News Kannada
Sunday, October 01 2023
ಬೀದರ್

ಬೀದರ್: ವಿಶ್ವಗುರು ಬಸವೇಶ್ವರ ಮೂರ್ತಿ ಅನಾವರಣ ಸಮಾರಂಭದಲ್ಲಿ ಅಶೋಕ್ ಖೇಣಿ ಭಾಗಿ

Bidar: Ashok Kheny attends the unveiling of the statue of Vishwaguru Basaveshwara
Photo Credit : News Kannada

ಬೀದರ್: ದಕ್ಷಿಣ ಕ್ಷೇತ್ರದ ರಾಜಗೀರಾ ಗ್ರಾಮದಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವೇಶ್ವರ ಮೂರ್ತಿ ಅನಾವರಣ ಸಮಾರಂಭದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಅಶೋಕ್ ಖೇಣಿ ರವರು ಭಾಗವಹಿಸಿ ತಮ್ಮ ಅಮೃತ ಹಸ್ತದಿಂದ ಮೂರ್ತಿ ಅನಾವರಣ ಗೊಳಿಸಿದರು.

ಅಶೋಕ್ ಖೇಣಿ ರವರು ಮಾತಾನಾಡಿ ಬಸವಣ್ಣ 12 ಶತಮಾನದ ಒಬ್ಬ ತತ್ವಜ್ಞಾನಿ ಆಗಿದ್ದರು ಹಾಗು ಸಮಾಜಿಕ ಸುಧಾರಕರಾಗಿ, ಶಿವಕೇಂದ್ರಿಕ್ರತ ಕನ್ನಡ ಕವಿಯಾಗಿ ವಚನದ ಮೂಲಕ ಸಮಾಜಿಕ ಅರಿವು ಮೂಡಿಸಿ, ಸಕಲ ಜಿವಾತ್ಮರಿಗೆ ಲೇಸನ್ನೆ ಬಯಸಿದವರು. ಇಂದು ಮಾಹಾತ್ಮರ ಮೂರ್ತಿ ಆನಾವರಣ ಗೊಳಿಸಿದ್ದು ಸಂತೋಷವಾಗಿದ್ದೆ. ಈ ಮೂರ್ತಿ ನಿರ್ಮಾಣಕ್ಕೆ ನನ್ನ ವತಿಯಿಂದ ವ್ಯಕ್ತಿಯ ಸಹಮಾಡಿದ್ದೇನೆ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 15 ಗ್ರಾಮದಲ್ಲಿ ನಾನು ನನ್ನ ಸ್ವಂತ ಹಣದಿಂದ ಮೂರ್ತಿ ನಿರ್ಮಾಣ ಮಾಡ್ಡಿದೇನೆ ಎಲ್ಲರಿಗೂ ಗುರು ಬಸವೇಶ್ವರ ಒಳಿತು ಮಾಡಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಬಸವಲಿಂಗ ಪಟ್ಟದೇವರು, ಅಕ್ಕ ಅಣ್ಣಪೂರ್ಣ, ಪ್ರಭು ದೇವರು, ಬ್ಲಾಕ್ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾದ ಚಂದ್ರಶೇಖರ ಚನಶಟ್ಟಿ ಮುಖಂಡರಾದ ಹಣಮಂತರಾವ ಪಾಟೀಲ, ಸೂರ್ಯಕಾಂತ ಪಾಟೀಲ, ಅಮೃತರಾವ್ ಪಾಟೀಲ, ವೀರಪ್ಪಾ ಅಡ್ಡೆ, ರಾಜಶೇಖರ ಶೇರಿಕಾರ, ಸತೀಶ ಗುನ್ನಳ್ಳಿ, ಪ್ರಶಾಂತ, ಲೋಕೆಶ್, ಸಂಜುಕುಮಾರ್, ಸೇರಿ ಅನೇಕರು ಉಪಸ್ಥಿತರಿದ್ದರು.

See also  ಬೀದರ್: ವಿಜಯ ಸಂಕಲ್ಪ ಯಾತ್ರೆಗೆ ವಿರೋಧ- ರೈತ ಸಂಘ ಎಚ್ಚರಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು