ಕಾಸರಗೋಡು : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ . ವೈಭವ್ ಸಕ್ಸೆನಾ ರವರು ಬುಧವಾರ ಮೀ೦ಜ ಗ್ರಾಮ ಪಂಚಾಯತ್ ನ ಚಿಗುರುಪಾದೆ ಪರಿಶಿಷ್ಟ ಕಾಲನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು .
ಬಳಿಕ ಮೀಯಪದವಿನಲ್ಲಿ ಅದಾಲತ್ ನಡೆಸಿ ದ್ದು , ಸುಮಾರು ೭೦ ರಷ್ಟು ದೂರು ಗಳು ಲಭಿಸಿದ್ದು , ಈ ದೂರುಗಳ ಇತ್ಯರ್ಥಕ್ಕೆ ಆಯಾ ಇಲಾಖೆಗೆ ಹಸ್ತಾ೦ ತರಿಸಲಾಗಿದೆ.