News Kannada
Friday, September 22 2023
ಕಾಸರಗೋಡು

ಕಾಸರಗೋಡು| ಸೀತಂಗೋಳಿ ಕೊಲೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲು ತೀರ್ಫು

Ex-DGP sentenced to three years in jail for sexually harassing woman officer
Photo Credit :

ಕಾಸರಗೋಡು: ಗಲ್ಫ್  ಉದ್ಯೋಗಿ ಸೀತಂಗೋಳಿ ಮುಗು ವಿನ ಅಬೂಬಕ್ಕರ್ ಸಿದ್ದಿಕ್ ( 32) ಕೊಲೆ ಪ್ರಕರಣದ ಐವರು ಆರೋಪಿಗಳನ್ನು ನ್ಯಾಯಾಲಯ ಏಳು  ದಿನಗಳ ನ್ಯಾಯಾಂಗ  ಪೊಲೀಸ್ ಕಸ್ಟಡಿಗೆ ಒಪ್ಪಿಸಲು ತೀರ್ಫು ನೀಡಿದೆ. ಬಂಧಿತ ಐವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಮಂಜೇಶ್ವರ ಉದ್ಯಾವರದ ರಿಯಾಜ್ ಹಸನ್ ( 33) . ಉಪ್ಪಳ ದ  ಅಬ್ದುಲ್  ರಜಾಕ್ ( 46) , ಕುಂಜತ್ತೂರಿನ ಅಬೂಬಕ್ಕರ್ ಸಿದ್ದಿಕ್ ( 33) ಉದ್ಯಾವರ ಜೆ . ಎಂ ರಸ್ತೆಯ ಅಬ್ದುಲ್ ಅಝೀಜ್ ( 36) ., ಅಬ್ದುಲ್ ರಹೀಮ್ ( 41) ನನ್ನು ಪೊಲೀಸ್ ಕಸ್ಟಡಿಗೆ  ಒಪ್ಪಿಸಲಾಗಿದೆ.

ಆರೋಪಿಗಳನ್ನು ಕೃತ್ಯ ನಡೆಸಿದ ಸ್ಥಳ ಹಾಗೂ ಇನ್ನಿತರ ಸ್ಥಳ ಗಳಿಗೆ  ಕರೆದೊಯ್ದು ಮಾಹಿತಿ ಕಲೆ ಹಾಕಲಾಗುತ್ತಿದ್ದು, ಗುರುವಾರ   ಅಬೂಬಕ್ಕರ್ ಸಿದ್ದಿಕ್ ನನ್ನು ದಿಗ್ಬಂಧ ದಲ್ಲಿರಿಸಿ ಥಳಿಸಿ ಕೊಲೆ ಗೈದ ಸ್ಥಳಕ್ಕೆ ಕರೆದೊಯ್ದು ಮಾಹಿತಿ  ಪಡೆದಿದ್ದಾರೆ. ಕೃತ್ಯದಲ್ಲಿ ನೇರವಾಗಿ ಶಾಮೀಲಾದ  ಏಳು ಮಂದಿ ತಲೆ ಮರೆಸಿಕೊಂಡಿದ್ದು , ಇವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಈ   ಪೈಕಿ ಇಬ್ಬರು  ವಿದೇಶಕ್ಕೆ ಪರಾರಿಯಾಗಿದ್ದಾರೆ

See also  ಸಾಮಾಜಿಕ ಜಾಲತಾಣ: ಫೋಟೋ ಬಹಿರಂಗ ಪಡಿಸುವಂತೆ ಬಾಲಕಿಗೆ ಬೆದರಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು