News Kannada
Friday, September 29 2023
ಕಾಸರಗೋಡು

ಕಾಸರಗೋಡು: ಲಾರಿ ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಬಿದ್ದು ಓರ್ವ ಮೃತ

Woman killed in accident, son Ashwin and husband critically injured
Photo Credit : News Kannada
ಕಾಸರಗೋಡು: ಲಾರಿ ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ  ಬಿದ್ದು  ಓರ್ವ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನೀಲೇಶ್ವರ ಪರಪಚ್ಚಾಲ್ ನಲ್ಲಿ ನಡೆದಿದೆ.
ಪಾಲಕ್ಕಾಡ್ ಮಣ್ಣರಕ್ಕಾಡ್ ನ ಹಬೀಬ್ ( 50) ಮೃತಪಟ್ಟವರು. ಚಾಲಕ ರಹೀಮ್ ಗಾಯ ಗೊಂಡಿದ್ದಾರೆ. ನೀಲೇಶ್ವರ ಕಡೆಗೆ ಸಿಮೆಂಟ್ ಹೇರಿಕೊಂಡು ತೆರಳುತ್ತಿದ್ದ ಲಾರಿ ಪರಪ್ಪಚ್ಚಾಲ್ ನ ಸೇತುವೆ ಯಿಂದ ತೋಡಿಗೆ ಬಿದ್ದಿದ್ದು,  ಲಾರಿಯಲ್ಲಿ ಸಿಲುಕಿದ್ದ ಇಬ್ಬರನ್ನು ಪರಿಸರ ವಾಸಿಗಳು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸಿದರೂ  ಹಬೀಬ್ ಮೃತಪಟ್ಟಿದ್ದರು.ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
See also  ಕಾಂಗ್ರೆಸ್ ಪಕ್ಷವು ತಾಳ್ಮೆಯನ್ನು ಕಲಿಸುತ್ತದೆ: ರಾಹುಲ್ ಗಾಂಧಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು