News Kannada
Sunday, December 10 2023
ಕಾಸರಗೋಡು

ಕಾಸರಗೋಡು: ಉದ್ಯೋಗದ ಭರವಸೆ ನೀಡಿ ವಂಚನೆ

Untitled 2 Recovered Recovered Recovered 68
Photo Credit :
ಕಾಸರಗೋಡು : ಉದ್ಯೋಗದ ಭರವಸೆ ನೀಡಿ ಪೆರ್ಲ ನಿವಾಸಿ ಸೇರಿದಂತೆ  ನಾಲ್ವರಿಂದ ಲಕ್ಷಾಂತರ ರೂ.ಪಡೆದು ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರು ನಿವಾಸಿಯೋರ್ವ ನನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ ಬಂಧಿತನನ್ನು ಮೈಸೂರು  ಜಯನಗರ ವಿದ್ಯಾರಣ್ಯಪುರದ  ಆರ್.ವಿ ಹಿರೇಮಠ್ (48) ಎಂದು ಗುರುತಿಸಲಾಗಿದೆ.
ಪೆರ್ಲ ಕಾಟುಕುಕ್ಕೆಯ ಗೀತೇಶ್ ರವರ ದೂರಿನಂತೆ ಈತನನ್ನು ಬಂಧಿಸಲಾಗಿದೆ.ಮೈಸೂರು ಸಿಲ್ಕ್ ನ ಲ್ಲಿ ಅಟೆಂಡರ್ ಉದ್ಯೋಗ ನೀಡುವ ಭರವಸೆ ನೀಡಿ ಮೂರು ಲಕ್ಷ ರೂ. ಪಡೆದು ವಂಚಿಸಿದ್ದು,  ಬಳಿಕ ಉದ್ಯೋಗ ನೀಡದೆ ವಂಚಿಸಿ ರುವುದಾಗಿ ದೂರು ನೀಡಲಾಗಿತ್ತು.
2021 ಮೇ ಹಾಗೂ ಜುಲೈ ತಿಂಗಳಲ್ಲಿ ಹಣ ನೀಡಲಾಗಿತ್ತು ಇದೇ ರೀತಿ ಇತರ ಮೂವರಿಂದ 9 ಲಕ್ಷ ರೂ. ಸೇರಿದಂತೆ ಒಟ್ಟು 12 ಲಕ್ಷ ರೂ. ಪಡೆದು ವಂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ  ಬಂಧನ ವಿಧಿಸಲಾಗಿದೆ.
See also  ಕಾರು ಮತ್ತು ಬೈಕ್ ನಡುವೆ ಅಪಘಾತ: ವಿದ್ಯಾರ್ಥಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು