News Kannada
Saturday, April 01 2023

ಕರಾವಳಿ

ಕಾಸರಗೋಡಿನಲ್ಲಿ ವರುಣನ ಆರ್ಭಟಕ್ಕೆ ನಾಲ್ವರು ಬಲಿ

Photo Credit :

ಕಾಸರಗೋಡಿನಲ್ಲಿ ವರುಣನ ಆರ್ಭಟಕ್ಕೆ ನಾಲ್ವರು ಬಲಿ

ಕಾಸರಗೋಡು: ಜಿಲ್ಲೆಯಲ್ಲಿ  ಮಳೆಗಾಲ ಆರಂಭವಾದ 14 ದಿನಗಳ ಅವಧಿಯಲ್ಲಿ ಹತ್ತು ಲಕ್ಷ ರೂ. ಗಳ ನಾಶ ನಷ್ಟ ಉಂಟಾಗಿದ್ದು, ನಾಲ್ವರು ಬಲಿಯಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮೇ 30 ರಿಂದ ಜೂನ್ 13 ರ ತನಕ 48 ಸೆ. ಮೀ ಮಳೆ ಲಭಿಸಿದೆ.  ಕಳೆದ 24 ಗಂಟೆಗಳಲ್ಲಿ  37 ಮಿ. ಮೀ ಮಳೆ ಲಭಿಸಿದೆ. 24 ಗಂಟೆಗಳ ಅವಧಿಯಲ್ಲಿ  10 ಮನೆಗಳು ಪೂರ್ಣವಾಗಿ , 14 ಮನೆಗಳು ಬಾಗಶ: ವಾಗಿ  ಕುಸಿದಿದೆ. ಇದುವರೆಗೆ ಒಟ್ಟು 52 ಮನೆಗಳು  ಹಾನಿಗೊಂಡಿದೆ. ಈ ಪೈಕಿ 14 ಪೂರ್ಣವಾಗಿ 38 ಮನೆಗಳು ಭಾಗಶ:ವಾಗಿ  ಹಾನಿಗೊಂಡಿದೆ.  ಮನೆ ಹಾನಿಯಿಂದ  9,58,435 ರೂ . ನಷ್ಟ ಉಂಟಾಗಿದೆ ಎಂದು  ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂ.  ನಿಂದ ಮಾಹಿತಿ ಲಭಿಸಿದೆ . ಮಂಗಳವಾರ ಮಳೆ ಪ್ರಮಾಣ ಕುಸಿತ ಉಂಟಾಗಿದೆ.

See also  ಕಾರು ಅಪಘಾತ: ಗಾಯಾಳು ವಿದ್ಯಾರ್ಥಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು