News Kannada
Monday, September 25 2023

ತುಮಕೂರಲ್ಲಿ ದೇವೇಗೌಡ ಚುನಾವಣೆಗೆ ನಿಂತರೆ ಅವರ ಸಂಬಂಧಿಗಳು ವೋಟ್‌ ಹಾಕಲ್ಲ- ಸಂಸದ ಬಸವರಾಜು

23-Sep-2023 ತುಮಕೂರು

ನಮ್ಮ ಪಕ್ಷದವರು ತುಮಕೂರು ಜಿಲ್ಲೆಯಿಂದ ಲೋಕಸಭೆ ಅಭ್ಯರ್ಥಿಯಾಗಿ ದೇವೇಗೌಡ ಅವರನ್ನು ನಿಲ್ಲಿಸಲು ಹೊರಟಿದ್ದಾರೆ. ಆದರೆ ಹೇಮಾವತಿ ನೀರಿನ ವಿಚಾರದಲ್ಲಿ ಜಿಲ್ಲೆಗೆ ಗೌಡರು ಎಂದೂ ಕಂಡರಿಯದಷ್ಟು ಮೋಸ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಬಸವರಾಜು...

Know More

ಕಲ್ಪತರು ನಾಡಲ್ಲಿ ಡ್ಯ್ರಾಗನ್ ಫ್ರೂಟ್ ಬೆಳೆದು ಯಶಸ್ಸು ಕಂಡ ದಂಪತಿ

21-Sep-2023 ತುಮಕೂರು

ತುಮಕೂರು ಜಿಲ್ಲೆಯ ಹೆತ್ತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಹಳ್ಳಿ ಗ್ರಾಮದ ಪದವೀಧರರಾದ ಗೀತಾ ಮತ್ತು ಅಂಜನ್ಕುಮಾರ್ ದಂಪತಿ ಡ್ರ್ಯಾಗನ್ ಫ್ರೂಟ್ ಎಂಬ ಬೆಳೆಗೆ ಕೈಹಾಕುವುದರ ಮೂಲಕ ಸುತ್ತಮುತ್ತಲಿನ ರೈತರ ಗಮನ ಸೆಳೆದಿದ್ದಾರೆ. ರಾಷ್ಟ್ರೀಯ ಮತ್ತು...

Know More

ತುಮಕೂರು ನಗರದಲ್ಲಿ ತುರ್ತು ಚಿಕಿತ್ಸೆಗೆ ಟ್ರಾಮಾಕೇರ್ ಸೆಂಟರ್ ಕಾರ್ಯಾರಂಭ : ಡಾ. ಜಿ.ಪರಮೇಶ್ವರ್

20-Sep-2023 ತುಮಕೂರು

ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ಅಪಘಾತ ಪ್ರಕರಣಗಳು ಸಂಭವಿಸಿದಲ್ಲಿ, ಗಾಯಾಳುಗಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ೫೬...

Know More

ನೀನು ಹಳ್ಳಿ ಗುಗ್ಗು ಎಂದು ಪತ್ನಿಯಿಂದ ಕಿರುಕುಳ: ಪತಿ ಆತ್ಮಹತ್ಯೆಗೆ ಶರಣು

14-Sep-2023 ತುಮಕೂರು

ಪತ್ನಿಯ ಕಿರುಕುಳಕ್ಕೆ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆಬಿ ಕ್ರಾಸ್ ಬಳಿಯ ಕುಂದೂರು ಪಾಳ್ಯದಲ್ಲಿ...

Know More

ಆತ್ಮಚರಿತ್ರೆ ತಲೆಮಾರುಗಳ ಪರಿವರ್ತನೆಯ ಕಥನ: ಪದ್ಮಪ್ರಸಾದ್

10-Sep-2023 ತುಮಕೂರು

ತಮ್ಮ ಆತ್ಮಕಥೆಯನ್ನು ಬರೆಯುವ ಮೂಲಕ ಕಡಂಬಿಲ ಭೀಮ ಭಟ್ಟರು ಕೇವಲ ತಮ್ಮ ಜೀವನದ ಕಥೆಯನ್ನಷ್ಟೇ ಬರೆದಿಲ್ಲ; ತಲೆಮಾರುಗಳ ಪರಿವರ್ತನೆಯ ಕಥೆಯನ್ನು ಬರೆದಿದ್ದಾರೆ ಎಂದು ಹಿರಿಯ ವಿದ್ವಾಂಸರ ಡಾ. ಎಸ್.ಪಿ. ಪದ್ಮಪ್ರಸಾದ್...

Know More

ಸೆ.9ರಂದು ಪುಸ್ತಕ ಬಿಡುಗಡೆ, ಯಕ್ಷಗಾನ ತಾಳಮದ್ದಳೆ

08-Sep-2023 ತುಮಕೂರು

ವಿಶ್ರಾಂತ ಮುಖ್ಯೋಪಾಧ್ಯಾಯರಾದ ಕಡಂಬಿಲ ಭೀಮ ಭಟ್ಟರ ಜೀವನ ಕಥನ ‘ಅನಾಮಧೇಯ ಅಧ್ಯಾಪಕನ ಆತ್ಮಚರಿತ್ರೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಎಸ್.ಎಸ್. ಪುರಂನ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಸೆಪ್ಟೆಂಬರ್ 9ರಂದು ಸಂಜೆ 5-00 ಗಂಟೆಗೆ...

Know More

ಹಿಂದೂ ಧರ್ಮವನ್ನು ಹುಟ್ಟಿಸಿದ್ದು ಯಾರು ಎಂದು ಕೇಳಿದ ಗೃಹಸಚಿವ ಪರಮೇಶ್ವರ್‌

05-Sep-2023 ತುಮಕೂರು

ಉದಯ್‌ನಿಧಿ ಸ್ಟಾಲಿನ್, ನಟ ಪ್ರಕಾಶ್‌ ರಾಜ್‌ ಬಳಿಕ ಇದೀಗ ಹಿಂದು ಧರ್ಮದ ಮೂಲವನ್ನೇ ಪ್ರಶ್ನಿಸುವ ಮೂಲಕ ಸಚಿವ ಜಿ. ಪರಮೇಶ್ವರ್ ದೊಡ್ಡ ವಿವಾದ...

Know More

ತುಮಕೂರಿನಲ್ಲಿ ಭೀಕರ ಅಪಘಾತ: ಹಕ್ಕಿಯಂತೆ ಹಾರಿಹೋದ ಬೈಕ್ ಸವಾರರು

31-Aug-2023 ತುಮಕೂರು

ದ್ವಿಚಕ್ರ ವಾಹನವೊಂದು ರೋಡ್ ಕ್ರಾಸ್ ಮಾಡುವ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು, ಬೈಕ್​​ನಲ್ಲಿದ್ದ ಮೂವರು ಎಂಟತ್ತು ಅಡಿ ಮೇಲಕ್ಕೆ ಹಾರಿ ಬಿದ್ದಿರುವ ಘಟನೆ ತುಮಕೂರಿನ ಹೊರವಲಯದಲ್ಲಿರುವ ರಿಂಗ್ ರಸ್ತೆಯಲ್ಲಿ...

Know More

‘ಭೌಗೋಳಿಕ ಪ್ರದೇಶದ ಇತಿಹಾಸವು ಚಾರಿತ್ರಿಕ ಅಂಶಗಳಾಧಾರಿತವಾಗಿರುತ್ತದೆ: ಸದಾನಂದ ಅಭಿಪ್ರಾಯ

19-Aug-2023 ತುಮಕೂರು

ಯಾವುದೇ ಭೌಗೋಳಿಕ ಪ್ರದೇಶದ ಇತಿಹಾಸ ಅಲ್ಲಿನ ಚಾರಿತ್ರಿಕ ಅಂಶಗಳಾಧಾರಿತವಾಗಿರುತ್ತದೆ. ಚರಿತ್ರೆಯ ಅಸ್ಥಿತ್ವವನ್ನು ಉಳಿಸುವ ಕಾರ್ಯ ಪತ್ರಾಗಾರದ್ದಾಗಿರುತ್ತದೆೆ ಎಂದು ರಾಜ್ಯ ಪತ್ರಾಗಾರ ಇಲಾಖೆಯ ಉಪನಿರ್ದೇಶಕ ಡಾ.ನೆಲ್ಕುದ್ರಿ ಸದಾನಂದ...

Know More

ಆ.19 ರಂದು ಯಕ್ಷಗಾನ ತಾಳಮದ್ದಳೆ ‘ಚೂಡಾಮಣಿ’

18-Aug-2023 ತುಮಕೂರು

ಶ್ರಾವಣ ಮಾಸದ ಪ್ರಯುಕ್ತ ಆಗಸ್ಟ್ 19ರಂದು ಶನಿವಾರ ತುಮಕೂರಿನ ಯಕ್ಷದೀವಿಗೆ (ರಿ.) ವತಿಯಿಂದ ಹನುಮಂತಪುರದ ಶ್ರೀ ಬಯಲಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಸಂಜೆ 6:00ರಿಂದ ಯಕ್ಷಗಾನ ತಾಳಮದ್ದಳೆ ‘ಚೂಡಾಮಣಿ’ (ಕವಿ: ಕುಂಬ್ಳೆ ಪಾರ್ತಿಸುಬ್ಬ)...

Know More

ಲೈಂಗಿಕ ಕ್ರಿಯೆ ನಿರಾಕರಿಸಿದ್ದಕ್ಕೆ ಶಿಕ್ಷಕರಿಂದಲೇ ಚಿತ್ರಹಿಂಸೆ: ಸಿಗರೇಟ್‌ನಿಂದ ಸುಟ್ಟ ಕಿರಾತಕರು

17-Aug-2023 ತುಮಕೂರು

ಲೈಂಗಿಕ ಕ್ರಿಯೆಗೆ ನಿರಾಕರಿಸಿದ 9 ನೇ ತರಗತಿ ವಿದ್ಯಾರ್ಥಿಗೆ ಅಮಾನುಷವಾಗಿ ಚಿತ್ರಹಿಂಸೆ ನೀಡಿದ ಐವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ...

Know More

ಲೋಡ್‌ ಶೆಡ್ಡಿಂಗ್‌ ಅನಿವಾರ್ಯ ಎಂದ ಗೃಹಸಚಿವ ಜಿ. ಪರಮೇಶ್ವರ್‌

15-Aug-2023 ತುಮಕೂರು

ರಾಜ್ಯದಲ್ಲಿ ಮಳೆ ಕೊರತೆಯಾಗಿದ್ದು ವಿದ್ಯುತ್‌ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಕಾರಣದಿಂದ ಲೋಡ್‌ ಶೆಡ್ಡಿಂಗ್‌ ಅನಿವಾರ್ಯ ಎಂದು ಗೃಹಸಚಿವ ಜಿ. ಪರಮೇಶ್ವರ್‌...

Know More

ತುಮಕೂರಿನಲ್ಲಿ ಭೀಕರ ಅಪಘಾತ ಮಹಿಳೆ ಸಾವು, 9 ಮಂದಿಗೆ ಗಾಯ

08-Aug-2023 ತುಮಕೂರು

ಕೆಎಸ್ಆರ್ ಟಿಸಿ ಬಸ್ ಹಾಗೂ ಆಟೋ ನಡುವೆ ರಸ್ತೆ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಆಟೋದಲ್ಲಿದ್ದ ಓರ್ವ ಮಹಿಳೆ ಹಾಗೂ 9 ಜನರು ಗಂಭೀರವಾಗಿ...

Know More

ತುಮಕೂರು ವಿವಿ: ಆಶಾ ಕೆ. ಅವರಿಗೆ ಪಿಎಚ್.ಡಿ ಪದವಿ

01-Aug-2023 ತುಮಕೂರು

ತುಮಕೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಶೋಧನಾರ್ಥಿ ಆಶಾ ಕೆ. ಅವರು ತುಮಕೂರು ವಿವಿ ಕಲಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಗುಂಡೇಗೌಡ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಕರ್ನಾಟಕದಲ್ಲಿ...

Know More

ಪ್ರವಾಸಿ ತಾಣವಾಗಿ ಅಮಾನಿಕೆರೆ ಅಭಿವೃದ್ದಿ- ಸಚಿವ ಡಾ. ಜಿ. ಪರಮೇಶ್ವರ್

31-Jul-2023 ತುಮಕೂರು

ನಗರದ ಅಮಾನಿಕೆರೆಯನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ದಿಪಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು