News Kannada
Tuesday, October 03 2023
ಕಾಸರಗೋಡು

ಕಾಸರಗೋಡು: ಕಾಡು ಹಂದಿ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರ ಬಂಧನ

KASAR
Photo Credit : By Author

ಕಾಸರಗೋಡು: ಕಾಡು ಹಂದಿ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಪ ಟ್ಟಂತೆ  ನಾಲ್ವರನ್ನು ಅರಣ್ಯ  ಇಲಾಖೆ ಸಿಬಂದಿಗಳು  ಬಂಧಿಸಿದ್ದಾರೆ. ರಾಜಪುರದ  ತಂಬಾನ್ ( 58) , ಮಹೇಶ್ ( 45) , ಮಿಥುನ್ (26) ಹಾಗೂ   ವಿಪಿನ್ ( 28) ಬಂಧಿತರು.

ರಾಜಪುರ ಅಯೋಟ್ ಎಂಬಲ್ಲಿ ಕಾಡು ಹಂದಿಯನ್ನು ಮಾಂಸ ಮಾಡುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದೆ.

ಉಪ್ಪಳ ಪರಿಸರದಿಂದ ಹಂದಿಯನ್ನು ಭೇಟೆಯಾಡಿದ್ದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.

See also  ಚಾಮರಾಜನಗರ: ವಾಹನಗಳ ಮೇಲೆ ಕಾಡಾನೆ ದಾಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು