ಬೆಂಗಳೂರು: ಕ್ಯಾನರಿಸ್ ಆಟೋಮೇಷನ್ಸ್ ಸಾಪ್ಟ್ ವೇರ್ ಸಂಸ್ಥೆ ವತಿಯಿಂದ ವಿಶ್ವ ಬೈಸಿಕಲ್ ದಿನಾಚರಣೆ ಹಾಗೂ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ದೇವೇಗೌಡ ಪೆಟ್ರೋಲ್ ಬಂಕ್ ನಿಂದ ತುರಹಳ್ಳಿ ಫಾರೆಸ್ಟ್ ವರಗೆ 10ಕಿಲೋ ಮೀಟರ್ ಗ್ರೀನ್ ವೀಲ್ಸ್ ಸೈಕ್ಲೋಥಾನ್ ಬೈಸಿಕಲ್ ಜಾಥ ಆಯೋಜಿಸಿದ್ದರು.
ಕ್ಯಾನರೀಸ್ ಆಟೋಮೇಷನ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಮನ್ ಸುಬ್ಬರಾವ್, ರಘುಪವನ್,ಶೇಷಾದ್ರಿ ಶ್ರೀನಿವಾಸ್ ರಘುಚಂದ್ರಶೇಖರಯ್ಯರವರು ಗ್ರೀನ್ ವೀಲ್ಸ್ ಸೈಕ್ಲೋಥಾನ್ ಗೆ ಚಾಲನೆ ನೀಡಿದರು.