News Kannada
Wednesday, October 04 2023
ಬೆಂಗಳೂರು ನಗರ

ಮೂಡಿಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ರದ್ದು

Vijaya Sankalp Yatra cancelled in Mudigere
Photo Credit : News Kannada

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡ ವಿಜಯ ಸಂಕಲ್ಪ ಯಾತ್ರೆ ಮೊಟಕುಕೊಂಡಿದೆ.

ಯಡಿಯೂರಪ್ಪ ಯಾತ್ರೆ ಅಂಗವಾಗಿ ಮೂಡಿಗೆರೆ ಭೇಟಿ ನೀಡಿದ್ದು, ಈ ವೇಳೆ ಹಾಲಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಟಿಕೇಟ್‌ ನೀಡಬಾರದು ಎಂದು ಒಂದು ಗುಂಪು ಅವರನ್ನು ತಡೆದಿದೆ. ಸಿ.ಟಿ. ರವಿ ಬೆಂಬಲಿಗರೂ ಈ ಒತ್ತಾಯ ಮಾಡಿದ್ದಾರೆ ಎನ್ನಲಾಗಿದ್ದು, ಘಟನೆಯಿಂದ ವಿಚಲಿತರಾದ ಯಡಿಯೂರಪ್ಪಅಲ್ಲಿಂದ ಹಿಂತಿರುಗಿದರು. ಇದು ರೋಡ್‌ಶೋ ರದ್ದಿಗೆ ಕಾರಣವಾಯಿತು. ಅಲ್ಲೇ ಇದ್ದ ರವಿ ಅವರು ತಮ್ಮ ಬೆಂಬಲಿಗರ ಜೊತೆ ಇನ್ನೊಂದು ಬದಿಗೆ ತೆರಳಿದರು.

ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಯಡಿಯೂರಪ್ಪ ಅವರು ಇತ್ತೀಚೆಗೆ ತಮ್ಮ ಪುತ್ರ ಬಿ.ವೈ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎಂದು ಘೋಷಿಸಿದ್ದರು. ಆದರೆ, ಮಾಜಿ ಮುಖ್ಯಮಂತ್ರಿ ಹೇಳಿಕೆಯನ್ನು ರವಿ ತಳ್ಳಿ ಹಾಕಿದ್ದರು.

See also  ರೆಮ್ ಡಿಸಿವರ್ ಹೆಸರಲ್ಲಿ ಬೇರೊಂದು ಔಷಧ ಮಾರಾಟ, ಮತ್ತೊಬ್ಬ ವೈದ್ಯನ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು