News Karnataka Kannada
Wednesday, April 24 2024
Cricket
ಬೀದರ್

ವೃತ್ತಿ ಆಯ್ಕೆಯಲ್ಲಿ ಸೇನಾ ಸೇವೆಗೆ ಮೊದಲ ಆದ್ಯತೆ ಕೊಡಿ- ಜಿ.ಎಸ್.ಕನ್ವರ್

Give top priority to army service in their career choice: GS Kanwar
Photo Credit : News Kannada

ಬೀದರ್: ಎನ್.ಸಿ.ಸಿ.ಯ ಪ್ರತಿಹಂತದ ತರಬೇತಿ, ಸಾಮಾಜಿಕ ಕಾರ‍್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕೆಡೆಟ್‌ ಕೋರ್‌ ನ  ಬಿ.ಎಸ್. ಕನ್ವರ್ ಹೇಳಿದರು.

ಇತ್ತೀಚೆಗೆ  ಬೀದರ್‌ ಏಯರ್ ಸ್ಕಾಡ್ರನ್ (ತಾಂತ್ರಿಕ)  ಭೇಟಿ ನೀಡಿ ಗೌರವ ಸ್ವೀಕರಿಸಿ ಮಾತನಾಡಿದರು.

ನಂತರ ಸಂದರ್ಶಕ ಅಧಿಕಾರಿಗಳು ಘಟಕದಲ್ಲಿ ಲಭ್ಯವಿರುವ ತರಬೇತಿಯ ಸಾಧನಗಳು ಮತ್ತು ಸೌಲಭ್ಯಗಳನ್ನು ವೀಕ್ಷಿಸಿ ಸಲಹೆ ನೀಡಿದರು. ನಂತರ ಅವರು ಎನ್.ಸಿ.ಸಿ ಸೌಲಭ್ಯವನ್ನು ಹೊಂದಿರುವ ವಿವಿಧ ಶೈಕ್ಷಣಿಕ ಸಂಘ ಸಂಸ್ಥೆಗಳ ಅಸೋಸಿಯೇಟ್ ಎನ್.ಸಿ.ಸಿ ಆಫೀರ‍್ಸ್ , ಎನ್.ಸಿ.ಸಿ ತರಬೇತುದಾರರು, ಸಿಬ್ಬಂದಿವರ್ಗ ಹಾಗೂ ಕೆಡೆಟ್‌ಗಳ ಜೊತೆ ಸಮಾಲೋಚನೆ ನಡೆಸಿದರು.
ಕಮಾಂಡರ್ ಕರ್ನಲ್ ಡಿ.ಎಸ್.ಧಾಮಿ ಸೇನಾ ಮೆಡಲ್, ಕರ್ನಲ್ ವಿ.ಎಸ್. ಠಾಕೂರ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು