ಕಾಸರಗೋಡು: ಚೆರ್ವತ್ತೂರಿ ನ ಕೂಲ್ ಬಾರ್ ನಲ್ಲಿ ಶವರ್ಮ ಸೇವಿಸಿ ದ ವಿದ್ಯಾರ್ಥಿನಿಯ ಸಾವಿಗೆ ಶಿಗಲ್ಲಾ ಬ್ಯಾಕ್ಟೀರಿಯಾ ಕಾರಣ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ . ಎ .ರಾಮದಾಸ್ ತಿಳಿಸಿದ್ದಾರೆ.
ವಿಷಾಹಾರ ಸೇವನೆ ಯಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿ ರುವವರ ರಕ್ತ ಮೊದಲಾದವು ಗಳ ತಪಾಸಣೆ ಯಲ್ಲಿ ಶಿಗಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿದೆ.
ಕೋಜಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿತ್ತು. ಇದರಿಂದ ಶಿಗಲ್ಲಾ ಬ್ಯಾಕ್ಟೀರಿಯಾ ಅಂಶ ಪತ್ತೆಯಾಗಿದ್ದು, ಜನರು ಇಂತಹ ಆಹಾರ ಸೇವಿಸುವ ಸಂದರ್ಭ ದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.