News Karnataka Kannada
Saturday, April 27 2024
ಕರಾವಳಿ

ಕಟೀಲು ಆಸ್ರಣ್ಣ ಮನೆ ದರೋಡೆ:ಮತ್ತೆ ನಾಲ್ವರ ಸೆರೆ

Photo Credit :

ಕಟೀಲು ಆಸ್ರಣ್ಣ ಮನೆ ದರೋಡೆ:ಮತ್ತೆ ನಾಲ್ವರ ಸೆರೆ

ಮಂಗಳೂರು: ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕ ವಾಸುದೇವ ಆಸ್ರಣ್ಣ ಅವರ ಮನೆಯಲ್ಲಿ ಅ. 4 ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ.
Kateel Temple head priest dacoity case: 4 more arrested, 3 handguns seizedಬಂಧಿತ ಆರೋಪಿಗಳನ್ನು ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ಭಂಡಾರಿಬೆಟ್ಟು ಬೈಲು ಮನೆಯ ಭರತ್‌ ಶೆಟ್ಟಿ (30), ಬಂಟ್ವಾಳ ತಾಲೂಕು ಮೇಲ್ಕಾರ್‌ನ ಮೊಹಮದ್‌ ಅಲಿ (35), ಮಂಗಳೂರು ತಾಲೂಕು ಪಾವಂಜೆಯ ಪುರುಷೋತ್ತಮ (44) ಮತ್ತು ಸೋಮೇಶ್ವರ ಉಚ್ಚಿಲದ ಹರೀಶ್‌ ಗಟ್ಟಿ  (41) ಎಂದು ದೃಢಪಡಿಸಲಾಗಿದೆ.

ಈ ಬಂಧಿತ ಆರೋಪಿಗಳಿಂದ ದರೋಡೆ ಕೃತ್ಯಕ್ಕೆ ಬಳಸಿದ ಪಿಸ್ತೂಲು, ರಿವಾಲ್ವರ್‌ ಮತ್ತು ಮಾರಕಾಸ್ತಗಳನ್ನು ಹಾಗೂ 455 ಗ್ರಾಂ ಚಿನ್ನ ಮತ್ತು ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು