ಬೀದರ: ದೇಶದಲ್ಲಿ 100 ಕೋಟಿ ಜನರಿಗೆ ಲಸಿಕೆ ನೀಡಿದ ಶುಭ ಸಂಧರ್ಭದಲ್ಲಿ ಅದಕ್ಕಾಗಿ ಶ್ರಮಿಸಿದ ವೈದ್ಯಾಧಿಕಾರಿಕಗೆಳಿಗೆ, ಮತ್ತು ಸಂಬಂಧ ಪಟ್ಟ ಸಿಬ್ಬಂದಿಗೆ ಇಂದು ಬೀದರ ಬಿಜೆಪಿ ನಗರ ಘಟಕ ವತಿಯಿಂದ ಚಿದ್ರಿ ಕಾಲೋನಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಶಿವಶಂಕರ ಭೀಮಾ, ಡಾ.ಫೋರ್ನಾಥ್ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಸನ್ಮಾನಿಸಲಾಯಿತು.
ಇದೇ ವೇಳೆ ಗಾಯತ್ರಿ ಅವರಿಗೆ ಲಸಿಕೆ ಕೂಡ ನೀಡಲಾಯಿತು. ಈ ಸಂದರ್ಭದಲ್ಲಿ ಶಿವಾನಂದ ಮಂಠಾಳಕರ್, ರಘುನಾಥ್ ಮಲ್ಕಾಪೂರೆ, ಬಾಬು ವಾಲಿ, ಈಸ್ವರ ಸಿಂಗ್ ಠಾಕೂರ್, ಅಶೋಕ ಹೊಕ್ಕರಾಣೆ, ಶಿವಪುತ್ರ ವೈದ್ಯ, ಶಶೀಧರ ಹೊಸಳ್ಳಿ, ಹಣಮಂತ ಬುಳ್ಳಾ, ನರೇಶ ಗೌಳಿ, ಪ್ರಕಾಶ ನಂದ ಗೌಳಿ, ರಫೂದ್ಧೀನ ಕಚೇರಿವಾಲಾ, ಸಂಜು ಕುಮಾರ ಪಾಟೀಲ್, ರಾಜಕುಮಾರ ಪಾಟೀಲ್ , ಗಣೇಶ ಬೊಸ್ಲೆ, ಹೇಮಲತಾ ಜೋಷಿ ಹಾಗೂ ನಿಲಮ್ಮ ಸ್ವಾಮಿ ಇತರರಿದ್ದರು.