ ಹಾಗೂ ಜೆ.ಡಿ.ಎಸ್ ಪಕ್ಷದಿಂದ ಬೇಸತ್ತು ಪಕ್ಷ ತೊರೆದು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಇಂದು ಕುಂದಗೋಳ ಮತಕ್ಷೇತ್ರದ ಶಾಸಕರಾದ ಕುಸುಮಾವತಿ ಶಿವಳ್ಳಿ ಇವರ ನೇತೃತ್ವದಲ್ಲಿ ಕುಂದಗೋಳ ಕ್ಷೇತ್ರದ ಹಿರೇಬುದಿಹಾಳ ಗ್ರಾಮದ ಹಿರಿಯ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಅವರೆಲ್ಲರನ್ನು ಪಕ್ಷದ ಶಾಲನ್ನು ಹೊದಿಸಿ ಅನ್ವರಾಸಾಬ ನದಾಫ್, ಜಗದೇವಪ್ಪ, ಮಲ್ಲೇಶ ಸೋಮಣ್ಣವರ , ಮಲ್ಲೇಶ ಭಜಂತ್ರಿ, ನಬಿಸಾಬ ಹುನಗುಂದ, ಬಸವರಾಜ್ ಕೇಸರಲ್ಲಿ, ರಾಜೇಸಾಬ ನದಾಫ್ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು