News Kannada
Tuesday, September 26 2023

ಶಾಲಾ ಗೋಡೆ ಕುಸಿದು ವಿದ್ಯಾರ್ಥಿ ದಾರುಣ ಸಾವು

21-Sep-2023 ರಾಮನಗರ

ರಾಮನಗರ ಜಿಲ್ಲೆಯ ಸರ್ಕಾರಿ ಸ್ವಾಮ್ಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಗೋಡೆ ಕುಸಿದು 12 ವರ್ಷದ ಬಾಲಕ ಸಾವನ್ನಪ್ಪಿದ್ದು, ಇನ್ನಿಬ್ಬರು ಮಕ್ಕಳು ತೀವ್ರ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಬಿಡದಿ ಸಮೀಪದ ಎಚ್.ಗೊಲ್ಲಹಳ್ಳಿ ಗ್ರಾಮದ ವಸತಿ ಶಾಲೆಯ ಆವರಣದಲ್ಲಿ ಗುರುವಾರ ಬೆಳಗ್ಗೆ ಈ ಘಟನೆ...

Know More

ಭಾರತ್ ಜೋಡೋ ಯಾತ್ರೆಗೆ 1 ವರ್ಷ: ರಾಮನಗರದಲ್ಲಿಂದು ಸಿಎಂ-ಡಿಸಿಎಂ ಪಾದಯಾತ್ರೆ

07-Sep-2023 ರಾಮನಗರ

ಇಂದು ಭಾರತ್ ಜೋಡೋ ಯಾತ್ರೆ ನಡೆದು 1 ವರ್ಷ ಹಿನ್ನೆಲೆ ಭಾರತ್ ಜೋಡೋ ಯಾತ್ರೆ ನೆನಪಿಗಾಗಿ ರಾಮನಗರದಲ್ಲಿಂದು ಸಮಾರೋಪ ಸಮಾರಂಭ...

Know More

ಜ್ಯೂಸ್ ಎಂದು ಕೀಟನಾಶಕ ಸೇವಿಸಿದ ಮಗು ಸಾವು

04-Sep-2023 ರಾಮನಗರ

ಕೀಟನಾಶಕವನ್ನು ಜ್ಯೂಸ್ ಎಂದು ಕುಡಿದು ಪುಟ್ಟ ಕಂದಮ್ಮವೊಂದು ಬಾರದ ಲೋಕಕ್ಕೆ ತೆರಳಿದ ಘಟನೆ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ. ಯಶ್ವಿಕ್ (2) ದುರಂತ ಅಂತ್ಯ ಕಂಡ...

Know More

ಸಾತನೂರು ಕೆಮ್ಮಾಳೆ ಗೇಟ್‌ ಬಳಿ ಭೀಕರ ಅಪಘಾತ ಆರು ಮಂದಿ ಸ್ಥಳದಲ್ಲಿಯೇ ಸಾವು

28-Aug-2023 ರಾಮನಗರ

ಕನಕಪುರ: ಸಾತನೂರು ಕೆಮ್ಮಾಳೆ ಗೇಟ್‌ ಬಳಿ ಕೆಎಸ್‌ ಆರ್ಟಿಸಿ ಬಸ್‌ ಮತ್ತು ಕ್ವಾಲೀಸ್‌ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಕಾರಿನಲ್ಲಿದ್ದ ವರು ಮಹದೇಶ್ವರ ಬೆಟ್ಟಕ್ಕೆ...

Know More

ರಾಮನಗರ: ಸರಕು ಸಾಗಣೆ ಲಾರಿ ಹರಿದು ನಾಲ್ವರು ಸಾವು

21-Aug-2023 ರಾಮನಗರ

ರಾಮನಗರ ಜಿಲ್ಲೆಯ ಗೊಲ್ಲರದೊಡ್ಡಿ ಗ್ರಾಮದ ಬಳಿ ಟ್ಯೂಷನ್‌ ಮುಗಿಸಿ ಮನೆಗೆ ಮರಳುತ್ತಿದ್ದ ಮಕ್ಕಳ ಮೇಲೆ ಸರಕು ಸಾಗಣೆ ಲಾರಿ ಹರಿದು ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ...

Know More

ರಾಮನಗರ: ರೌಡಿ ಕಾಲಿಗೆ ಗುಂಡು ಹಾರಿಸಿದ ಪೊಲೀಸರು

13-Aug-2023 ರಾಮನಗರ

ಪ್ರಕರಣವೊಂದರ ಮಹಜರು ಮಾಡಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿ ಮತಿನ್ ಪಾಷ ಎಂಬಾತನ ಕಾಲಿಗೆ ರಾಮನಗರ ಪೊಲೀಸರು ಗುಂಡು...

Know More

ರಾಮನಗರ: ಗೂಡ್ಸ್ ವಾಹನ ಡಿಕ್ಕಿಯಾಗಿ ಮಕ್ಕಳಿಬ್ಬರು ಮೃತ್ಯು

10-Aug-2023 ರಾಮನಗರ

ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಇಬ್ಬರು ಮಕ್ಕಳು...

Know More

ರಾಮನಗರ: ತೆನೆ ಬಿಟ್ಟು ಕೈ ಹಿಡಿದ ಕಾರ್ಯಕರ್ತರು

08-Aug-2023 ರಾಮನಗರ

ತಾಲ್ಲೂಕಿನ ಬಿಡದಿ ಹೋಬಳಿ ಭೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ಪ್ರಭಾವಿ ಮುಖಂಡರು ಹಾಗೂ ಗ್ರಾಪಂ ಸದಸ್ಯರು ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಸಮ್ಮುಖದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್...

Know More

ಸೆಕ್ಸಿ ಗೀತಾ ಹೆಸರಿನಲ್ಲಿ 41 ಲಕ್ಷ ರೂ. ವಂಚಿಸಿದ ಅವನಲ್ಲ ಅವಳು

07-Aug-2023 ರಾಮನಗರ

ಇತ್ತೀಚೆಗೆ ಜಾಲತಾಣಗಳಲ್ಲಿ ಬ್ಲ್ಯಾಕ್‌ ಮೇಲ್‌ ಮಾಡಿ ವಂಚಿಸುವ ಘಟನೆಗಳು ಹೆಚ್ಚುತ್ತಿವೆ. ಅದೇರೀತಿ ಫೇಸ್‌ ಬುಕ್‌ ಸೇರಿದಂತೆ ಜಾಲತಾಣದಲ್ಲಿ ಸೆಕ್ಸಿ ಗೀತಾ ಹೆಸರಿನಲ್ಲಿ ಖಾತೆ ತೆರೆದು ಇತ್ತೀಚೆಗೆ ಹಾರೋಹಳ್ಳಿಯ ಯುವಕನಿಗೆ ವಂಚಿಸಿದ್ದ ಯುವಕನನ್ನು ಸೈಬರ್‌ ಕ್ರೈಂ...

Know More

ರಾಮನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಅಗತ್ಯ ಕ್ರಮ

05-Aug-2023 ರಾಮನಗರ

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ ಆ. 15ರಂದು ನಡೆಯಲಿರುವ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ...

Know More

ಎಕ್ಸ್ ಪ್ರೆಸ್ ವೇನಲ್ಲಿ ಬೈಕ್, ಆಟೋರಿಕ್ಷಾ, ಟ್ರಾಕ್ಟರ್ ಸಂಚಾರ ಬಂದ್: ನಿಯಮ ಮೀರಿದರೆ 500 ರೂ. ದಂಡ

02-Aug-2023 ರಾಮನಗರ

ವಿರೋಧದ ನಡುವೆ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಬೈಕ್, ಆಟೋರಿಕ್ಷಾ ಮತ್ತು ಟ್ರಾಕ್ಟರ್ ವಾಹನಗಳ ಸಂಚಾರವನ್ನು ಆ.1ರ ದಿಂದ ಬಂದ್...

Know More

ಆಗಸ್ಟ್ 1ರಿಂದ ಎಕ್ಸ್‌ಪ್ರೆಸ್ ವೇನಲ್ಲಿ ಬೈಕ್, ಆಟೋ ಸಂಚಾರ ರದ್ದು

01-Aug-2023 ರಾಮನಗರ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಬೈಕ್, ಆಟೋ ಮತ್ತು ಟ್ರಾಕ್ಟರ್ ಸಂಚಾರವನ್ನು ಆಗಸ್ಟ್ 1 ರಿಂದ...

Know More

ವಂದೇ ಭಾರತ್‌ ಮೇಲೆ ಮತ್ತೆ ಕಲ್ಲೆಸೆದ ವಿಕೃತ ಮನಸ್ಸಿನ ಹೇಡಿಗಳು

28-Jul-2023 ರಾಮನಗರ

ಇತ್ತೀಚೆಗೆ ವಿಕೃತ ಮನಸ್ಸಿನ ಜನರಿಂದ ವಂದೇ ಭಾರತ್‌ ರೈಲಿನ ಮೇಲೆ ಕಲ್ಲು ಎಸೆಯುವ ಪ್ರಕರಣಗಳು ಹೆಚ್ಚುತ್ತಿದೆ. ಸುಂದರವಾದ ರೈಲಿನ ಗಾಜುಗಳನ್ನು ಕಂಡಕೂಡಲೇ ಮರೆಯಲ್ಲಿ ನಿಂತು ರೈಲಿನ ಮೇಲೆ ಕಲ್ಲೆಸೆದು ಹೇಡಿಗಳಂತೆ...

Know More

ಮನುಷ್ಯನಿಗೆ ಅನುಭವ ನಿರಂತರ: ನ್ಯಾ.ಸಂತೋಷ್‌ ಹೆಗ್ಡೆ

26-Jul-2023 ರಾಮನಗರ

ಮನುಷ್ಯನಿಗೆ ಹೊಸ ತಿಳುವಳಿಕೆ ಹಾಗೂ ಅನುಭವ ನಿರಂತರವಾಗಿ ಆಗುತ್ತಲೇ ಇರುತ್ತದೆ. ಪ್ರಾಮಾಣಿಕತೆಯಿಂದ ಯಶಸ್ವಿಯಾದವರನ್ನು ಸಮಾಜ ಗುರುತಿಸುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ...

Know More

ರಾಮನಗರದಲ್ಲಿ ಪ್ಲಾಸ್ಟಿಕ್ ಮಾರಾಟದ ವಿರುದ್ಧ ಕ್ರಮ

26-Jul-2023 ರಾಮನಗರ

ನಗರದಲ್ಲಿ ವಾಣಿಜ್ಯ ಕೇಂದ್ರಗಳ ಮೇಲೆ ದಾಳಿ ಮುಂದುವರೆಸಿದ ನಗರಸಭೆ ಅಧಿಕಾರಿಗಳು ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರ ವಿರುದ್ದ ದಂಡ ವಿಧಿಸಿ ಪ್ಲಾಸ್ಟಿಕ್ ವಸ್ತುಗಳನ್ನು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು