ಅವರಿಬ್ಬರು ಸ್ನೇಹಿತೆಯರಾಗಿದ್ದರು ಒಂದೇ ಮನೆಯಲ್ಲಿ ವಾಸ ಕೂಡ ಮಾಡುತ್ತಿದ್ದರು. ಈ ಇಬ್ಬರು ಸ್ನೇಹಿತೆಯರ ನಡುವೆ ಒಡವೆ ವಿಚಾರ ಬಂದಿತ್ತು. ಈ ವಿಚಾರವಾಗಿ ಗಲಾಟೆ ನಡೆದು ತನ್ನ ಸ್ನೇಹಿತೆಯ ಕಥೆಯನ್ನ ತನ್ನದೆ ಮನೆಯಲ್ಲಿ...
Know Moreಸರ್ಕಾರಿ ಬಸ್ ಡಿಕ್ಕಿಯಾಗಿ ಕಾರ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೆಮ್ಮಾಳೆ ಗೇಟ್ ಸಮೀಪ ಘಟನೆ...
Know Moreರಾಷ್ಟ್ರೀಯ ಪಕ್ಷಗಳಿಂದ ಆಗಿರುವ ಅನ್ಯಾಯವನ್ನು ತಿಳಿಸುವ ಜೊತೆಗೆ ಜೆಡಿಎಸ್ಗಿರುವ ಬದ್ದತೆಯನ್ನು ಜನರಿಗೆ ತಿಳಿಸುವುದಲ್ಲದೆ, ರಾಜ್ಯಕ್ಕೆ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜನತೆಗೆ ವಚನ ನೀಡಲು ಜನತಾ ಜಲಧಾರೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಜಿ ಸಿಎಂ...
Know Moreಅಶ್ವತ್ಥನಾರಾಯಣ ರಾಜ್ಯದ ಅತ್ಯಂತ ಭ್ರಷ್ಟ ಮಿನಿಸ್ಟರ್. ಆದರೂ ತಾನು ಕ್ಲೀನ್ ಹ್ಯಾಂಡ್, ಪರಿಶುದ್ಧ ರಾಜಕಾರಣಿ ಎಂದು ಅವರು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ...
Know Moreನಮ್ಮ ಪಾರ್ಟಿ ನಿಂತ ನೀರಲ್ಲ, ಹೊಸ ಪ್ರಯೋಗ ಶೀಲತೆಗೆ ಹೆಚ್ಚು ಒತ್ತು ನೀಡುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ...
Know Moreಮಲೇರಿಯ ರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು ಇದರಿಂದ ಸಮುದಾಯದಲ್ಲಿ ಸಾವು-ನೋವು ಉಂಟಾಗುವ ಸಾಧ್ಯತೆಯಿರುತ್ತದೆ. ಮಲೇರಿಯ ನಿಯಂತ್ರಿಸಲು ಹೊಸ ವಿಧಾನಗಳನ್ನು ಬಳಸಿ ಜೀವ...
Know Moreಕಸ್ತೂರಿ ಸಿರಿಗನ್ನಡ ವೇದಿಕೆ (ರಿ), ರಾಜ್ಯ ಘಟಕ, ಮಂಡ್ಯ ಇವರು ಮಂಡ್ಯದ ಎಸ್.ಪಿ.ಕಛೇರಿ ಹಿಂಭಾಗದಲ್ಲಿನ ಸೇವಾಕಿರಣ ಚಾರಿಟಬಲ್ ಟ್ರಸ್ಟ್ ಆವರಣದಲ್ಲಿ ಮೇ 1 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಆಯೋಜಿಸಿರುವ ಕಾನನ'' ರಾಜ್ಯ ಮಟ್ಟದ...
Know Moreಆಸ್ತಿ, ಹಣ ಮತ್ತು ವಡವೆ ಕೊಡಲಿಲ್ಲ ಎಂಬ ಕಾರಣಕ್ಕೆ ಸೊಸೆಯೇ ತನ್ನ ಮಾವನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಪ್ರಕರಣ ಬಿಡದಿ ಹೋಬಳಿ ಬಾನಂದೂರು ಗ್ರಾಮದಲ್ಲಿ...
Know Moreಜಾತ್ಯತೀತ ಜನತಾ ದಳ ಪಕ್ಷದ ನೂತನ ಸಾರಥಿಯಾಗಿ ಸಿ.ಎಂ. ಇಬ್ರಾಹಿಂ ನೇಮಕಗೊಳ್ಳಲಿದ್ದಾರೆ ಎಂದು ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ...
Know Moreಶ್ರೀ ರಾಮದೇವರ ಬ್ರಹ್ಮರಥೋತ್ಸವವು ನಗರದಲ್ಲಿ ಸಡಗರ ಸಂಭ್ರಮದಿಂದ ನೆರೆವೇರಿತು. ನೆರೆದಿದ್ದ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು...
Know Moreಬಿಜೆಪಿ ಬಂದ ನಂತರ ಕೊಲೆಗಳು ಹೆಚ್ಚಾಗಿವೆ. ತಲೆ ಒಡೆಯುವ ವಾತಾವರಣ ಸೃಷ್ಟಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ...
Know MoreGet latest news karnataka updates on your email.