News Kannada
Saturday, March 25 2023

ಬೆಂಗಳೂರು ನಗರ

ತುಮಕೂರು: ಅದೃಷ್ಟಕ್ಕಾಗಿ ಕೋಳಿ ಫಾರಂನಲ್ಲಿ ನರಿ ಸಾಕಿದ ಯುವಕನ ಬಂಧನ

Superstitious belief: a person arrested for keeping fox at poultry farm
Photo Credit : Pixabay

ಬೆಂಗಳೂರು: ಬೆಳಿಗ್ಗೆ ಎದ್ದು ಮೊದಲು ನರಿಯನ್ನು ನೋಡಿದರೆ, ಅದೃಷ್ಟದ ದಿನವಾಗಿರುತ್ತದೆ ಎಂಬ ನಂಬಿಕೆಯಿದೆ. ಅದೇ ಕಾರಣಕ್ಕಾಗಿ ಅನೇಕ ಜನರು ತಮ್ಮ ಮಲಗುವ ಕೋಣೆಗಳಲ್ಲಿ ನರಿ ಫೋಟೋಗಳನ್ನು ಇಡುತ್ತಾರೆ. ಅಂತಹುದೇ ಘಟನೆ ತುಮಕೂರು ಹೆಬ್ಬೂರು ಹೋಬಳಿಯಲ್ಲಿ ನಡೆದಿದೆ.

ಅದೃಷ್ಟಕ್ಕಾಗಿ ಕೋಳಿ ಫಾರಂನಲ್ಲಿ ನರಿ ಸಾಕಿದ ಯುವಕನನ್ನು ತುಮಕೂರಿನಲ್ಲಿ ಸಿಐಡಿ ಅರಣ್ಯ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ಲಕ್ಷ್ಮೀಕಾಂತ್ ಬಂಧಿತ ಯುವಕ. ಲಕ್ಷ್ಮೀಕಾಂತ್ ಕೋಳಿ ಫಾರಂ ನಡೆಸುತ್ತಿದ್ದು, ಕೆಲ ದಿನಗಳ ಹಿಂದೆ ತನ್ನ ಗ್ರಾಮದ ಕೆರೆಯಲ್ಲಿ ನರಿ ಮರಿ ಪತ್ತೆಯಾಗಿತ್ತು. ಅದರ ಮುಖ ನೋಡಿದರೆ ಅದೃಷ್ಟ ಬರುತ್ತದೆ ಎಂಬ ಆಸೆಯಿಂದ ಅದನ್ನು ರಕ್ಷಿಸಿ ಜಮೀನಿನಲ್ಲಿಟ್ಟಿದ್ದರು.

ಈ ಬಗ್ಗೆ ತಿಳಿದ ಅಧಿಕಾರಿಗಳು ಜಮೀನಿನಲ್ಲಿ ದಾಳಿ ನಡೆಸಿ ಈಗ ಆರೋಪಿಗಳನ್ನು ಬಂಧಿಸಿದ್ದಾರೆ.  ನರಿಯನ್ನು ಈಗ ರಕ್ಷಿಸಲಾಗಿದೆ.

See also  ಮಹದಾಯಿ ಹೋರಾಟಗಾರರ ಮೇಲೆ ಪ್ರಕರಣ ದಾಖಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12429
Bhavana S.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು