News Kannada
Thursday, June 01 2023
ತುಮಕೂರು

ತುಮಕೂರು: 2ನೇ ಭಾರಿ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆ, ಸಂಭ್ರಮ

Siddaramaiah sworn in as CM for the second time
Photo Credit : News Kannada

ತುಮಕೂರು: ತುಮಕೂರು ನಗರ ಬಿ.ಜಿ.ಎಸ್. ವೃತ್ತದಲ್ಲಿ  ಸಿದ್ಧರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಗಳಾಗುತ್ತಿರುವ ಹಿನ್ನಲೆಯಲ್ಲಿ ತುಮಕೂರಿನ ಬೊಮ್ಮನಹಳ್ಳಿ ಬಾಬು (ಅಟ್ಟಿಕಾ ಬಾಬು) ಬೆಂಬಲಿಗರಿಂದ ಸಂಭ್ರಮಾಚರಣೆಯನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಟ್ಟಿಕಾ ಬಾಬು (ಬೊಮ್ಮನಹಳ್ಳಿ ಬಾಬು) ಅಭಿಮಾನಿ ಬಳಗದವರು ಪಟಾಕಿ ಸಿಡಿಸಿ, ಸಿಹಿ ಹಂಚಿದ್ದಲ್ಲದೆ, ಅಲ್ಲಿ ನೆರದಿದ್ದ ಜನರಿಗೆ ದಾಸೋಹದ ವ್ಯವಸ್ಥೆಯನ್ನು ಸಹ ಮಾಡಿದರು. ಜೊತೆಗೆ ಮುಂದಿನ ದಿನಗಳಲ್ಲಿ ಅಟ್ಟಿಕಾ ಬಾಬು ಅವರು ತುಮಕೂರು ಜಿಲ್ಲಾ ಜನತೆಯೊಂದಿಗೆ ಸದಾಕಾಲವಿರುತ್ತಾರೆಂದು ಅವರ ಅಭಿಮಾನಿಯೊಬ್ಬರು ಹೇಳಿದರು.

ತುಮಕೂರು ಜಿಲ್ಲಾ ರಾಜಕಾರಣಕ್ಕೆ ಅಟ್ಟಿಕಾ ಬಾಬು ಅವರ ಅವಶ್ಯಕತೆಯಿದ್ದು ಮುಂಬರುವ ದಿನಗಳಲ್ಲಿ ತುಮಕೂರಿನ ಸಕ್ರೀಯ ರಾಜಕಾರಣದಲ್ಲಿ ಅವರು ಇರುತ್ತಾರೆಂದು ಹೇಳಿದರು. ಈ ಸಂದರ್ಭದಲ್ಲಿ ಅಟ್ಟಿಕಾ ಬಾಬು ಅಭಿಮಾನಿಗಳದ ಅಪಾರ ಕಾರ್ಯಕರ್ತರು ಉಪಸ್ಥಿತರಿದ್ದರು.

See also  ಜಮ್ಮು: ಸ್ಮಾರ್ಟ್ ಸಿಟಿಯ 14 ಯೋಜನೆಗಳಿಗೆ ಅಡಿಪಾಯ ಹಾಕಿದ ಮನೋಜ್ ಸಿನ್ಹಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು