News Kannada
Thursday, March 23 2023

ಬೆಂಗಳೂರು ನಗರ

ಬೆಂಗಳೂರು: ಮರದ ಕೊಂಬೆ ಬಿದ್ದು ಬೆಂಗಳೂರು ದಕ್ಷಿಣ ಡಿಸಿಪಿ ಕಾರು ಜಖಂ!

Photo Credit : News Kannada

ಬೆಂಗಳೂರು: ಮರದ ಕೊಂಬೆ ಬಿದ್ದು ಬೆಂಗಳೂರು ದಕ್ಷಿಣ ಡಿಸಿಪಿ ಕಾರು ಜಖಂಗೊಂಡಿರುವ ಘಟನೆ ಜಯನಗರದ ದಕ್ಷಿಣ ವಿಭಾಗ ಡಿಸಿಪಿ ಕಚೇರಿ ಬಳಿ ನಡೆದಿದೆ.

ಅದೃಷ್ಟವಶಾತ್​​ ಕಾರು ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಕಾರಿನಲ್ಲಿ ಬಂದು ಕಚೇರಿ ಒಳಗೆ ತೆರಳಿದ್ದರು. ಆದರೆ ಕಾರು ಚಾಲಕ ಕಾರಿನಲ್ಲೇ ಇದ್ದರು.

ಈ ವೇಳೆ ಕಾರು ಚಾಲಕನಿಗೆ ಫೋನ್​ ಕರೆ ಬಂದ ಹಿನ್ನೆಲೆ ಕಾರಿನಿಂದ ಹೊರ ಬಂದಿದ್ದರು. ಚಾಲಕ ಹೊರ ಬರುವ ತಡ ಕಚೇರಿ ಮುಂಭಾಗದಲ್ಲೇ ಇರುವ ಬೃಹರ್ ಮರದ ಕೊಂಬೆ ಕಾರಿನ ಮೇಲೆ ಬಿದ್ದಿದ್ದೆ. ಇದರಿಂದ ಚಾಲಕ ಪ್ರಾಣಾಪಯದಿಂದ ಪಾರಾಗಿದ್ದಾರೆ.

ಡಿಸಿಪಿ ಕೃಷ್ಣಕಾಂತ್ ಕಚೇರಿ ಒಳಗೆ ತೆರಳಿ 5 ನಿಮಿಷದಲ್ಲೇ ಕಾರಿನ ಮೇಲೆ ಮರದ ಕೊಂಬೆ ಬಿದ್ದಿದೆ. ಚಾಲಕನಿಗೆ ಕಾಲ್ ಬರುವುದು ತಡವಾಗಿದ್ದರೆ ಕಾರ್ ಚಾಲಕನ ಮೇಲೆ ಮರಬಿದ್ದು ಸಾವು ನೋವು ಸಂಭವಿಸುತಿತ್ತು.

See also  ಸಚಿವ ಸಂಪುಟ ನಿರ್ಣಯದಂತೆ ಟೆಂಡರ್ ಪರಿಶೀಲನೆಗೆ ಎರಡು ಸಮಿತಿಗಳ ರಚನೆ : ಸಿಎಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು