News Kannada
Monday, March 20 2023

ಬೀದರ್

ಹುಮನಾಬಾದ: ದೇವಸ್ಥಾನದ ಕಳಸರೋಹಣ ಕಾರ್ಯಕ್ರಮದಲ್ಲಿ ಭಾಗಿಯಾದ ಭಗವಂತ್ ಖೂಬಾ

Humanabad: Bhagwant Khuba participates in kalasarohana ceremony of temple
Photo Credit : News Kannada

ಹುಮನಾಬಾದ: ಹುಮನಾಬಾದ ವಿಧಾನಸಭಾ ಕ್ಷೇತ್ರದ ಸೇಡೊಳ ಗ್ರಾಮದ ಶ್ರೀ ಭವಾನಿ ಮಾತಾ, ಶ್ರೀರಾಮ, ಲಕ್ಷ್ಮಣ, ಸೀತಾರಾಮ ಹನುಮಾನ ಹಾಗೂ ವಿಠ್ಠಲರುಕ್ಮಿಣಿ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನದ ಕಳಸರೋಹಣ ಕಾರ್ಯಕ್ರಮ ಅಂಗವಾಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾನ್ಯ ಕೇಂದ್ರ ಸಚಿವರಾದ ಭಗವಂತ್ ಖೂಬಾರವರು ಭಾಗಿಯಾಗಿ, ದೇವರ ದರ್ಶನಾರ್ಶಿವಾದ ಪಡೆದುಕೊಂಡು ಧಾರ್ಮಿಕ ಸಭೆಯ ಉದ್ದೇಶಿಸಿ ಮಾತನಾಡಿ. ಗೈನಾಥ ಮಾಹಾರಾಜ ಔಸೇಕರ ರವರ ಪ್ರವಚನವನ್ನು ಆಲಿಸಿರು.

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ , ರಾಮರಾವ ಕೆರೊಡ್ಡಿ, ರವೀಂದ್ರ ರೆಡ್ಡಿ, ಶ್ರೀನಿವಾಸ ರೆಡ್ಡಿ ,ವಿಷ್ಣುರೆಡ್ಡಿ ಮಾಲಿ ಪಾಟೀಲ, ನಾಗೇಶ ಚೌಹಾಣ್, ದಯಾನಂದ ದುಕಾರೆ, ಪ್ರಭು ನವಾಲ್ಗೆ, ಗಣೇಶ ಕೆರೊಡ್ಡಿ, ಮಣಿ ದುಕ್ಕರ, ಬಸವರಾಜ ಕೆರೊಡ್ಡಿ, ಗೋರಕನಾಥ ಜಮಾದಾರ,ಗಿರೀಶ ತುಂಬಾ, ನಾಗಭೂಷಣ ಸಂಗಮ, ಶ್ರೀನಾಥ ದೇವಣಿ, ವೈಜಿನಾಥ ಪಾಟೀಲ, ಮಲ್ಲಿಕಾರ್ಜುನ ಕುಂಬಾರ, ಇನ್ನಿತ ಗ್ರಾಮದ ಪ್ರಮುಖರು ಮತ್ತು ಭಕ್ತವೃಂದವರು ಉಪಸ್ಥಿತರಿದ್ದರು.

See also  ಕಾರವಾರ: ಯಲ್ಲಾಪುರದಲ್ಲಿ ಗುರುವಂದನಾ ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು