News Kannada
Saturday, March 25 2023

ಕರಾವಳಿ

ಕಂಬಳಕ್ಕೆ ಮತ್ತೆ ವಿಘ್ನ ಎದುರಾಗುವ ಸಾಧ್ಯತೆ

Photo Credit :

ಕಂಬಳಕ್ಕೆ ಮತ್ತೆ ವಿಘ್ನ ಎದುರಾಗುವ ಸಾಧ್ಯತೆ

ಮಂಗಳೂರು: ಕರಾವಳಿಯ ಜನಪದ ಕ್ರೀಡೆಯಾಗಿರುವಂತಹ ಕಂಬಳಕ್ಕೆ ಮತ್ತೊಮ್ಮೆ ಅಡ್ಡಿ ಉಂಟಾಗುವಂತಹ ಸಾಧ್ಯತೆಗಳು ಎದ್ದು ಕಾಣುತ್ತಿದೆ.

ಕಂಬಳ ಋತು ಆರಂಭವಾಗುತ್ತಿರುವಂತೆ ಪ್ರಾಣಿ ದಯಾ ಸಂಘಟನೆ(ಪೆಟಾ) ಕಂಬಳ ನಿಷೇಧಿಸಬೇಕೆಂದು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗುತ್ತದೆ ಎಂದು ವಾದಿಸುತ್ತಿರುವ ಪೆಟಾ 2104ರಲ್ಲಿ ಕೆಲವು ವರ್ಷಗಳ ತಡೆ ತಂದಿತ್ತು. ಆದರೆ ಇದರ ಬಳಿಕ ಕಂಬಳ ಸಮಿತಿ, ಆಯೋಜಕರು, ಕೋಣಗಳ ಯಜಮಾನವರು ಇದರ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಹೋರಾಟ ಮಾಡಿ ಕೆಲವು ನಿಯಮಗಳಂತೆ ಕಂಬಳ ನಡೆಸಲು ಅನುಮತಿ ನೀಡಲಾಗಿತ್ತು.

ಆದರೆ ಕಂಬಳಗಳಿಗೆ ಕಳೆದ ಋತುವಿನಲ್ಲಿ ಹಿಂಸೆ ನೀಡಲಾಗಿದೆ ಎಂದು ಪೆಟಾ ಆರೋಪಿಸಿದೆ. ಕೂಳೂರು, ವಾಮಂಜೂರು ತಿರುವೈಲುಗುತ್ತು, ಮೂಡುಬಿದಿರೆ, ಬಾರಾಡಿಬೀಡಿನಲ್ಲಿ ಸುಪ್ರೀಂಕೋರ್ಟ್ ನ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಪೆಟಾ ವಾದಿಸಿದೆ.

See also  ಚಾರಿತ್ರ್ಯ ಶುದ್ಧವಿದ್ದರೆ ಸಮಾಜದಲ್ಲಿ ಗೌರವದ ಸ್ಥಾನ: ವೀರೇಂದ್ರ ಹೆಗ್ಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು