News Kannada
Sunday, October 01 2023
ಕಾಸರಗೋಡು

ಕಾಸರಗೋಡು : 2 ದಿನಗಳ ಹಿಂದೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬೇಡಡ್ಕ ನಿವಾಸಿಯ ಮೃತದೇಹ ಪತ್ತೆ

Madikeri: Boy killed in tiger attack at Palleri
Photo Credit : By Author

ಕಾಸರಗೋಡು : ಎರಡು ದಿನಗಳ ಹಿಂದೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ  ಬೇಡಡ್ಕ ನಿವಾಸಿಯ  ಮೃತದೇಹ  ಶನಿವಾರ ಸಂಜೆ ತಳಂಗರೆ ಬಂದರು ಸಮೀಪ ಪತ್ತೆಯಾಗಿದೆ. ಬೇಡಡ್ಕ  ಮುಳ್ಳಕೋಡ್ ನ   ಕೆ . ವಿ ಬಾಲಚಂದ್ರ ( ೫೭) ಮೃತಪಟ್ಟವರು.

ಗುರುವಾರ  ಮಧ್ಯಾಹ್ನ   ಹೊಳೆ  ದಾಟುತ್ತಿದ್ದಾಗ  ನೀರಿನಲ್ಲಿ ಕೊಚ್ಚಿ ಹೋಗಿದ್ದರು. ನಾಗರಿಕರು , ಅಗ್ನಿ ಶಾಮಕದ ದಳದ ಸಿಬಂದಿಗಳು ಶೋಧ ನಡೆಸಿದ್ದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

ಮೃತದೇಹವನ್ನು ಮಹಜರು ನಡೆಸಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರ ದಲ್ಲಿರಿಸಲಾಗಿದೆ.

See also  ಪಿಎಫ್‌ಐ ಜಿಲ್ಲಾ ಸಮಿತಿ‌ ಸದಸ್ಯ ಹೈದರ್ ನೀರ್ಸಾಲ್ ಹೃದಯಾಘಾತದಿಂದ ನಿಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು