News Kannada
Tuesday, May 30 2023
ಹುಬ್ಬಳ್ಳಿ-ಧಾರವಾಡ

ಕುಂದಗೋಳ: ತೋಳದ ದಾಳಿಗೆ ಕುರಿ ಮರಿಗಳು ಬಲಿ

Lambs killed in wolf attack
Photo Credit : News Kannada

ಕುಂದಗೋಳ: ತೋಳದ ದಾಳಿಗೆ ಹದಿನೈದಕ್ಕೂ ಅಧಿಕ ಕುರಿ ಮರಿಗಳು ಮೃತಪಟ್ಟ ಘಟನೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಹೊರವಲಯದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಸಂಶಿ ಗ್ರಾಮದ ನಿಂಗನಗೌಡ ದಾರಿ ಪಕ್ಕದ ಹೊರವಲಯದಲ್ಲಿ ವಾಸವಿದ್ದ ಲಕ್ಷ್ಮೀಶ್ವರ ತಾಲೂಕಿನ ಶಿರಹಟ್ಟಿ ಗ್ರಾಮದ ನಿಂಗಪ್ಪ ಕರೆಪ್ಪ ಸಂಶಿ ಎಂಬುವವರ ಕುರಿ ದೊಡ್ಡಿಗೆ ರಾತ್ರೋರಾತ್ರಿ ದಾಳಿ ಮಾಡಿದ ತೋಳ ಹದಿನೈದಕ್ಕೂ ಅಧಿಕ ಕುರಿ ಮರಿಗಳನ್ನು ಕಚ್ಚಿ ಜೀವ ಹಾನಿ ಮಾಡಿದೆ ಎಂದು ರೈತ ತಿಳಿಸಿದ್ದಾನೆ.

ಇಂದು ಬೆಳಿಗ್ಗೆ ಕುರಿಗಾಹಿ ತೋಳ ದಾಳಿ ಮಾಡಿದ ಘಟನೆಯನ್ನು ಕಂಡು ಬೆರಗಾಗಿ ವಿಷಯವನ್ನು ಸ್ಥಳೀಯ ಪಶು ಆಸ್ಪತ್ರೆ ಅಧಿಕಾರಿಗಳ ಹಾಗೂ ಪೊಲೀಸ್ ಗಮನಕ್ಕೆ ತಂದಿದ್ದು ಪ್ರಾಥಮಿಕ ಹಂತದ ವರದಿ ನೀಡಿದ್ದಾನೆ. ಈ ಘಟನೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕುರಿಗಾಹಿ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ಪರಿಹಾರ ಸಿಗಬೇಕಾಗಿದೆ.

See also  ನವದೆಹಲಿ: ಅಡಿಲೇಡ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ಭಾರತೀಯ ಹಾಕಿ ತಂಡ ಸಜ್ಜು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು