News Kannada
Thursday, June 01 2023
ಬೀದರ್

ಬೀದರ್: ಕಾಂಗ್ರೆಸ್ ಸೇರಿದ ನಿವೃತ್ತ ಶಿಕ್ಷಕರು

Bidar: Retired teachers join Congress
Photo Credit : News Kannada

ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಅಶೋಕ ಖೇಣಿ ರವರ ನೇತೃತ್ವದಲ್ಲಿ ಬೀದರ ದಕ್ಷಿಣ ಕ್ಷೇತ್ರದ ನಿವೃತ್ತ ಶಿಕ್ಷಕರು ಸೇರ್ಪಡೆಯಾದರು.

ಅವರಿಗೆ ಅಶೋಕ ಖೇಣಿ ರವರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಬಸವರಾಜ ಜಾಬಶಟ್ಟಿ, ಶಾಸಕರಾದ ರಹೀಮ್ ಖಾನ್, ಪ್ರಚಾರ ಸಮಿತಿ ಅಧ್ಯಕ್ಷರಾದ ಅಮ್ರತರಾವ ಚಿಮಕೋಡೆ, ಜಿಲ್ಲಾ ಶಿಕ್ಷಕರ ಘಟಕದ ಅಧ್ಯಕ್ಷರಾದ ಜಾನ್ ವೆಸ್ಲಿ, ರವರು ಪಕ್ಷದ ಬಾವುಟ ಕೊಟ್ಟು ಬರಮಾಡಿಕೊಂಡರು.

ಸೇರ್ಪಡೆಯಾದ ಶಿಕ್ಷಣಕರಾದ ಸಂಜುಕುಮಾರ ಹೆಗಡೆ, ಅರ್ಜುನ ಹಾವೆ, ಶಿವರಾಜ ಪಾಟೀಲ್, ಅಬ್ಬಾಸ್ ಖಾನ್, ರಹಿಂಖಾನ, ಅಜ್ಜು ಖಾನ್, ನಯೀಮ್ ಖಾನ್, ಅಮಿರ್ ಖಾನ್, ಅಹ್ಮದ್ ಮಿಯ್ಯಾ, ಸುಧಾಕರ ರವರು ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮೂಖಂಡರು ಹಾಜರಿದ್ದರು.

See also  ಕಾಸರಗೋಡು: ಮಂಜೇಶ್ವರಂ ಸ್ನೇಹಾಲಯ ಪುನರ್ವಸತಿ ಕೇಂದ್ರದಲ್ಲಿ ಮದರ್ ತೆರೆಸಾ ದಿನಾಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು