ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಆರೋಗ್ಯ ಶಿಬಿರ ಮಹಾತ್ಮ ಗಾಂಧಿ ನಡೆದ ಯೋಜನೆ ಅಡಿಯಲ್ಲಿ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಅನ್ನು ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಸವರಾಜ್ ಕುರಿ, ತಾಲೂಕ ಪಂಚಾಯತಿ ಅಧಿಕಾರಿಗಳು ಪ್ರಕಾಶ್ ಬಿರಾದಾರ, ಕೆ.ಎಚ್.ಪಿ.ಟಿ ಅಧಿಕಾರಿಗಳಾದ ರವಿಕುಮಾರ್ ಇಲಾಖೆಯ ಸಹಾಯಕ ಅಧಿಕಾರಿ ರಾಮನಗೌಡ ದ್ಯಾವನಗೌಡ, ಸವಿತಾ ಮುಳಗುಂದ, ಪಿಡಿಒ ಬಸವರಾಜ ಕೊಳೇರಿ, ಸಕ್ರಪ್ಪ ಕಮ್ಮಾರ್, ವಿಶಾಲ ಯೋಗಪ್ಪನವರ, ತಾಯವ್ವ ಕೆಂಚಣ್ಣವರ, ಕಲ್ಲಪ್ಪ ಕಲ್ಲಣ್ಣನವರ, ಅನುಸೂಯಾ ಮಾಗಡಿ ಹಾಗೂ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.