News Kannada
Wednesday, November 29 2023
ಕಾಸರಗೋಡು

ಪಿಣರಾಯಿ ವಿಜಯನ್ ರಾಜೀನಾಮೆಗಾಗಿ ಪ್ರತಿಭಟನಾ ಜಾಥಾ

Untitled 2 Recovered 10
Photo Credit :

ಕಾಸರಗೋಡು:  ಚಿನ್ನಕಳ್ಳಸಾಗಾಟ ಆರೋಪಕ್ಕೆ ಸಿಲುಕಿರುವ ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್  ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಪ್ರತಿಭಟನಾ ಜಾಥಾ ಹಮ್ಮಿಕೊಂಡಿದ್ದು,  ಪಿಣರಾಯಿ ವಿಜಯನ್ ರವರ  ಲುಕ್ ಔಟ್ ನೋಟೀಸನ್ನು ಲಗತ್ತಿಸಿದರು.

ಕಾಸರಗೋಡು ಸರಕಾರಿ  ಕಾಲೇಜು ಪರಿಸರದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರನ್ನು  ಎಸ್ಪಿ ಕಚೇರಿಯ ನೂರು ಮೀಟರ್ ಅಂತರದಲ್ಲಿ ಪೊಲೀಸರು ತಡೆದರು.

ಪ್ರತಿಭಟನಾಕಾರರು ಪೊಲೀಸರ ಬ್ಯಾರಿಕೇಡ್ ಗಳಿಗೆ  ಲುಕ್ ಔಟ್ ನೋಟಿಸ್ ಗಳನ್ನು ಲಗತ್ತಿಸಿದರು. ಮುಖಂಡರಾದ ಅಶ್ರಫ್ ಎಡನೀರು , ಆಸಿಫ್ , ಅಝೀಜ್ ಕಳತ್ತೂರು ಮೊದಲಾದವರು ನೇತೃತ್ವ ನೀಡಿದರು.

See also  ಮನೆಯಗಳದಿಂದ ಅಡಿಕೆ ಕಳವು ಆರೋಪಿ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು