News Kannada
Friday, September 22 2023
ಬೆಂಗಳೂರು ನಗರ

ಬೆಂಗಳೂರು: “ಬೆಕ್ಕು ಕಾಣೆಯಾಗಿದೆ, ಹುಡುಕಿ ಕೊಡಿ…” ಠಾಣೆ ಮೆಟ್ಟಿಲೇರಿದ ಮಾಲೀಕ!

Sakleshpur: FIR lodged against three for dowry harassment of daughter-in-law
Photo Credit :

ಬೆಂಗಳೂರು: ಮನುಷ್ಯರು ಕಳೆದೋದ್ರೆ ಹುಡುಕೋದು ಕಷ್ಟ. ಅಂತದ್ರಲ್ಲಿ, ಪ್ರಾಣಿಗಳು ಕಳೆದೋದ್ರೆ ಹೇಗೆ ಹುಡುಕೋದು? ಇಷ್ಟು ದಿನ ಕಾಸ್ಟ್ಲಿ ನಾಯಿಗಳು ಕಳೆದೋದ್ರೆ ಪೊಲೀಸ್‌ ಠಾಣೆ ಮೆಟ್ಟಿಲೇರಿ ʼನಾಯಿ ಹುಡುಕಿ ಕೊಡಿʼ ಅಂತ ದೂರು ಕೊಟ್ಟವರನ್ನು ನಾವೆಲ್ಲ ನೋಡಿರ್ತೇವೆ. ಆದ್ರೆ ಇಲ್ಲೊಬ್ಬ ಮಹಾಶಯ, ʼಬೆಕ್ಕು ಕಳೆದೋಗಿದೆ, ಹುಡುಕಿ ಕೊಡಿʼ ಅಂತ ತಿಲಕ್ ನಗರ ಠಾಣೆಗೆ ದೂರು ನೀಡಿದ್ದಾರೆ!

ಠಾಣೆಯಲ್ಲಿ ʼಬೆಕ್ಕು ಮಿಸ್ಸಿಂಗ್ʼ ಕುರಿತು ಎಫ್ ಐಆರ್ ಕೂಡ ದಾಖಲಾಗಿದೆ. ಜಯನಗರದ ರಾಜಣ್ಣ ಲೇಔಟ್ ನಿವಾಸಿ ಮಿಸ್ಬಾ ಶರೀಫ್ ಎಂಬವರು ದೂರು ನೀಡಿದ್ದು, ಪ್ರೀತಿಯಿಂದ ಸಾಕಿದ ವಿದೇಶಿ ಬೆಕ್ಕು ಇದಾಗಿದ್ದು, ಜ.15ರಂದು ನಾಪತ್ತೆಯಾಗಿದೆ ಎಂದು ದೂರು ಕೊಟ್ಟಿದ್ದಾರೆ.

ಯಾರೋ ದುಷ್ಕರ್ಮಿಗಳು ಮೇಲ್ಚಾವಣಿಯಿಂದ ಬಂದು ಬೆಕ್ಕನ್ನು ಕಳ್ಳತನ ಮಾಡಿದ್ದಾರೆ ಎಂದು ಅನುಮಾನಿಸಿರೋ ಮಿಸ್ಬಾ, ಬೆಕ್ಕು ಹುಡುಕಿಕೊಟ್ಟರೆ 35 ಸಾವಿರ ರೂ. ಬಹುಮಾನ ಕೊಡುವುದಾಗಿಯೂ ಘೋಷಣೆ ‌ಮಾಡಿದ್ದಾರೆ.

See also  ರಸ್ತೆ ವಿಭಜಕಕ್ಕೆ ಡಿಕ್ಕಿಯಾದ ಕಾರು: ಚಾಲಕ ಸೇರಿ  ಇಬ್ಬರಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು